EwºÁ¸ÀzÀ ¥Àæ±ÉÆßÃvÀÛgÀUÀ¼ÀÄ
1. ದೇವನಹಳ್ಳಿ ಕೋಟೆಯನ್ನು
ಕಟ್ಟಿಸಿದವರು ಯಾರು? -
ಮಲ್ಲಬೈರೆಗೌಡ.
2) ಭಾರತದಲ್ಲಿ
ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು? -
ಟಿಪ್ಪು ಸುಲ್ತಾನ್.
3) ಭಾರತದ ಇತಿಹಾಸದಲ್ಲಿ
ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು? -
ಚಿತ್ರದುರ್ಗ.
4) "ಕರ್ನಾಟಕ ರತ್ನ
ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?
- ಕೃಷ್ಣದೇವರಾಯ.
5) ತುಂಗಾ ನದಿಗೆ ಇದ್ದ
ಇನ್ನೊಂದು ಹೆಸರೇನು? -
ಪಂಪಾನದಿ.
6) "ಸ್ಟೇಟ್
ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು? - ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.
7) ಕೈಗಾರಿಕಾ ಕ್ರಾಂತಿಗೆ
ಒತ್ತು ಕೊಟ್ಟ ಮೊದಲ ರಾಜ ಯಾರು? -
ಹೈದರಾಲಿ.
8) ಕರ್ನಾಟಕದ ಮೊದಲ
ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು? -
ಶ್ರೀರಂಗ ಪಟ್ಟಣದ ಪಾಲಹಳ್ಳಿ.
9) ಕೆಂಪೇಗೌಡರು ಕಟ್ಟಿಸಿದ
ಬೆಂಗಳೂರುಕೋಟೆ ಯಾವ ಊರಿನಲ್ಲಿದೆ? -
ಕಲಾಸಿಪಾಳ್ಯ.
10) ವಿಧಾನ
ಸೌದ"ವನ್ನು ಕಟ್ಟಿಸಿದವರು ಯಾರು? - ಕೆಂಗಲ್ ಹನುಮಂತಯ್ಯ.
11) ಕನ್ನಡಕ್ಕೆ ಒಟ್ಟು
ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ? -
7
12) ಮೈಸೂರಿನಲ್ಲಿರುವ
"ಬೃಂದಾವನ"ದ ವಿನ್ಯಾಸಗಾರ ಯಾರು? - "ಸರ್. ಮಿರ್ಜಾ ಇಸ್ಮಾಯಿಲ್"
13) ಕರ್ನಾಟಕದಲ್ಲಿ
ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?- ರಾಮಕೃಷ್ಣ ಹೆಗ್ಗಡೆ.
14)
"ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು? - ದೇವನಹಳ್ಳಿ
(ದೇವನದೊಡ್ಡಿ)
15) ಕರ್ನಾಟಕದ ಯಾವ
ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು? -
ವಿಜಯನಗರ ಸಾಮ್ರಾಜ್ಯ.
16) ಶ್ರೀರಂಗ ಪಟ್ಟಣದ
ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು? -ತಿರುಮಲಯ್ಯ.
17"ಯದುರಾಯ ರಾಜ ನರಸ
ಒಡೆಯರ್" ಕಟ್ಟಿಸಿದ ಕೋಟೆ ಯಾವುದು? -
ಶ್ರೀರಂಗ ಪಟ್ಟಣದ ಕೋಟೆ.
18) ಕರ್ನಾಟಕದಲ್ಲಿ
ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು? - ಶಿವಮೊಗ್ಗ ಜಿಲ್ಲೆಯ ಮತ್ತೂರ್.
19) ಕರ್ನಾಟಕದ ಅತಿ ದೊಡ್ಡ
ಜಾತ್ರೆ ಯಾವುದು? - ಶಿರಸಿಯ
ಮಾರಿಕಾಂಬ ಜಾತ್ರೆ.
20) ಅಂಗ್ಲ ಭಾಷೆಯ ಸಾಫ್ಟ್
ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು
ಕೊಟ್ಟವರು ಯಾರು? - ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್.
(ಹೆಚ್.ಎಸ್.ಕೆ)
21) ರಾಯಚೂರಿನ ಮೊದಲ
ಹೆಸರೇನು? -
ಮಾನ್ಯಖೇಟ.
22) ಕನ್ನಡದ ಮೊದಲ ಕೃತಿ
ಯಾವುದು? - ಕವಿರಾಜ
ಮಾರ್ಗ
23) ಪಂಪಾಪುರ ಎಂದು ಯಾವ
ಪ್ರದೇಶವನ್ನು ಕರೆಯುತ್ತಿದ್ದರು. ಹಂಪೆ.
24) ಜಗತ್ತಿನ ಎತ್ತರವಾದ
ಏಕ ಶಿಲಾ ವಿಗ್ರಹ ಯಾವುದು? -
ಶ್ರಾವಣಬೆಳಗೊಳದ ಗೊಮ್ಮಟೇಶ್ವರ.
25) ಕರ್ನಾಟಕಕ್ಕೆ
"ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು? - ಕರ್ನಲ್ ವಸಂತ್.
26) ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು? - ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.
26) ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು? - ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.
27) ಕರ್ನಾಟಕದ ಅತಿ
ಎತ್ತರವಾದ ಶಿಖರ ಯಾವುದು? - ಮುಳ್ಳಯ್ಯನ ಗಿರಿ.
28) ಮೈಸೂರು ಅರಮನೆಯ
ಹೆಸರೇನು? -
ಅಂಬಾವಿಲಾಸ ಅರಮನೆ.
29) ಕರ್ನಾಟಕಕ್ಕೇ ಮೊದಲು
ಕಾಫಿ ಬೀಜವನ್ನು ತಂದವರು ಯಾರು? -
ಬಾಬಾ ಬುಡನ್ ಸಾಹೇಬ.
30) "ಕರ್ಣಾಟಕದ
ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ? - ದಾವಣಗೆರೆ.
31) ಕರ್ನಾಟಕದಲ್ಲಿ
ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು? - ಆಗುಂಬೆ.
32) ಕರ್ನಾಟಕದ ಅತಿ ಚಿಕ್ಕ
ಜಿಲ್ಲೆ ಯಾವುದು? - ಬೆಂಗಳೂರು ನಗರ ಜಿಲ್ಲೆ.
33) ಕರ್ನಾಟಕದ ಮೊದಲ
ಉಪಲಬ್ದ ಶಾಸನ ಯಾವುದು? -
ಹಲ್ಮಿಡಿ ಶಾಸನ.
34) ಕರ್ನಾಟಕದ ರಾಜ್ಯ
ಪಕ್ಷಿ ಯಾವುದು? - ನೀಲಕಂಠ ಪಕ್ಷಿ.
35) ಕರ್ನಾಟಕದ ಮೊದಲ
ಮುಖ್ಯಮಂತ್ರಿ ಯಾರು? -
ಕೆ.ಸಿ.ರೆಡ್ಡಿ.
36) ಕರ್ನಾಟಕದ ಮೊದಲ ರಾಜ
ಪ್ರಮುಖರು (ರಾಜ್ಯಪಾಲರು) ಯಾರು? -
ಶ್ರೀ ಜಯಚಾಮರಾಜ ಒಡೆಯರು.
37) ಕರ್ನಾಟಕದ ಮೊದಲ
ಕವಯತ್ರಿ ಯಾರು? - ಅಕ್ಕಮಹಾದೇವಿ.
38) ಕನ್ನಡದ ಮೊದಲ ಉಪಲಬ್ದ
ಗದ್ಯಕೃತಿ ಯಾವುದು? -
ವಡ್ಡರಾದನೆ.
39) ಕರ್ನಾಟಕದ ಮೊದಲ
ವಿಶ್ವವಿದ್ಯಾನಿಲಯ ಯಾವುದು? -
ಮೈಸೂರು ವಿಶ್ವವಿಧ್ಯಾನಿಲಯ.
40) ಕನ್ನಡದ ಮೊದಲ
ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು?- "ಕೇಶಿರಾಜ ವಿರಚಿತ" "ಶಬ್ದಮಣಿದರ್ಪಣಂ"
41) "ಕರ್ನಾಟಕ
ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು? - ಪುರಂದರ ದಾಸರು.
42) ಕರ್ನಾಟಕದ ಯಾವ
ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ? - ರಾಯಚೂರು ಜಿಲ್ಲೆ.
43) ಕರ್ನಾಟಕದ ರೇಷ್ಮೆ
ಜಿಲ್ಲೆ ಯಾವುದು? -
ರಾಮನಗರ.
44) ಕರ್ನಾಟಕದ ಸಕ್ಕರೆ
ಜಿಲ್ಲೆ ಯಾವುದು? -
ಮಂಡ್ಯ ಜಿಲ್ಲೆ.
45) ಕಾವೇರಿ ನದಿಯು ತನ್ನ
ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು?
- ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨)
ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ.
46) ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-
46) ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-
ಹಳದಿ:
ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ
47) ರಾಷ್ಟ್ರ ಧ್ವಜವನ್ನು
ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು? -
ಗರಗ,
48) ಕರ್ನಾಟಕದ ಯಾವ
ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ? - ಕೊಡಗು.
49) ಕರ್ನಾಟಕದ ಅತಿದೊಡ್ಡ
ಅಣೆಕಟ್ಟು ಯಾವುದು? -
ಲಿಂಗನಮಕ್ಕಿ ಅಣೆಕಟ್ಟು.
50) ಕನ್ನಡಕ್ಕೆ ಮೊದಲ
ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು ಯಾರು? -
ಕುವೆಂಪು.
51) ವಿಶ್ವದ ಅತಿ ದೊಡ್ಡ ನಗರ ಯಾವುದು? ನ್ಯೂಯಾರ್ಕ್ ನಗರ.
51) ವಿಶ್ವದ ಅತಿ ದೊಡ್ಡ ನಗರ ಯಾವುದು? ನ್ಯೂಯಾರ್ಕ್ ನಗರ.
52) ಲಿಬರ್ಟಿ ಪ್ರತಿಮೆ
ಯಾವದ ದೇಶದಲ್ಲಿದೆ? - ಅಮೇರಿಕಾ
53) ಭಾರತದ ದಕ್ಷಿಣ ಭಾಗದ
ತುತ್ತ ತುದಿ ಯಾವುದು? - ಇಂದಿರಾ
ಪಾಯಿಂಟ್.
54) ಕರ್ನಾಟಕದ ಪಶ್ಚಿಮ
ಘಟ್ಟದಲ್ಲಿರುವ ಅಣು ವಿಧ್ಯುತ್ ಸ್ಥಾವರ ಯಾವುದು? - ಕೈಗಾ ಅಣು ವಿಧ್ಯುತ್
ಸ್ಥಾವರ.
55) ಕರ್ನಾಟಕದ ಯಾವ
ಜಿಲ್ಲೆಯಲ್ಲಿ ವಾಯು ವಿಧ್ಯುತ್ ಸ್ತಾವರವಿದೆ? -
ಚಿತ್ರ ದುರ್ಗಾ.
56) ಕರ್ನಾಟಕದಲ್ಲಿ
ಗುಹಾಂತರ ದೇವಾಲಯಗಳನ್ನು ಯಾವ ಜಿಲ್ಲೆಯಲ್ಲಿ ಕಾಣಬಹುದು? -
ಬೆಳಗಾಂ.
57)ಮೈಸೂರು ಅರಮನೆಯ
ವಿನ್ಯಾಸವನ್ನು ಹೋಲುವ ಕಟ್ಟಡ ಬೆಂಗಳೂರಿನಲ್ಲಿದೆ. ಅ ಕಟ್ಟಡ ಯಾವುದು?-ಲೀಲಾ ಪ್ಯಾಲೇಸ್.
58) "ಷೋ ಮೇಕರ್
ಲೆವಿ ೯" ಧೂಮಕೆತುವನ್ನು ಕಂಡು ಹಿಡಿದವರು ಯಾರು? - ಷೋ ಮೇಕರ್ ಲೆವಿ ೯
59) ತಾಜ್
ಮಹಲ್" ಇರುವ ಸ್ಥಳದಲ್ಲಿ ಮೊದಲು ಒಂದು ದೇವಾಲಯವಿತ್ತು ಆ ದೇವಾಲಯ ಯಾವುದು? - "ತೇಜೋ ಮಹಾಲಯ"
60) ಕರ್ನಾಟಕದ ಅತಿ ದೊಡ್ಡ
ದ್ವೀಪ ಯಾವುದು? -
ಶ್ರೀ ರಂಗ ಪಟ್ಟಣ.
61) ಜಾನಪದ ಸಾಹಿತ್ಯದಲ್ಲಿ
ಹೆಚ್ಚಾಗಿ ಬಳಸಿರುವ"ಮರುಗದ ಕೆರೆ" ಕರ್ನಾಟಕದ ಯಾವ ಊರಿನಲ್ಲಿದೆ.
-
ಶಿಕಾರಿಪುರದ ಮರುಗದ ಗ್ರಾಮ.
62) ಕರ್ನಾಟಕದ ಹಿಂದುಳಿದ
ಜಿಲ್ಲೆ ಯಾವುದು? -
ಚಾಮರಾಜ ನಗರ.
63) ವೈಧ್ಯಕೀಯ ಕ್ಷೇತ್ರದ
ಪಿತಮಹಾಯ ಯಾರು? - ಸುಶ್ರುತ.
64) ಅತಿ ವೇಗವಾಗಿ ಜನಸಂಖ್ಯಾ
ಸ್ಪೋಟವಾಗುತ್ತಿರುವ ರಾಷ್ಟ್ರ ಯಾವುದು? - ಭಾರತ.
65) ಭವಿಷ್ಯದ
ವಿದ್ಯುತ್ತಿನ ಮೂಲ ಎಂದು ಯಾವುದನ್ನು ಕರೆಯುತ್ತಾರೆ? -
ಚಂದ್ರ.
66) ಭಾರತದಲ್ಲಿ ಮೊದಲು
ಶಾಸ್ತ್ರೀಯ ಸ್ಥಾನ ಪಡೆದ ಭಾಷೆ ಯಾವುದು? - ಸಂಸ್ಕೃತ.
67) "ಇಗೋ
ಕನ್ನಡ" ಎನ್ನುವ ಕನ್ನಡದ ನಿಘಂಟನ್ನು ಬರೆದವರು ಯಾರು? - ಪ್ರೊ. ಜಿ.ವೆಂಕಟಸುಬ್ಬಯ್ಯ.
68) ಮೈಸೂರು ದಸರಾ
ಉತ್ಸವದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡುವ ಸಿಂಹಾಸನದ ಹೆಸರೇನು?
-"ಕರ್ನಾಟಕ ರತ್ನ ಸಿಂಹಾಸನ".
69)
"ಗೆರಿಲ್ಲಾ" ಎನ್ನುವ ಯುದ್ದ ಕಲೆಯನ್ನು ಪರಿಚಯಿಸಿದ ವ್ಯಕ್ತಿ ಯಾರು? - ಛತ್ರಪತಿ ಶಿವಾಜಿ.
70) ವಿಶ್ವದ ಅತಿ
ಎತ್ತರವಾದ ಎರಡನೆಯ ಶಿಖರ ಯಾವುದು? - ಕೆ೨
71) ವಿಶ್ವದ ಅತಿ
ಎತ್ತರವಾದ ೩ ನೆ ಶಿಖರ ಯಾವುದು? -
ಕಾಂಚನಚುಂಗ.
72) ಭಾರತದಲ್ಲಿ ಎರಡು
ರಾಜಧಾನಿಯನ್ನು ಹೊಂದಿರುವ ರಾಜ್ಯ ಯಾವುದು? -
ಜಮ್ಮು-ಕಾಶ್ಮೀರ.
73) ಅಗಾಗ ಭೂಮಿಯಲ್ಲಿ
ಗೋಚರಿಸುವ ಅನ್ಯಗ್ರಹ ಜೀವಿಗಳ ವಾಸಸ್ಥಳ ಭೂಮಿಯಿಂದ ಎಷ್ಟು ದೂರದಲ್ಲಿದೆ?
- 17
ಜ್ಯೋತಿರ್ವರ್ಷ.
74) ಭಾರತದಲ್ಲಿ ಹೆಚ್ಚಾಗಿ
ಹವಳಗಳು ಎಲ್ಲಿ ದೊರೆಯುತ್ತದೆ? -
ಅಂಡಮಾನ್ ಮತ್ತು ನಿಕೊಬಾರ್.
75) "ಶಾಸ್ತ್ರೀಯ
ಭಾಷೆ"ಗೆ ಕನ್ನಡದಲ್ಲಿ ಏನೆಂದು ಕರೆಯುತ್ತಾರೆ? -
ಚೆನ್ನುಡಿ"
76 ಅತಿ ಹೆಚ್ಚು ವೇಗವಾಗಿ ಓಡುವ ಪ್ರಾಣಿ ಯಾವುದು? - ಚಿರತೆ.
76 ಅತಿ ಹೆಚ್ಚು ವೇಗವಾಗಿ ಓಡುವ ಪ್ರಾಣಿ ಯಾವುದು? - ಚಿರತೆ.
77) ಭಾರತದ ರಾಷ್ಟ್ರೀಯ
ಪಕ್ಷಿ ಯಾವುದು? -
ನವಿಲು.
78) ಭಾರತೀಯರು ಯಾವ
ದೇಶಕ್ಕೆ ಪ್ರಯಾಣಿಸಲು "ಪಾಸ್ ಪೋರ್ಟ್ ಮತ್ತು ವೀಸಾ"ದ ಅಗತ್ಯವಿಲ್ಲ? - ನೇಪಾಳ
79) ಕನ್ನಡದ ಮೊದಲ ವಾಕಿ
ಚಿತ್ರ ಯಾವುದು? - ಸತಿ ಸುಲೋಚನ.
80)ಕಂಪ್ಯೂಟರಿನ ಮೆದುಳು
ಎಂದು ಯಾವುದನ್ನು ಕರೆಯುತ್ತಾರೆ? - ಸಿಪಿಯು (ಸೆಂಟ್ರಲ್ ಪ್ರಾಸೆಸ್ಸಿಂಗ್ ಯುನಿಟ್)
81) ಭಾರತ ಷೇರು
ಮಾರುಕಟ್ಟೆ ಯಾವ ರಾಜ್ಯದಲ್ಲಿದೆ. -
ಮಹಾರಾಷ್ಟ್ರ.
82) ಭಾರತದ ರಾಷ್ಟ್ರಧ್ವಜದ
ವಿನ್ಯಾಸಗಾರ ಯಾರು?- . ಶ್ರೀ ಪಿಂಗಲಿ ವೆಂಕಯ್ಯ.
83) ವಿಶ್ವದಲ್ಲೇ ಅತಿ
ಉದ್ದವಾದ ನದಿ ಯಾವುದು? -
ನೈಲ್ ನದಿ.
84) ವಿಶ್ವದಲ್ಲೇ ಅತಿ
ಉದ್ದವಾದ ಹೆದ್ದಾರಿ ಯಾವುದು? - ಕೆನಡಾದ ಟ್ರಾನ್ಸ್ ಹೆದ್ದಾರಿ (8000 ಕಿ.ಮೀ.)
85) ಭಾರತದಲ್ಲಿರುವ
ಮರುಭೂಮಿ ಯಾವುದು? - ಥಾರ್ ಮರುಭೂಮಿ.
86) ವಿಶ್ವದ ಅತಿ ದೊಡ್ಡ
ಮರುಭೂಮಿ ಯಾವುದು? - ಸಹರ ಮರುಭೂಮಿ.
87) ಅತಿ ಹೆಚ್ಚು ಕಾಫಿ
ಬೆಳೆಯುವ ದೇಶ ಯಾವುದು? - ಬ್ರೆಜಿಲ
88) "ಪಾಕಿಸ್ಥಾನ
ಮತ್ತು ಅಫ್ಘಾನಿಸ್ಥಾನ"ವನ್ನು ಬೇರ್ಪಡಿಸುವ ಗಡಿ ಯಾವುದು? - ಡುರಾಂಡ್ ಲೈನ್.
89) ಭೂಮಿಯಲ್ಲಿ
ಅತಿಹೆಚ್ಚು ತಂಪು ವಾತಾವರಣವನ್ನು ಹೊಂದಿರುವ ಪ್ರದೇಶ ಯಾವುದು?- ಸೈಬಿರಿಯಾದ ವೆರ್ಕೊಯನ್ಸ್ಕ್.
90) ಜಪಾನಿಯರು ತಮ್ಮ
ದೇಶವನ್ನು ಏನೆಂದು ಕರೆಯುತ್ತಾರೆ? - ನಿಪ್ಪೋನ್.
91) ಮೊಟ್ಟ ಮೊದಲು
ಕೈಗಾರಿಕಾ ಕ್ರಾಂತಿಯನ್ನು ಕಂಡ ದೇಶ ಯಾವುದು? - ಇಂಗ್ಲೆಂಡ್.
92) "ಭಾರತ
ರತ್ನ" ಪ್ರಶಸ್ತಿ ಪಡೆದ ಮೊದಲ ವಿದೇಶಿ ವ್ಯಕ್ತಿ ಯಾರು? - ನೆಲ್ಸನ್ ಮಂಡೇಲಾ.
93) ಬಿಳಿ ಆನೆಗಳ ಭೂಮಿ
ಎಂದು ಗುರುತಿಸಿಕೊಂಡ ಮೊದಲ ದೇಶ ಯಾವುದು? - ಥೈಲ್ಯಾಂಡ್.
94) ವಿಶ್ವದ ಅತಿ
ಎತ್ತರವಾದ ಜಲಪಾತ ಯಾವುದು? - ಸಲ್ತೋ ಏಂಜೆಲ್ ಜಲಪಾತ.
95) ವಿಶ್ವದ ಅತಿ ದೊಡ್ಡ
ಗ್ರಂಥಾಲಯ ಯಾವುದು? -
ಯುನಟೆಡ್ ಸ್ಟೇಟ್ಸ್ ಲೈಬ್ರರಿ ಆಫ್ ಕಾಂಗ್ರೆಸ್.
96) ವಿಶ್ವದ ಅತಿ ದೊಡ್ಡ
"ವಸ್ತುಸಂಗ್ರಹಾಲ"ಯ ಯಾವುದು?
- ಅಮೇರಿಕನ್ ಮ್ಯೂಸಿಯಮ್ ಆಫ್ ನ್ಯಾಷನಲ್ ಹಿಸ್ಟರಿ (ಅಮೆರಿಕಾದ ರಾಷ್ಟ್ರೀಯ
ಐತಿಹಾಸಿಕ ವಸ್ತು ಸಂಗ್ರಹಾಲಯ)
97) ವಿಶ್ವದ ಅತಿ ದೊಡ್ಡ
ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಯಾವುದು?
- ಕಿಂಗ್ ಕಾಲಿದ್ ಅಂತರ
ರಾಷ್ಟ್ರೀಯ ವಿಮಾನ ನಿಲ್ದಾಣ (ಸೌದಿ ಅರೇಬಿಯಾ)
98) ವಿಶ್ವದ ಅತಿ ದೊಡ್ಡ
ಚರ್ಚ್ ಯಾವುದು? - ರೋಮ್ ನ ಬ್ಯಾಸಿಲಿಕಾ ಆಫ್ ಸೆಂಟ್ ಪೀಟರ್.
99) ವಿಶ್ವದ ಅತಿ ಉದ್ದವಾದ
ರೈಲ್ವೆ ಮಾರ್ಗ ಯಾವುದು? - ಒಶಿಂಜು ಟುನೆಲ್.
100) ವಿಶ್ವದ ಹಳೆಯ
ರೈಲ್ವೆ ಸುರಂಗ ಮಾರ್ಗ ಇಂಗ್ಲೆಂಡಿನ ಯಾವ ಪ್ರದೇಶದಲ್ಲಿದೆ? - ಲಂಡನ್.
101) ಭಾರತದ ರಾಜಧಾನಿ ಯಾವುದು? - ದೆಹಲಿ
101) ಭಾರತದ ರಾಜಧಾನಿ ಯಾವುದು? - ದೆಹಲಿ
102) ಕರ್ನಾಟಕದ ಯಾವ
ಜಿಲ್ಲೆಯಲ್ಲಿ ಅತಿಹೆಚ್ಚು ತರಕಾರಿಗಳನ್ನು ಬೆಳೆಯುತ್ತಾರೆ? - ಹಾಸನ.
103) ಕರ್ನಾಟಕದ ಕವಿಗಳ
ನಾಡು ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ? -
ದಾರವಾಡ.
104) ವಿಶ್ವ ಪ್ರಸಿದ್ದ
ಕಲ್ಲಿನ ರಥ ಯಾವ ಜಿಲ್ಲೆಯಲ್ಲಿದೆ? -
ಬಳ್ಳಾರಿ.
105) "ಭಾರತ ರತ್ನ
ಸರ್. ಎಂ. ವಿಶ್ವೇಶ್ವರಯ್ಯ"ನವರ ಜನ್ಮ ಸ್ಥಳ ಯಾವುದು? -ಚಿಕ್ಕಬಳ್ಳಾಪುರ ಜಿಲ್ಲೆಯ
ಮುದ್ದೆನಹಲ್ಲಿ.
106) ಕರ್ನಾಟಕ ಸರ್ಕಾರದ
ಸುಪ್ರಸಿದ್ದ ಹೋಟೆಲ್ ಯಾವುದು? - ದಿ ಗ್ರಾಂಡ್ ಅಶೋಕ.
107) ಮಂಡ್ಯ
ಜಿಲ್ಲೆಯಲ್ಲಿರುವ ಪಕ್ಷಿಧಾಮ ಯಾವುದು? -
ರಂಗನತಿಟ್ಟು.
108) ಕರ್ನಾಟಕ ಆರಕ್ಷಕರ
ಗಸ್ತು ವಾಹನಕ್ಕೆ ಏನೆಂದು ಕರೆಯುತ್ತಾರೆ? -
ಹೊಯ್ಸಳ.
107) ಕೆಂಪೇಗೌಡರು
ನಿರ್ಮಿಸಿದ ಅವಳಿನಗರಗಳು ಯಾವುದು? -
ಬೆಂಗಳೂರು ಮತ್ತು ಯಲಹಂಕ.
108)ಭಾರತ ದೇಶದ ಯಾವ
ರಾಜ್ಯದಲ್ಲಿ ಅತಿ ಹೆಚ್ಚು "ಶಿಲಾ ಶಾಸನ ಮತ್ತು ವೀರಗಲ್ಲು"ಗಳನ್ನೂ ಕಾಣಬಹುದು?
-ಕರ್ನಾಟಕ.
109) "ಗೋಪಾಲರಾಯನ
ಹೆಬ್ಬಾಗಿಲು" ಎಂದು ಪ್ರಸಿದ್ದವಾದ ಕಲ್ಲಿನ ಸ್ಮಾರಕ ಕರ್ನಾಟಕದ ಯಾವ ಊರಿನಲ್ಲಿದೆ?
- ಮೇಲುಕೋಟೆ.
110) ಮಂಡ್ಯ
ಜಿಲ್ಲೆಯಲ್ಲಿರುವ ಜಲಾಶಯ ಯಾವುದು? -
ಕೃಷ್ಣರಾಜ ಸಾಗರ
111) ಪ್ರೆಂಚ್ ಮಾದರಿಯ
ರಕ್ಷಣೆಯನ್ನು ಹೊಂದಿದ್ದ ಕೋಟೆ ಯಾವುದು? - ಶ್ರೀ ರಂಗಪಟ್ಟಣದ ಕೋಟೆ.
112) ಏಷ್ಯ ಖಂಡದಲ್ಲೇ ಅತಿ
ಎತ್ತರವಾದ ಏಕಶಿಲಾ ಬೆಟ್ಟ ಯಾವ ಊರಿನಲ್ಲಿದೆ? - ಮಧುಗಿರಿ.
113) ಕನ್ನಡಿಗರ ಬಲಿಷ್ಟ
ಸಾಮ್ರಾಜ್ಯ ಯಾವುದು? - ರಾಷ್ಟ್ರಕೂಟರ
ಸಾಮ್ರಾಜ್ಯ.
114) ಯಾರ ಒಂದು
ಆಳ್ವಿಕೆಯಲ್ಲಿ ಕರ್ನಾಟಕವ ವೈಭವದ ತುತ್ತ ತುದಿಯನ್ನು ಮುಟ್ಟಿತ್ತು? - ಶ್ರೀ ಕೃಷ್ಣ ದೇವಾರಾಯ.
115) ವಿಜಯನಗರ
ಸಾಮ್ರಾಜ್ಯದ ಮೊದಲ ಚಕ್ರವರ್ತಿ ಯಾರು? -
ಒಂದನೇ ಹರಿಹರ (ಹಕ್ಕ ಮಹಾಶಯ)
116) ಕೆ.ಅರ್.ಎಸ್
ಜಲಾಶಯದಲ್ಲಿ ಮುಳುಗಿಹೋಗಿರುವ ದೇವಾಲಯ ಯಾವುದು? ಇದು ಯಾರ ಕಾಲದ್ದು?
-
ವೇಣುಗೋಪಾಲ ಸ್ವಾಮಿ ದೇವಾಲಯ. ಇದು ಚೋಳರ
ಕಾಲದ್ದು
117) "ಕನ್ನಡ
ಚಿತ್ರರಂಗದ ಬೀಷ್ಮ" ಎಂದು ಯಾರನ್ನು ಕರೆಯುತ್ತಾರೆ? -
ಹೊನ್ನಪ್ಪ ಭಾಗವತರ್.
118) ಭಾರತದ ಮೊದಲ ಮಹಿಳಾ
ರಾಷ್ಟ್ರಪತಿ ಯಾರು? - ಪ್ರತಿಭಾದೇವಿ ಸಿಂಗ್
ಪಾಟಿಲ್.
119) ಕರ್ನಾಟಕ
ರಾಜ್ಯದಲ್ಲಿ ಎಷ್ಟು "ವಿಧಾನಸಭೆ" ಕ್ಷೇತ್ರಗಳಿವೆ - ೨೨೪
120) ಕರ್ನಾಟಕ ರಾಜ್ಯದ
ಅತಿದೊಡ್ಡ ಆನೆಗಳ ಬಿಡಾರ ಎಲ್ಲಿದೆ? -
ಸಕ್ರೆ ಬೈಲು.
121) ಮೈಸೂರು ಅರಮನೆಯ
ವಿನ್ಯಾಸಕ ಯಾರು? - ಹೆನ್ರಿ ಇರ್ವಿನ್.
122) ಭಾರತದಲ್ಲಿ ಮೊದಲು
ಸಿಮೆಂಟ್ ಕಾರ್ಖಾನೆ ಎಲ್ಲಿ ಸ್ಥಾಪನೆ ಆಯಿತು? - ಚೆನ್ನೈ.
123) "ಟಿಪ್ಪು
ಸುಲ್ತಾನ"ನ ಅರಮನೆಯನ್ನು ಏನೆಂದು ಕರೆಯುತ್ತಾರೆ? - ಕೆಂಪು ಭವನ, (ಲಾಲ್
ಮಹಲ್)
124) ವಿಮಾನವನ್ನು ಕಂಡುಹಿಡಿದವರು ಯಾರು? - ರೈಟಾ ಸಹೋದರರು.
124) ವಿಮಾನವನ್ನು ಕಂಡುಹಿಡಿದವರು ಯಾರು? - ರೈಟಾ ಸಹೋದರರು.
125) ಭಾರತೀಯ ಅಂಚೆ ಕಛೇರಿ
ಮತ್ತು ಸ್ಟಾಂಪುಗಳು ಅಧಿಕೃತವಾಗಿ ಯಾವಾಗ ಜಾರಿಗೆ ಬಂತು?
- ಅಕ್ಟೋಬರ್ ೧ನೇಯಾ 1854
126)ವೈದ್ಯಕೀಯ
ಇತಿಹಾಸದಲ್ಲಿ ಸಿಜ್ಹಲ್ ಅಪರೇಷನ್ ಮೂಲಕ ಜನಿಸಿದ ಮೊದಲ ವ್ಯಕ್ತಿ ಯಾರು? - ಜೂಲಿಯಸ್ ಸಿಜ್ಹಲ್.
127) ಮೊದಲ ಜೆಟ್
ವಿಮಾನವನ್ನು ಯಾರು? ಎಲ್ಲಿ? ಯಾವಾಗ? ಕಂಡುಹಿಡಿದರು?
- ಫ್ರಾಂಕ್ ವೈಟಿಲಫ್,
ಇಂಗ್ಲೆಂಡ್, ೧೯೩೦
128) ಪ್ರಪಂಚದಲ್ಲಿ
ಜನಸಂಖ್ಯಾನುಸಾರ ಹೆಚ್ಚು ಮಾತನಾಡುವ ಭಾಷೆಯಲ್ಲಿ ಕನ್ನಡವು ಎಷ್ಟನೆಯದಾಗಿದೆ? - ೩೦
129) ಕನ್ನಡದ ಮೊದಲ
ಸಾಹಿತಿ ಯಾರು? - ಗಂಗರ ಕಾಲದ "ಧ್ರುವನೀತ ಚಾವುಂಡರಾಯ".
1೩೦) ಕನ್ನಡದ (ಕನ್ನಡಿಗರ)
ಮೊದಲ ಸಾಮ್ರಾಜ್ಯ ಯಾವುದು? - ಕದಂಬ ಸಾಮ್ರಾಜ್ಯ.
131) ಬನವಾಸಿ ಎಂದು ಈಗಿನ
ಯಾವ ಜಿಲ್ಲೆಯನ್ನು ಕರೆಯುತ್ತಿದ್ದರು. - ಉತ್ತರ ಕನ್ನಡ ಜಿಲ್ಲೆ.
132) ಹೊಯ್ಸಳರ ಸಮ್ರಾಜ್ಯದ ರಾಜಧಾನಿ ಯಾವುದು? - ಹಳೇಬೀಡು.
132) ಹೊಯ್ಸಳರ ಸಮ್ರಾಜ್ಯದ ರಾಜಧಾನಿ ಯಾವುದು? - ಹಳೇಬೀಡು.
133) ಕನ್ನಡವನ್ನು
"ವಿಶ್ವ ಲಿಪಿಗಳ ರಾಣಿ" ಎಂದು ಯಾರು ವರ್ಣಿಸಿದ್ದಾರೆ?
-
"ಭೂದಾನ ಚಳುವಳಿ ನೇತಾರ - ಶ್ರೀ ವಿನೋಭಾ
ಭಾವೆ"
134) "ಕರ್ನಾಟಕ ಕುಲ
ಪುರೋಹಿತ" ಎಂದು ಯಾರನ್ನು ಕರೆಯುತ್ತಾರೆ? - ಆಲೂರು ವೆಂಕಟರಾಯರು.
135) "ಹಬಶಿಕೋಟೆ" ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? - ಬೀದರ್.
135) "ಹಬಶಿಕೋಟೆ" ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? - ಬೀದರ್.
136) ಚಂದ್ರನ್ನನ್ನು
ಸ್ಪರ್ಶಿಸಿದ ಮೊದಲ ಮಾನವ ಯಾರು? - ನೀಲ್ ಆರ್ಮ್ ಸ್ಟ್ರಾಂಗ್.
137) ದೂರವಾಣಿಯನ್ನು
ಕಂಡುಹಿಡಿದವರು ಯಾರು? - ಗ್ರಾಂಬೆಲ್
138) ವಿಧ್ಯುತ್ ಅನ್ನು
ಕಂಡು ಹಿಡಿದವರು ಯಾರು? - ಥಾಮಸ್ ಅಲ್ವ ಎಡಿಸನ್
139) ಬಾನುಲಿ (ರೇಡಿಯೋ)
ಅನ್ನು ಕಂಡುಹಿಡಿದವರು ಯಾರು? - ಮಾರ್ಕೋನಿ.
140)
"ನಿತ್ಯೋತ್ಸವ"ವನ್ನು ಕರೆದವರು ಯಾರು? -
ಕೆ. ಎಸ್ ನಿಸಾರ್ ಅಹಮದ್.
141) ಹುಲಿ ಯಾವ
ರಾಷ್ಟ್ರೀಯ ಪ್ರಾಣಿ? - ಭಾರತ.
142) ಕನ್ನಡದ ಕೀಲೀ
ಮಣೆಯನ್ನು ಕಂಡು ಹಿಡಿದವರು ಯಾರು? - ಕೌಶಿಕ
ಅನಂತಸುಬ್ಬರಾಯರು.
143) ಕ್ರಿ.ಶ.800 ರಲ್ಲಿ
ಗಂಗ ಅರಸರ ಕಾಲದ ಸೈಗೊಟ್ಟ ಶಿವರಾಮ ಆನೆಗಳನ್ನು ಪಳಗಿಸಿ-ಉಪಯೋಗಿಸಿಕೊಳ್ಳುವ ತಾಂತ್ರಿಕ ಕಲೆಯನ್ನು
ಪರಿಚಯಿಸುವ ಪುಸ್ತಕ ಬರೆದಿದ್ದರೆ. ಅದು ಯಾವುದು? -- ಗಜಶಾಸ್ತ್ರ.
144) ಕ್ರಿ.ಶ.942-1025
ರಲ್ಲಿ 2ನೇ ಚಾವುಂಡರಾಯ ಬಂಡೆಕಲ್ಲು ಒಡೆಯುವ ಕ್ರಮ, ಹಣ್ಣುಗಳಲ್ಲಿ ಬೀಜವಿಲ್ಲದಂತೆ
ಮಾಡುವ
ಕಲೆ, ಕ್ಷಯ ನಿವಾರಣೆ, ವಿಷವನ್ನು ಶಮನ ಮಾಡುವ ಬಗೆ, ಬುದ್ದಿವರ್ಧನೆಗೆ ಔಷಧೋಪಚಾರ ಹೇಗೆ
ಎಂಬುದರ ಬಗ್ಗೆ
ಯಾವ ಪುಸ್ತಕದಲ್ಲಿ ದಾಖಲಿಸಿದ್ದಾರೆ? -
ಲೋಕೋಪಕಾರ.
145) ಕನ್ನಡದಲ್ಲಿ ಮೊದಲ
ಜ್ಯೋತಿಷ್ಯ ಶಾಸ್ತ್ರ ಎಂದು ಪರಿಗಣಿಸಲ್ಪಡುವ ಜಾತಕ ತಿಲಕ ಎಂಬ ಕೃತಿಯನ್ನು ಯಾರು
ರಚಿಸಿದ್ದರು? - ಕ್ರಿ.ಶ. 1049
ರಲ್ಲಿ ಶ್ರೀಧರಾಚಾರ್ಯ.
146) ಮೊದಲ
ವೈದ್ಯ ಶಾಸ್ತ್ರ ಗ್ರಂಥ ಯಾವುದು? ಯಾವಾಗ? ಯಾರು ಬರೆದರು?
- ಕ್ರಿ.ಶ.
1150ರಲ್ಲಿ ಜಗದ್ಧಳ ಸೋಮನಾಥರ ಕಲ್ಯಾಣಕಾರವೆಂಬ.
147) ಕ್ರಿ.ಶ.1300 ರಲ್ಲಿ
ಮಳೆ, ಬೆಳೆ ,ನೀರು ,ಹವಾಮಾನ, ವಾಯುಗುಣ, ಬಿತ್ತನೆ ಮತ್ತು ಅಂತರ್ಜಲ ಇರುವ ಸ್ಥಳವನ್ನು
ಕರಾರುವಕ್ಕಾಗಿ ಕಂಡು ಹಿಡಿಯುವ ಬಗೆ ಇತ್ಯಾದಿಗಳನ್ನು ಕುರಿತ ವಿಷಯಗಳನ್ನು ರಟ್ಟಶಾಸ್ತ್ರ ಎಂಬ
ಪುಸ್ತಕವನ್ನು ಬರೆದವರು ಯಾರು? -
ರಟ್ಟಕವಿ ಎಂಬ ಕೃಷಿ ವಿಜ್ಞಾನಿ.
148) ಮಹಾರಾಷ್ಟ್ರದಲ್ಲಿ
ಜಕಣಾಚಾರ್ಯರು ಕಟ್ಟಿದ ಕಟ್ಟಡಗಳನ್ನೂ ಏನೆಂದು ಕರೆಯುತಾರೆ? -
"ಹೇಮಾಡಪಂತೀ" ಗುಡಿಗಳು.
149. ಶ್ರೀ ಕೃಷ್ಣದೇವರಾಯ ಯಾವ ವಂಶಕ್ಕೆ ಸೇರಿದವನು ? - ತುಳು
149. ಶ್ರೀ ಕೃಷ್ಣದೇವರಾಯ ಯಾವ ವಂಶಕ್ಕೆ ಸೇರಿದವನು ? - ತುಳು
150. ಭಾರತದ ಪ್ರಥಮ
ಸ್ವಾತಂತ್ರ್ಯ ಸಂಗ್ರಾಮ ಯಾವಾಗ ಜರುಗಿತು? -1857
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ