ಶನಿವಾರ, ನವೆಂಬರ್ 15, 2014

ಜಿ.ಕೆ. 2014

1.   PÀ£ÀßqÀzÀ ªÉÆzÀ® ¢£À¥ÀwæPÉ         - ¸ÀÆAiÉÆÃðzÀAiÀÄ ¥ÀæPÁ±À£À
2.   PÀ£ÀßqÀzÀ ªÉÆzÀ® ªÀÄPÀ̼À ¥ÀwæPÉ             - ªÀÄPÀ̼À ¥ÀĸÀÛPÀ
3.   PÀ£ÀßqÀzÀ ªÉÆzÀ® PÁAzÀ§jUÁwð   - wgÀĪÀįÁA§
4.   PÀ£ÀßqÀzÀ ªÉÆzÀ® ¥ÀvÀæPÀvÉð         - Dgï. PÀ¯ÁåtªÀÄä
5.   PÀ£ÀßqÀzÀ ªÉÆzÀ® ¨ÉgÀ¼ÀZÀÄÑ AiÀÄAvÀæªÀ£ÀÄß ¹zÀÞ¥Àr¹zÀ PÀ£ÀßrUÀ     -C£ÀAvÀ¸ÀħâgÁªï
6.    PÀ£ÀßqÀzÀ ªÉÆzÀ® ªÀÄĹèA PÀ«       - ²±ÀÄ£Á¼À µÀjÃ¥ÀgÀÄ
7.   ªÉÆzÀ® «±Àé PÀ£ÀßqÀ ¸ÀªÉÄäüÀ£À £ÀqÉzÀ ¸ÀܼÀ/£ÀUÀgÀ   - ªÉÄʸÀÆgÀÄ
8.   ‘¢UÁqï D¥sï ¸Áä¯ï yAUï’ JA§ PÁzÀA§jAiÀÄ PÀvÀÈð  - CgÀÄAzsÀw gÁAiÀiï
9.    Qæ.±À.1781gÀ ºÉÆwÛUÉ «°AiÀÄA ºÀgïZɯï AiÀÄÄgÉãÀ¸ï UÀæºÀªÀ£ÀÄß ¸ÀA±ÉÆâü¹zÀgÀÄ.
10.  «±ÀézÀ ªÉÆzÀ® £ÉÆ¨É¯ï ¥Àæ±À¹ÛUÉ(¸Á»vÀå) ¨sÁd£ÀgÁzÀªÀgÀÄ ¥sÁæ£ïì£À ¸ÀÄ°è¥ÀÄæqÁªÉÄ (1901)
11.  PÀ£ïºÁ gÁ¶Öçà GzÁåAiÀÄ£ÀªÀÅ ªÀÄzsÀå¥ÀæzÉñÀzÀ ªÀiÁqÀè& ¨Á¯ÁÎmï f¯ÉèUÀ½ªÉ.
12.  ¨sÁgÀvÀzÀ ¥ÀæxÀªÀÄ ¨ÁåAPï 1786gÀ°è ¸ÁÜ¥À£ÉAiÀiÁzÀ ‘¨ÁåAPï D¥sï »AzÀƸÁÛ£ï’
13.  ªÀiÁ£ÀªÀ£À zÉúÀzÀ°ègÀĪÀ ¨É£Éß®ÄUÀ¼À ¸ÀASÉå 26.
14.  ªÀ£À¸ÀàwAiÀÄ vÀAiÀiÁjPÉAiÀÄ°è §¼À¸ÀĪÀ C¤® d®d£ÀPÀ.
15. ºÀÈzÀAiÀÄzÀ MAzÀÄ §rvÀPÉÌ ¨ÉÃPÁUÀĪÀ CAzÁdÄ ¸ÀªÀÄAiÀÄ 0.8 ¸ÉPÉAqÀÄUÀ¼ÀÄ

16.  DAUÀè ¨sÁµÉAiÀÄ°è ¸ÀégÁPÀëgÀªÀ£ÀÄß §¼À¸ÀzÉà ºÀÄnÖPÉÆAqÀ KPÉÊPÀ (AEIOU) ¥ÀzÀ Rhythm’
 ಭಾರತದ ರಕ್ಷಿತ ಕಾಡುಪ್ರದೇಶಗಳಲ್ಲಿ, 75 ಭಾರತೀಯ ರಾಷ್ಟ್ರೀಯ ಉದ್ಯಾನವನಗಳು ಮತ್ತು 421 ಅಭಯಾರಣ್ಯಗಳಿವೆ. ಇವುಗಳಲ್ಲಿ 19 ಪ್ರಾಜೆಕ್ಟ್‌ ಟೈಗರ್‌ ಯೋಜನೆಯ ವ್ಯಾಪ್ತಿಯಲ್ಲಿವೆ. ದೇಶದ ಹವಾಮಾನ ಮತ್ತು ಭೌಗೋಳಿಕ ವೈವಿಧ್ಯದ ಫಲವಾಗಿ, ಸುಮಾರು 350 ಸಸ್ತನಿಗಳು ಹಾಗೂ 1200 ಹಕ್ಕಿಗಳ ಪ್ರಭೇದಗಳಿಗೆ ಸೂರಾಗಿದೆ. ಉಪಖಂಡದಲ್ಲೇ ಇವು ಅಪರೂಪದ್ದಾಗಿವೆ. ಪ್ರಸಿದ್ಧ ರಾಷ್ಟ್ರೀಯ ಅಭಯಾರಣ್ಯಗಳಲ್ಲಿ ಭರತ್‌ಪುರ, ಕಾರ್ಬೆಟ್‌, ಕನ್ಹಾ, ಕಾಜಿರಂಗಾ, ಪೆರಿಯಾರ್‌, ರಣಥಂಬೊರ್‌ ಮತ್ತು ಸಾರಿಸ್ಕಾ ಸೇರಿವೆ. ವಿಶ್ವದ ಅತಿ ದೊಡ್ಡ ಮ್ಯಾನ್‌ಗ್ರೂವ್‌ ಕಾಡು ಸುಂದರಬನ್ಸ್‌ ಪಶ್ಚಿಮ ಬಂಗಾಳದ ದಕ್ಷಿಣ ಭಾಗದಲ್ಲಿದೆ. ಸುಂದರ್‌ಬನ್ಸ್‌ UNESCO ವಿಶ್ವ ಪರಂಪರೆಯ ತಾಣವಾಗಿದೆ.

ಪರಿಸರ ಸಂರಕ್ಷಣೆಗೆ ಸಮುದಾಯದ ಪ್ರಯತ್ನಗಳು - ಪವಿತ್ರ ವನಗಳು : ಭಾರತದಲ್ಲಿ ಪ್ರಕೃತಿಯ ಎಲ್ಲ ಸಂಪನ್ಮೂಲಗಳನ್ನು ಗೌರವದಿಂದ ನೋಡುವ, ಸಂರಕ್ಷಿಸುವ ಮತ್ತು ಎಚ್ಚರಿಕೆಯಿಂದ ಬಳಸುವ ಸಂಪ್ರದಾಯ ಬಹಳ ಹಿಂದಿನಿಂದ ಬಂದಿದೆ. ಅರಣ್ಯಗಳು ಗುಡ್ಡಗಾಡು ಜನರ ಜೀವನಾಡಿ. ಅವರು ಅರಣ್ಯವನ್ನು ತಾಯಿ ಎಂದೇ ಪರಿಗಣಿಸಿ ಸಮನ್ವಯ ಜೀವನ ವಿಧಾನವನ್ನು ಪಾಲಿಸುತ್ತಾ ಬಂದಿದ್ದಾರೆ. ಹಸಿರು ಸಂಪನ್ಮೂಲವಾದ ಅರಣ್ಯಗಳು ಉಸಿರಿಗೆ ಮೂಲ ಎಂದು ತಿಳಿದೇ ನಮ್ಮ ಪೂರ್ವಿಕರು ಅರಣ್ಯವನ್ನು ಪವಿತ್ರವೆಂದು ಭಾವಿಸಿದ್ದರು. ಅರಣ್ಯದ ಸ್ವಲ್ಪ ಭಾಗವನ್ನು ಸ್ಥಳೀಯ ದೇವರಿಗೆ ಮುಡುಪಾಗಿಡುತ್ತಿದ್ದರು. ಆ ದೇವರು ಅರಣ್ಯಕ್ಕೆ ಮತ್ತು ಅಲ್ಲಿರುವ ಎಲ್ಲ ಜೀವಿಗಳಿಗೆ ರಕ್ಷಣೆ ನೀಡುತ್ತಾನೆ ಎಂಬ ದೃಢನಂಬಿಕೆ ಮೊದಲಿನಿಂದಲೂ ರೂಢಿಯಲ್ಲಿದೆ. ಅಲ್ಲಿರುವ ಸಸ್ಯ, ಪ್ರಾಣಿ, ಬೀಜ ಮುಂತಾದವು ಆ ದೇವರ ಸ್ವತ್ತು. ಅವನ್ನು ಬಳಸಿದರೆ ದೇವರು ಮುನಿಸಿಕೊಳ್ಳುತ್ತದೆ, ಶಾಪ ನೀಡುತ್ತದೆ. ಆ ಅರಣ್ಯದ ಸಸ್ಯ, ಜೀವಿಗಳನ್ನು ಗೌರವಿಸಿದರೆ, ರಕ್ಷಿಸಿದರೆ ದೇವರು ಒಳ್ಳೆಯದನ್ನು ಮಾಡುತ್ತದೆ, ವರವನ್ನು ನೀಡುತ್ತದೆ ಎಂದು ಅನೂಚಾನವಾಗಿ ನಂಬುತ್ತಾರೆ. ಅಂತಹ ಅರಣ್ಯ ಪ್ರದೇಶವನ್ನು ಪವಿತ್ರವನ, ನಾಗವನ, ಸುಬ್ರಮಣ್ಯ ವನ ಎಂದು ಕರೆಯುವರು. ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ ಮತ್ತು ಕರ್ನಾಟಕಗಳಲ್ಲಿ ಪವಿತ್ರವನಗಳನ್ನು ಗುರುತಿಸಲಾಗಿದೆ.
ಬಿಷ್ಲೋಯಿಗಳು : ಇವರು ರಾಜಸ್ಥಾನಿಗಳು. ಹಿಂದೂ ಧರ್ಮಕ್ಕೆ ಸೇರಿದವರು. ಪ್ರಕೃತಿಯನ್ನು ಪೂಜಿಸುವ ಮತ್ತು ಸಂರಕ್ಷಿಸುವ ಸಂಪ್ರದಾಯವಿರುವವರು. ಬೇಜ್ರಿಮರ (Prosopis cinararia) ಮತ್ತು ಕೃಷ್ಣ ಮೃಗವನ್ನು (Black buck) ದೇವರೆಂದು ಭಾವಿಸುವವರು. ಅವರು ವಾಸಿಸುವ ಸ್ಥಳದ ಆಸುಪಾಸಿನಲ್ಲಿರುವ ಎಲ್ಲ ಸಸ್ಯ ಮತ್ತು ಪ್ರಾಣಿಗಳನ್ನು ಪವಿತ್ರವೆಂದು ತಿಳಿಯುವವರು. ಅವರಿರುವ ಹಳ್ಳಿಗಳಲ್ಲಿ ಪ್ರಾಣಿಗಳು ಯಾವ ಭಯ ಭೀತಿಯಿಲ್ಲದೆ ಜನರು ನೀಡುವ ಆಹಾರ ತಿನ್ನುತ್ತಾ ಅಲೆದಾಡುತ್ತಿರುತ್ತವೆ. ಸಾಮಗ್ರಿಗಳನ್ನು ತಯಾರಿಸಲು ಇವರು ಮರಗಳನ್ನು ಕಡಿಯುವುದಿಲ್ಲ. ಮರಗಳು ಸತ್ತ ಮೇಲೆಯೇ ಅವನ್ನು ಕತ್ತರಿಸಿ ಬಳಸುತ್ತಾರೆ. ಅವರು ಹೆಣವನ್ನು ಸುಡುವುದಿಲ್ಲ. ನೆಲದಲ್ಲಿ ಹೂಳುತ್ತಾರೆ. ದೇಹದ ವಸ್ತುಗಳು ಪ್ರಕೃತಿಯಲ್ಲಿ ಲೀನವಾಗಿ ಸಸ್ಯಗಳ ಬೆಳವಣಿಗೆಗೆ ದೊರೆಯಲಿ ಎಂಬುದು ಇವರ ಉದ್ದೇಶ. ಇವರು ಕೆರೆಕಟ್ಟೆಗಳನ್ನು ನಿರ್ಮಿಸಿ ನೀರು ಸಂಗ್ರಹಿಸುವರು. ತಮಗೂ, ಇತರೆ ಪ್ರಾಣಿಗಳಿಗೂ ಜೀವಜಲ ದೊರಕುವಂತೆ ಮಾಡುವರು.
ವನಗುಜ್ಜಾರರು : ಇವರು ಅರಣ್ಯವಾಸಿಗಳು. ಶತಮಾನಗಳಿಂದ ಹಿಮಾಲಯದ ತಪ್ಪಲು ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ತಾವು ಸಾಕಿರುವ ಎಮ್ಮೆಗಳನ್ನು ಕಾಡುಮೇಡುಗಳಲ್ಲಿ ಮೇಯಿಸುವರು. ಚಳಿಗಾಲದಲ್ಲಿ ಮೇವಿಗಾಗಿ ಮರದ ತುದಿಯಲ್ಲಿನ ಸಣ್ಣ ರೆಂಬೆಗಳನ್ನು ಕತ್ತರಿಸುವರು. ಆದರೆ ದೊಡ್ಡ ಕೊಂಬೆಗಳು ಇರುವಂತೆ ಎಚ್ಚರಿಕೆ ವಹಿಸುವರು. ಮತ್ತೆ ಆ ಮರಗಳು ಚಿಗಿರೊಡೆದು ಎಲೆಗಳು ತುಂಬಿ ಮರ ಮೊದಲಿನಂತೆ ಆಗುವ ಬಗ್ಗೆ ಅವರಿಗೆ ಪಾರಂಪರಿಕ ಜ್ಞಾನವಿದೆ. ಕೆಲವು ಮರಗಳನ್ನು ಎಲೆಗಳು ಉದುರುವ ಮೊದಲು ಅದರ ರೆಂಬೆಗಳನ್ನು ಕತ್ತರಿಸಿ ಬಳಸುವರು. ಹೊಸದಾಗಿ ಎಲೆಗಳು ಚಿಗುರಿದಾಗ ರೆಂಬೆಗಳನ್ನು ಕತ್ತರಿಸುವುದಿಲ್ಲ. ಹೀಗೆ ಹಸಿರು ಎಲೆಗಳ ಪ್ರಯೋಜನ ಮರಗಳಿಗೆ ಪೂರ್ಣವಾಗಿ ಸಿಗುವಂತೆ ಎಚ್ಚರಿಕೆ ವಹಿಸುವರು. ಎಮ್ಮೆಗಳ ಸಗಣಿಯು ಅರಣ್ಯಕ್ಕೆ ತುಂಬ ಒಳ್ಳೆಯ ಗೊಬ್ಬರ. ಇವರು ಅರಣ್ಯ ಮತ್ತು ವನ್ಯಜೀವಿಗಳೊಡನೆ ಸಮನ್ವಯ ಸಾಧಿಸಿದ್ದಾರೆ. ಇವರು ಇರುವೆಡೆ ವನ್ಯಜೀವಿಗಳು ಸುಖವಾಗಿರುತ್ತವೆ. ಇವರು ಅರಣ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸುವರು. ಇವರಿಗೆ ಅರಣ್ಯದ ಪ್ರತಿ ಪ್ರಭೇದ, ಕೀಟ, ಪಕ್ಷಿ, ಪ್ರಾಣಿಯ ಪರಿಚಯವಿರುತ್ತದೆ. ಅವುಗಳ ಜೀವನ ಶೈಲಿ, ಸ್ವಭಾವದ ಅರಿವಿದೆ. ಅವುಗಳ ಕೂಗಿನಿಂದಲೇ ಗುರುತಿಸುವ ಸಾಮರ್ಥ್ಯವಿದೆ.
ಚಿಪ್ಕೊ ಚಳುವಳಿ;- ಹಿಂದಿ ಭಾಷೆಯಲ್ಲಿ ‘ಚಿಪ್ಕೊ’ ಎಂದರೆ ಅಪ್ಪಿಕೊ ಎಂಬರ್ಥ. ೧೯೭೩ರ ಏಪ್ರಿಲ್ ತಿಂಗಳಲ್ಲಿ ಉತ್ತರ ಪ್ರದೇಶ ಅಲಕಾನಂದ ಕಣಿವೆ ಪ್ರದೇಶದಲ್ಲಿರುವ ಮಂಡಲ್ ಗ್ರಾಮದ ಮಹಿಳೆಯರು ಮರ ಅಪ್ಪಿಕೊಳ್ಳುವ ಕ್ರಮವನ್ನು ಕೈಗೊಂಡರು. ಮರಗಳ ರಕ್ಷಣೆ ಮಾಡುವುದಕ್ಕೆ ಮಹಿಳೆಯರು ಮರಗಳನ್ನು ತಬ್ಬಿಕೊಂಡರು. ಮರ ಕಡಿಯುವವರಿಂದ ರಕ್ಷಿಸಿದರು. ದಸೋಲಿ ಗ್ರಾಮ ಸ್ವರಾಜ್ ಸಂಘ ಎಂಬ ಸೇವಾ ಸಂಘದ ಪ್ರೋತ್ಸಾಹದಿಂದಾಗಿ ಸ್ಥಳೀಯ ಮಹಿಳೆಯರು ಅರಣ್ಯದೊಳಗೆ ಪ್ರವೇಶಿಸಿದರು. ಮರಗಳ ಸುತ್ತ ಮಾನವ ಸರಪಳಿಯನ್ನು ನಿರ್ಮಿಸಿದರು. ಮರ ಕಡಿಯಲು ಬಂದವರಿಗೆ ವಿನೂತನ ರೀತಿಯ ಪ್ರತಿಭಟನೆ ಮಾಡಿದರು. ಮರ ಕಡಿಯಲು ಬಿಡಲಿಲ್ಲ. ಈ ಚಳವಳಿಯ ಯಶಸ್ಸು ಎಲ್ಲ ಕಡೆ ಹರಡಿತು. ಅದೇ ರೀತಿಯ ಪ್ರತಿಭಟನೆಗಳು ಮತ್ತು ಮರಗಳ ಸಂರಕ್ಷಣಾ ಚಳವಳಿ ದೇಶದೆಲ್ಲೆಡೆ ಪಸರಿಸಿತು. ಈ ಚಳವಳಿಯ ಬೆಂಬಲಿಗರು ಪ್ರಮುಖವಾಗಿ ಮಹಿಳೆಯರು. ಹಲವಾರು ಪ್ರದೇಶಗಳಲ್ಲಿ ಮರ ಉರುಳಿಸುವುದನ್ನು ತಡೆದರು. ಉತ್ತರ ಪ್ರದೇಶದಲ್ಲಿ ವಿಸ್ತೃತವಾಗಿ ಹರಡಿದ ಚಿಪ್ಕೊ ಚಳವಳಿಯು ರಾಜಕೀಯ ಪ್ರತಿನಿಧಿಗಳ ಹಾಗೂ ಸರ್ಕಾರದ ಗಮನವನ್ನು ಸೆಳೆಯಿತು. ೧೯೮೦ರಲ್ಲಿ ಅಂದಿನ ಪ್ರಧಾನಮಂತ್ರಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರು ಹಿಮಾಲಯ ತಪ್ಪಲಿನಲ್ಲಿರುವ ಅರಣ್ಯದ ಮರಗಳನ್ನು ಕತ್ತರಿಸುವುದಕ್ಕೆ ೧೫ ವರ್ಷಗಳ ನಿರ್ಬಂಧವನ್ನು ಕಾನೂನಿನ ಮೂಲಕ ಜಾರಿಗೆ ತಂದರು. ಈ ಚಳವಳಿಯಿಂದ ಪ್ರೇರಣೆ ಪಡೆದು ಪಶ್ಚಿಮ ಘಟ್ಟಗಳಲ್ಲಿ ‘ಅಪ್ಪಿಕೊ’ ಚಳವಳಿ ಆರಂಭವಾಯಿತು. ವಿಂಧ್ಯಾ ಪರ್ವತ ಪ್ರದೇಶದಲ್ಲಿಯೂ ಚಿಪ್ಕೊ ರೀತಿಯ ಚಳವಳಿ ಆರಂಭವಾಯಿತು. ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯ ಬಗ್ಗೆ ನೀತಿ-ನಿಯಮಗಳನ್ನು ರೂಪಿಸಲು ಒತ್ತಡ ನಿರ್ಮಾಣವಾಯಿತು. ಜನರ ಅಗತ್ಯಗಳನ್ನು ಮತ್ತು ಪಾರಿಸಾರಿಕ ಅಗತ್ಯಗಳನ್ನು ದೃಷ್ಠಿಯಲ್ಲಿರಿಸಿಕೊಂಡು ಪರಿಸರ ನೀತಿ ರಚನೆಯಾಗಬೇಕೆಂಬ ಅಭಿಪ್ರಾಯ ಮೂಡಿತು. ಹವಾಗುಣ ಬದಲಾವಣೆಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಹಾಗೂ ದುಷ್ಪರಿಣಾಮಗಳಿಗೆ ಪರಿಹಾರಗಳನ್ನು ಸೂಚಿಸುವಲ್ಲಿ ಪಾತ್ರ ವಹಿಸುವ ಅನೇಕರಲ್ಲಿ ಕೆಲವು ಪ್ರಮುಖರ ಪರಿಚಯ ಮತ್ತು ಅವರ ಕೊಡುಗೆಯನ್ನು ಕೆಳಗೆ ನೀಡಲಾಗಿದೆ.
ಅಣ್ಣ ಹಜಾರೆ ಅಥವಾ ಕಿಶನ್ ಬಾಬುರಾವ್ ಹಜಾರೆ : ಪ್ರಖ್ಯಾತ ಸಮಾಜ ಸೇವಕ. ಮಹಾರಾಷ್ಟ್ರದ ಅಹಮದಾಬಾದ್ ಜಿಲ್ಲೆಯ ರಿಲೆಗಾನ್ ಸಿದ್ದಿಹಳ್ಳಿಯನ್ನು ಬರಗಾಲ ಮತ್ತು ಬಡತನದ ಕ್ರೂರ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿ ಸಮೃದ್ಧ ಸ್ವಾವಲಂಬಿ ಮಾದರಿ ಹಳ್ಳಿಯನ್ನಾಗಿ ಪರಿವರ್ತಿಸಿದ ಹರಿಕಾರ. ಸುಸ್ಥಿರ ವಿಧಾನಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಿದ ನೇತಾರ. ಅವರ ನೇತೃತ್ವದಲ್ಲಿ ಮಳೆ ನೀರಿನ ಹರಿವನ್ನು ತಡೆಯಲು, ಮಣ್ಣಿನಲ್ಲಿ ಹಿಂಗುವಂತೆ ಮಾಡಲು ಹಲವಾರು ಕಾಲುವೆ, ಕಟ್ಟೆ, ಬದುಗಳನ್ನು ನಿರ್ಮಿಸಲಾಯಿತು. ಮಳೆ ನೀರು ಸಂಗ್ರಹಣೆ ಯಶಸ್ವಿಯಾಗಿ ಭೂಮಿಯಲ್ಲಿ ಅಂತರ್ಜಲದ ಮಟ್ಟ ಮೇಲಕ್ಕೇರಿತು. ನೀರಾವರಿ ಅನುಕೂಲ ಅಧಿಕವಾಯಿತು. ಈಗ ಕೃಷಿಯಲ್ಲಿ ಬೆಳೆಗಳ ಇಳುವರಿ ಹೆಚ್ಚಿದೆ. ಮರಾವಳಿ ಮಾಡುವುದನ್ನು ಮತ್ತು ಇಳಿಜಾರು ಪ್ರದೇಶಗಳಲ್ಲಿ ಸಮತಟ್ಟು ಕೃಷಿಯನ್ನು ಅಣ್ಣ ಹಜಾರೆ ಪ್ರೋತ್ಸಾಹಿಸಿದರು. ಮಳೆ ನೀರು ಚೆನ್ನಾಗಿ ಮಣ್ಣಿನಲ್ಲಿ ಹಿಂಗಲು ಸಾಧ್ಯವಾಯಿತು. ಹಳ್ಳಿಯ ಎಲ್ಲಕಡೆ ಸೌರಫಲಕಗಳನ್ನು ಹಾಕಿ ವಿದ್ಯುತ್ ಪಡೆಯಲಾಗಿದೆ. ಜೈವಿಕ ಅನಿಲ ಸ್ಥಾವರಗಳ ಮೂಲಕ ಅಡಿಗೆಗೆ ಅನಿಲ ಪಡೆಯಲಾಗಿದೆ. ಇಲ್ಲಿ ಗಾಳಿ ಗಿರಣಿಯನ್ನು ಸ್ಥಾಪಿಸಿದರು. ೧೯೯೦ರಲ್ಲಿ ಅಣ್ಣ ಹಜಾರೆಗೆ ರಾಷ್ಟ್ರದ ಉನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಶ್ರೀ ಚಂಡಿ ಪ್ರಸಾದ್ ಭಟ್ : ಚಿಪ್ಕೊ ಚಳವಳಿಯ ಪ್ರಮುಖ ನಾಯಕರಲ್ಲಿ ಒಬ್ಬರು. ಇವರು ಮಹಿಳೆಯರಲ್ಲಿ ಪರಿಸರ ಪ್ರಜ್ಞೆ ಬೆಳೆಸಲು ಅಹರ್ನಿಶಿ ದುಡಿದರು. ಮಹಿಳೆಯರು ತಮ್ಮ ಪರಿಸರ ಹಕ್ಕುಗಳನ್ನು ಪಡೆಯಲು ಪ್ರೋತ್ಸಾಹಿಸಿದರು. ಮಾನವನ ಚಟುವಟಿಕೆಗಳಿಂದ ಪರಿಸರದ ಮೇಲಾಗುವ ಆಘಾತಗಳು ಮಹಿಳೆಯರಿಗೆ ಮನಮುಟ್ಟುವಂತೆ ವಿವರಿಸಿದರು. ಆಘಾತದ ಪ್ರಮಾಣವನ್ನು ಲೆಕ್ಕ ಹಾಕುವುದನ್ನು ಮಹಿಳೆಯರಿಗೆ ತಿಳಿಸಿಕೊಟ್ಟರು. ಅಲಕಾನಂದ ಕಣಿವೆ ಪ್ರದೇಶದಲ್ಲಿ ಮತ್ತೆ ಮರಗಳನ್ನು ಬೆಳೆಸಲು ಕಾರ್ಯಕ್ರಮಗಳನ್ನು ಸಂಘಟಿಸಿದರು. ಪರಿಸರ ಅಭಿವೃದ್ಧಿ ಶಿಬಿರಗಳನ್ನು ಏರ್ಪಡಿಸಿದರು. ಸಸಿ ನೆಡುವುದರಲ್ಲಿ ಮಹಿಳೆಯರು ಸ್ಥಳೀಯ ಜನರು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿದರು. ಚಂಡಿ ಪ್ರಸಾದ್ ಭಟ್ಟರು ದಸೋಲಿ ಗ್ರಾಮ ಸ್ವರಾಜ್ ಮಂಡಲಿಯನ್ನು ಸಂಸ್ಥಾಪಿಸಿದರು. ಅಲಕಾನಂದ ನದಿ ಪ್ರದೇಶದಲ್ಲಿ ಪೂರ್ಣವಾಗಿ ಹಾಳಾಗಿದ್ದ ಪ್ರದೇಶದಲ್ಲಿ ಸಮುದಾಯದಿಂದ ಅರಣ್ಯೀಕರಣ ಯೋಜನೆಯನ್ನು ಈ ಮಂಡಲಿ ಯಶಸ್ವಿಯಾಗಿ ಪೂರೈಯಿಸಿತು. ಪರ್ವತಗಳ ಪ್ರದೇಶದಲ್ಲಿ ಪರಿಸರ ರಕ್ಷಣೆಗಾಗಿ ದುಡಿದ ಶ್ರೀ ಭಟ್ಟರ ಪಾತ್ರವನ್ನು ಗುರುತಿಸಿ ೧೯೮೨ರಲ್ಲಿ ಶ್ರೀಯುತರಿಗೆ ರಾಮನ್ ಮ್ಯಾಗೆಸ್ಸೆ ಪ್ರಶಸ್ತಿಯನ್ನು ಸಮುದಾಯ ನಾಯಕತ್ವಕ್ಕಾಗಿ ನೀಡಲಾಯಿತು.
ಡಾ|| ಎಂ.ಎಸ್. ಸ್ವಾಮಿನಾಥನ್ : ಭಾರತದ ಪ್ರಖ್ಯಾತ ಕೃಷಿ ವಿಜ್ಞಾನಿ. ಭಾರತ ಹಸಿರು ಕ್ರಾಂತಿಯ ಪ್ರವರ್ತಕ. ಇವರು ಅಧಿಕ ಇಳುವರಿಯ ಗೋಧಿ ಮತ್ತು ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸಿದರು. ಉತ್ತಮವಾದ ಆಲೂಗೆಡ್ಡೆ ಹಾಗೂ ಸೆಣಬಿನ ಹೈಬ್ರಿಡ್ ತಳಿಗಳನ್ನು ಸೃಜಿಸಿದರು. ಸಂಶೋಧನೆಯ ಲಾಭ ಕೃಷಿಕರಿಗೆ ಸಿಗುವಂತೆ ಮಾಡಲು ವಿವಿಧ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸಿದರು. ಅವರು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಆಧುನಿಕ ವಿಧಾನ ಮತ್ತು ತಂತ್ರವಿಧಾನಗಳನ್ನು ಪರಿಚಯಿಸಿದರು. ಇವರು ಕೃಷಿಕ್ಷೇತ್ರಕ್ಕೆ ಕೊಡುಗೆ ನೀಡಿರುವಂತೆ, ಪರಿಸರ ರಕ್ಷಣೆ, ಜೀವಿ ವೈವಿಧ್ಯ ಸಂರಕ್ಷಣೆ ಮತ್ತು ಬಡತನ ನಿರ್ಮೂಲನೆಗೂ ಅಪಾರ ಕೊಡುಗೆ ನೀಡಿದ್ದಾರೆ.
ಇವರ ಕೊಡುಗೆಯನ್ನು ಪರಿಗಣಿಸಿ ೧೯೯೯ರಲ್ಲಿ UNESCO ಗಾಂಧಿ, ಬಂಗಾರದ ಪದಕ, ೧೯೭೧ರಲ್ಲಿ ರಾಮನ್ ಮ್ಯಾಗೆಸ್ಸೆ ಪ್ರಶಸ್ತಿ ಮತ್ತು ೧೯೮೭ರಲ್ಲಿ ವಿಶ್ವ ಆಹಾರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಶ್ರೀ ಮಹೇಶ್‌ಚಂದ್ರ ಮೆಹ್ತ : ವೃತ್ತಿಯಲ್ಲಿ ನ್ಯಾಯವಾದಿ, ಪ್ರವೃತ್ತಿಯಲ್ಲಿ ಪರಿಸರವಾದಿ, ದೇಶದ ಪರಿಸರ ರಕ್ಷಣೆಗೆ ಮತ್ತು ಶ್ರೀಸಾಮಾನ್ಯರಲ್ಲಿ ಶುದ್ಧಗಾಳಿ, ನೀರು ಪಡೆಯುವ ಹಕ್ಕಿನ ಜಾಗೃತಿಯ ಬಗ್ಗೆ ವಿವಿಧ ಪ್ರಯತ್ನಗಳನ್ನು ಕೈಗೊಂಡ ವ್ಯಕ್ತಿ. ವಿಶ್ವದ ಅದ್ಭುತಗಳಲ್ಲಿ ಒಂದಾದ ಹಾಗೂ ಪ್ರೀತಿಯ ಸಂಕೇತವಾದ ತಾಜ್‌ಮಹಲ್ ರಕ್ಷಣೆಗೆ ೧೯೮೪ರಲ್ಲಿ ಒಂದು ಹೋರಾಟವನ್ನೇ ಆರಂಭಿಸಿದವರು ಶ್ರೀ ಮೆಹ್ತ. ಅವರ ಪ್ರಯತ್ನ ಯಶಸ್ಸು ಪಡೆದು, ಇಂದು ತಾಜ್‌ಮಹಲ್ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ೧೯೮೫ರಲ್ಲಿ ಶ್ರೀ ಮೆಹ್ತರವರು ಸರ್ವೋಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಆಸಕ್ತಿ ದಾವೆಯಲಿ ದೆಹಲಿಯ ಮಾಲಿನ್ಯ ಉಂಟು ಮಾಡುತ್ತಿದ್ದ ೧೨೦೦ ಕೈಗಾರಿಕೆಗಳ ವಿರುದ್ಧ ವಾದ ಮಂಡಿಸಿದರು. ೧೯೯೬ರಲ್ಲಿ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿ ಕೆಲವು ಕೈಗಾರಿಕೆಗಳು ಬೇರೆಡೆಗೆ ಹೋಗುವಂತೆ ಅಥವಾ ಅನೇಕ ಕಾರ್ಖಾನೆಗಳು ಮುಚ್ಚುವಂತೆ ಆದೇಶ ನೀಡಿತು. ಶ್ರೀಯುತರ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ ೧೯೯೭ರಲ್ಲಿ ರಾಮೊನ್ ಮ್ಯಾಗೆಸ್ಸೆ ಪ್ರಶಸ್ತಿ ನೀಡಲಾಯಿತು.
ಶ್ರೀಮತಿ ಮೇಧಾ ಪಾಟ್ಕರ್ : ನರ್ಮದಾ ಬಚಾವತ್ ಆಂದೋಲನದ ಪ್ರಮುಖ ನಾಯಕಿ, ಸಂಘಟನಾ ಚತುರೆ ಮತ್ತು ನಿರ್ಧಿಷ್ಟ ನಿಲುವ ತಾಳಿರುವ ವ್ಯಕ್ತಿ. ಭಾರತದಲ್ಲಿ ಪಶ್ಚಿಮ ಮುಖವಾಗಿ ಹರಿಯುವ ನದಿಗಳಲ್ಲಿ ನರ್ಮದಾ ಅತಿ ದೊಡ್ಡ ನದಿ. ಈ ನದಿಗೆ ಹಲವು ಅಣೆಕಟ್ಟುಗಳನ್ನು ನಿರ್ಮಿಸುತ್ತಿರುವ ಯೋಜನೆಯನ್ನು ಕೈಬಿಡಲು ಆಗ್ರಹಿಸುತ್ತಿರುವ ಸಂಘಟನೆಯೇ ನರ್ಮದಾ ಬಚಾವತ್ ಆಂದೋಲನ. ಪ್ರಮುಖ ಅಣೆಕಟ್ಟಾದ ಸರ್ದಾರ್ ಸರೋವರ ಅಣೆಕಟ್ಟು ನಿರ್ಮಾಣದಿಂದ ೩೭೦೦೦ ಹೆಕ್ಟೇರಿಗೂ ಅಧಿಕ ಪ್ರಮಾಣದ ಅರಣ್ಯ ಹಾಗೂ ಕೃಷಿ ಭೂಮಿ ಮುಳುಗಡೆಯಾಗುವುದು ಮತ್ತು ೩೨೦೦೦೦ ಜನ ನಿರಾಶ್ರಿತರಾಗುವರು. ಅವರ ಜೀವನ ಅಸ್ತವ್ಯಸ್ತವಾಗುವುದು. ಈ ಆಂದೋಲನದ ನಾಯಕತ್ವವನ್ನು ಬದ್ಧತೆಯಿಂದ ನಿರ್ವಹಿಸುತ್ತಿರುವುದರಿಂದ ೧೯೯೨ರಲ್ಲಿ ಇವರಿಗೆ ಗೋಲ್ಡಮನ್ ಪರಿಸರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಡಾ. ರಾಜೇಂದ್ರ ಕುಮಾರ್ ಪಚೋರಿ : ಇವರು IPCC ಯ ಅಧ್ಯಕ್ಷರು.ಹವಾಗುಣ ಬದಲಾವಣೆಯ ಬಗ್ಗೆ ವಿವಿಧ ರಾಷ್ಟ್ರನಾಯಕರಿಗೆ ಮನದಟ್ಟಾಗುವಂತೆ ವಿವರಿಸುವಲ್ಲಿ ಸಿದ್ಧಹಸ್ತರು. ಪರಿಸರಕ್ಕೆ ಸಂಬಂಧಿಸಿದ ೨೩ ಪುಸ್ತಕಗಳನ್ನು ಬರೆದಿದ್ದಾರೆ. ೨೦೦೧ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ೨೦೦೭ರಲ್ಲಿ ಇವರಿಗೆ ಆಲ್‌ಗೋರ್ ಜೊತೆಗೆ ನೊಬೆಲ್ ಶಾಂತಿ ಪುರಸ್ಕಾರ ದೊರಕಿದೆ.

ಭಾರತ ಅರಣ್ಯ ಜೀವಿ ಧಾಮಗಳು, ಮೀಸಲು ಪ್ರದೇಶಗಳು ಹಾಗು ಉದ್ಯಾನವನಗಳು ಮತ್ತು ಅವು ಇರುವ ಸ್ಥಳ
1.    ನಾಗರಹೊಳೆ ರಾಷ್ಟ್ರೀಯ ಉದ್ಯಾನವನ - ಕೊಡಗು, ಕರ್ನಾಟಕ ರಾಜ್ಯ.
2.    ಬಂಡೀಪುರ ಉದ್ಯಾನವನ- ಕರ್ನಾಟಕ ಮತ್ತು ತಮಿಳು ನಾಡಿನ ಗಡಿ ಪ್ರದೇಶ.
3.    ಭನ್ನೇರುಘಟ್ಟ ರಾಷ್ಟೀಯ ಉದ್ಯಾನವನ - ಬೆಂಗಳೂರು, ಕರ್ನಾಟಕ.
4.    ಭದ್ರ ವನ್ಯ ಜೀವಿ ತಾಣ - ಚಿಕ್ಕಮಗಳೂರು, ತುಂಗಭದ್ರ ವನ್ಯಧಾಮ - ಬಳ್ಳಾರಿ, ಕರ್ನಾಟಕ.
5.    ದಾಂಡೇಲಿ ಅರಣ್ಯ ಧಾಮ - ದಾಂಡೇಲಿ, ಕರ್ನಾಟಕ.
6.    ರಂಗನತಿಟ್ಟು ಪಕ್ಷಿಧಾಮ - ಶ್ರೀರಂಗಪಟ್ಟಣ , ಸೋಮೇಶ್ವರ ವನ್ಯಧಾಮ - ಉತ್ತರಕನ್ನಡ, ಕರ್ನಾಟಕ.
7.    ಸರಸ್ವತಿ ಕಣಿವೆ ಅರಣ್ಯ ಧಾಮ - ಶಿವಮೊಗ್ಗ , ಕರ್ನಾಟಕ.
8.    ಗಿರ ಅರಣ್ಯ ಧಾಮ - ಜುನಾಘಡ್ , ಗುಜರಾತ್.
9.    ಅಚಾನ್ಕ್ಮಾರ್ ವನ್ಯ ತಾಣ - ಬಿಲಾಸ್ ಪುರ, ಛತ್ತೀಸ್ ಗಡ .
10.   ಬಂದಾವ್ ಘರ್ ರಾಷ್ಟ್ರೀಯ್ ಉದ್ಯಾನ - ಶಾಹ್ ದಾಲ್ , ಮಧ್ಯಪ್ರದೇಶ್
11.   ಭೋರಿವಿಲಿ ರಾಷ್ಟ್ರೀಯ ಉದ್ಯಾನವನ - ಮುಂಬೈ , ಮಹಾರಾಷ್ಟ್ರ
12.   ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ - ನೈನಿತಾಲ್ , ಉತ್ತರಾಂಚಲ
13.   ವೈಲ್ಡ್ ಯಾಸ್ ವನ್ಯಧಾಮ - ಕಛ, ಗುಜರಾತ್.     @ ದಾಲ್ಮ ವನ್ಯಧಾಮ - ಸಿಂಗಭೂಂ, ಜಾರ್ಖಂಡ್.
14.   ಗಾಂಧೀ ಸಾಗರ ಅರಣ್ಯಧಾಮ - ಮಾನ್ಡಸೂರು,ಮಧ್ಯಪ್ರದೇಶ್
15.   ಗೌತಮ್ ಬುದ್ದ ವನ್ಯಧಾಮ - ಗಯಾ, ಬಿಹಾರ.
16.   ಹಜಾರಿಬಾಗ್ ಅರಣ್ಯ ಧಾಮ - ಹಜಾರಿ ಬಾಗ್ , ಜಾರ್ಖಂಡ್.
17.   ಕಾಜೀರಂಗ ರಾಷ್ಟೀಯ ಉದ್ಯಾನವನ - ಜೋರಾಹ್ಟ್,ಅಸ್ಸಾಂ
18.   ನಾವೆಗೋನ್ ರಾಷ್ಟೀಯ ಉದ್ಯಾನವನ - ಭಂಡಾರ, ಮಹಾರಾಷ್ಟ್ರ
19.   ಪಚಮಾರಿ ವನ್ಯಧಾಮ - ಹೊಶಾನ್ಗಬಾದ್, ಮಧ್ಯಪ್ರದೇಶ್.
20.   ಶಿಕಾರಿ ದೇವಿ ವನ್ಯಧಾಮ - ಮಂಡಿ, ಹಿಮಾಚಲ ಪ್ರದೇಶ.
21.   ಶಿವಪುರಿ ರಾಷ್ಟೀಯ ಉದ್ಯಾನವನ - ಶಿವಪುರಿ , ಮಧ್ಯ ಪ್ರದೇಶ.
22.   ಸುಂದರ್ ಬನ್ಸ್ ಹುಲಿ ಸಂರಕ್ಷಣಾಧಾಮ - 24 ಪರಗಣಗಳು , ಪಶ್ಚಿಮ ಬಂಗಾಳ.
23.   ತಾದ್ವಾಯಿ ವನ್ಯಧಾಮ - ವಾರಂಗಲ್,ಆಂದ್ರಪ್ರದೇಶ.
24.   ಘಾನ ಪಕ್ಷಿಧಾಮ - ಭರತ್ ಪುರ ,ರಾಜಸ್ಥಾನ.
25.   ದುದ್ವಾ ರಾಷ್ಟ್ರೀಯ ಉದ್ಯಾನವನ - ತೆರಾಯಿ, ಉತ್ತರ ಪ್ರದೇಶ.
26.   ಇಂತಗ್ಕಿ ವನ್ಯಧಾಮ - ಕೊಹಿಮಾ ,ನಾಗಾಲ್ಯಾಂಡ್.
27.   ತಾನ್ಸ್ ಅರಣ್ಯಧಾಮ - ಧಾನೆ, ಮಹಾರಾಷ್ಟ್ರ

ಬ್ರಿಟಿಷ್ ಕೋಲಂಬಿಯಾವು ಕೆನಡಾದ ರಾಷ್ಟ್ರೀಯ ಉದ್ಯಾನವನಗಳಲ್ಲಿ ಏಳು ಉದ್ಯಾನವನಗಳನ್ನು ಒಳಗೊಳ್ಳುತ್ತದೆ:
ಗ್ಲೇಸಿಯರ್ ರಾಷ್ಟ್ರೀಯ ಉದ್ಯಾನವನ         * ಗಲ್ಫ್ ದ್ವೀಪಗಳ ರಾಷ್ಟ್ರೀಯ ಉದ್ಯಾನವನ ಮೀಸಲು ಸ್ಥಳಗಳು
ಗ್ವಾಯಿ ಹಾನಾಸ್ ರಾಷ್ಟ್ರೀಯ ಉದ್ಯಾನವನ ಮೀಸಲು ಸ್ಥಳ ಮತ್ತು ಹೈಡಾ ಹೆರಿಟೇಜ್ ನಿವೇಶನ
ಕೂಟನೇಯ್ ರಾಷ್ಟ್ರೀಯ ಉದ್ಯಾನವನ        * ಮೌಂಟ್ ರೆವೆಲ್‌ಸ್ಟೋಕ್ ರಾಷ್ಟ್ರೀಯ ಉದ್ಯಾನವನ
ಪೆಸಿಫಿಕ್ ರಿಮ್ ರಾಷ್ಟ್ರೀಯ ಉದ್ಯಾನವನ ಮೀಸಲು ಸ್ಥಳ        * ಯೊಹೋ ರಾಷ್ಟ್ರೀಯ ಉದ್ಯಾನವನ
The Earth-     Radius at the poles 6,355 km
·      Estimated Weight (mass)          5,940,000,000,000,000,000,000 metric tons
·      Estimated Age 4.6 billion years                      Current Population 7,000,000,001
·      Surface Area 510,066,000 sq km                    Land Area 148,647,000 sq km 29.1%
·      Ocean Area 335,258,000 sq km             Total Water Area 361,419,000 sq km 70.9%
·      Type of Water 97% salt, 3% fresh                  Circumference at the equator 40,066 km
·      Circumference at the poles 39, 992 km          Diameterat the equator 12,753 km
·      Diameter at the poles 12,710 km                    Radius at the equator 6,376 km
·      Orbit Speeds The earth orbits the Sun at 66,700 mph (107,320 km per hour)
·      Sun Orbit The earth orbits the Sun every 365 days, 5 hours, 48 minutes and 46 seconds

ಪೌರನೀತಿ

ಸ್ಥಳೀಯ ಸರ್ಕಾರಗಳು
ಕರ್ನಾಟಕದ ಒಟ್ಟು ಜಿಲ್ಲೆಗಳು 31             ಹೊಸ ಜಿಲ್ಲೆ - ಯಾದಗಿರ್
ಸೃಷ್ಟಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ          ಗ್ರಾಮ ಪಂಚಾಯತಿ ಹುಟ್ಟು ಮತು ವಿಕಾಸ
ವೇದಗಲ ಕಾಲದಲ್ಲಿತ್ತು                 ಮನು ವಿನ ಮನುಸ್ಮೃತಿಯಲ್ಲಿ ಉಲ್ಲೇಖ   
ಕೌಟಿಲ್ಯನ ಅರ್ಥ ಶಾಸ್ತ್ರದಲ್ಲಿ ಉಲ್ಲೇಖ      ಮೆಗಾಸ್ತನೀಸ್ ಗ್ರೀಕ್ ರಾಯಭಾರಿ ಯ ಕೃತಿಗಳಲ್ಲಿ ಇದರ ಉಲ್ಲೇಖ
ವೇದಗಳ ಕಾಲದಲ್ಲಿ ಗ್ರಾಮದ ಮುಖ್ಯಸ್ಥ
ಗ್ರಾಮಿಕ      10 ಗ್ರಾಮದ ಮುಖ್ಯಸ್ಥ - ದಶ ಗ್ರಾಮಿಕ ಅಥವಾ ವಿರಂತ್
100 ಗ್ರಾಮದ ಮುಖ್ಯಸ್ಥ - ಶತ ಗ್ರಾಮಿಣಿ         1000 ಗ್ರಾನದ ಮುಖ್ಯಸ್ಥ - ಸಹಸ್ರ ಗ್ರಾಮೀಣಿ ಅಥವ ಅಧಿಪತಿ
1957 ರಲ್ಲಿ ಬಲವಂತ್ ರಾಯ್ ಮೆಹ್ತಾ ಸಮಿತಿ ಸ್ಥಾಪನೆ ( ಇವರು ಗುಜರಾತ್ ನ ಮಾಜಿ ಮುಖ್ಯ ಮಂತ್ರಿ)
ಇವರು ಮಾಡಿದ ಶಿಪಾರಸ್ಸು 3 ರೀತಿಯ ಸರ್ಕಾರಗಳಿಗೆ ಶಿಪಾರಸ್ಸು
1.ಗ್ರಾಮ ಪಂಚಾಯಾತ್ 2.ತಾಲೂಕು ಪಂಚಾಯತ್ 3.ಜಿಲ್ಲಾ ಪಂಚಾಯತ್    ಉದ್ದೇಶ:ಅಧಿಕಾರ ವಿಕೇಂಧ್ರಿಕರಣ
1977 ರಲ್ಲಿ ಸ್ಥಾಪನೆಯಾದ ಅಶೋಕ್ ಮೆಹ್ತಾ ರವರಿಂದ 1979 ರಲ್ಲಿ ವರದಿ ಸಲ್ಲಿಕೆ
2. ರೀತಿಯ ಸರ್ಕಾರಕ್ಕೆ ಶಿಪಾರಸ್ಸು          1. ಮಂಡಲ ಪಂಚಾಯತ್ ಮತ್ತು ಜಿಲ್ಲಾ ಪರಿಷತ್            
1986 ರಲ್ಲಿ
LMV ಸಿಂಘ್ವಿ ನೇತೃತ್ವದ ಮರಿಶೀಲನಾ ಸಮಿತಿ
1957 ರ ಬಲವಂತ ರಾಯ್ ಮೆಹ್ತಾರ 3 ರೀತಿಯ ಸರ್ಕಾರವನ್ನು ಎತ್ತಿ ಇಡಿಯಿತು
1993 ರ 73 ನೇ ತಿದ್ದುಪಡಿ.
3 ರೀತಿಯ ಸರ್ಕಾರಗಳನ್ನು ಮೊದಲು ಜಾರಿಗ ತಂದ ರಾಜ್ಯಗಳು : ರಾಜಸ್ಥಾನ್ ಮತ್ತು ಅಂದ್ರಪ್ರೆದೇಶ
ಭಾರತದ ನ್ಯಾಯಾಂಗ ವ್ಯವಸ್ಥೆ
1.ಬ್ರಿಟೀಶರ ಕಾಲದಲ್ಲಿ ಪ್ರಾಂಭವಾಯಿತು           2. 1985 ರಲ್ಲಿ 18 ನ್ಯಾಧೀಶರಿದ್ದರು
1935 ರವರಗೆ ಭಾರತದಲ್ಲಿ ಬ್ರಿಟೀಶರಿಂದ ಕೋಲ್ಕತ್ತ, ಮುಂಬೈ ಮತ್ತು ಮದ್ರಾಸ್(ಈಗಿನ ಚನೈ) ಗಳಲ್ಲಿ ಹೈಕೊರ್ಟ್ ಸ್ಥಾಪನೆಯಾಯಿತು.       1935 ರಲ್ಲಿ ಭಾರತದಲ್ಲಿ ಪೆಡರಲ್ ಕೋರ್ಟ್ ಆಪ್ ಇಂಡಿಯಾ
(FEDERAL COURT OF INDIA) ಸ್ಥಾಪನೆಯಾಯಿತು.            ಸರ್ವೋಚ್ಚ ನ್ಯಾಯಾಲಯ 1956 ಜನವರಿ 26 ರಂದು ಸ್ಥಾಪನೆಯಾಯಿತು ಮತ್ತು 6 ಜನ ನ್ಯಾಯಾಧೀಶರಿದ್ದರು.                 1986 ರಲ್ಲಿ 18 ರಿಂದ 26 ಕ್ಕೆ ಏರಿಸಲಾಯಿತು
ಸರ್ವೋಚ್ಚ ನ್ಯಾಯಾಲಯದ ಮೊದಲ ನ್ಯಾಯಾಧೀಶ: ಹರಿಲಾಲ್ ಜೆ ಕಾಣಿಯಾ
ಸರ್ವೋಚ್ಚ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯಾದೀಶರು ಫಾತಿಮಾ ಬೀಬಿ
ಪ್ರಸ್ತುತ 30 ನ್ಯಾಯಾಧೀಶರು ಮತ್ತು ಒಬ್ಬ ಮುಖ್ಯ ನ್ಯಾಯಾಧೀಶರು ಒಟ್ಟು 31 ನ್ಯಾಯಾಧೀಶರಿದ್ದಾರೆ
ಸರ್ವೋಚ್ಚ ನ್ಯಾಯಾಲಯದ ಈಗಿನ (ಪ್ರಸ್ತುತ) ನ್ಯಾಯಾಧೀಶರು : ಎಸ್ ಎಚ್ ಕಪಾಡಿಯಾ ಇವರು
1950 Jan 26 ರಿಂದ 1951 Nov 6 ರವರಗೆ ಇವರು 38ನೇಯವರು              ವಿಶೇಷ ಅಂಶಗಳು
ಪ್ರಸ್ತುತ ನಮ್ಮ ನ್ಯಾಯಾಂಗದ ಲಕ್ಷಣಗಳು
1. ಏಕಿಕೃತ ನ್ಯಾಯಾಂಗ ಪದ್ದತಿ 2. ಸ್ವತಂತ್ರ ನ್ಯಾಯಾಂಗ ಪದ್ದತಿ
(suprem court) ಸರ್ವೋಚ್ಚ ನ್ಯಾಯಾಲತದ ನ್ಯಾಯಾಧೀಶರನ್ನು ಅಧ್ಯಕ್ಷರು ( President) ನೇಮಿಸುತ್ತಾರೆ
ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಸಂಸತ್ತು ಪದಚ್ಯುತಿಗೊಳಿಸಬಹುದು
ಅದರೆ ಭಾರತದಲ್ಲಿ ಇದುವರಗೆ ಯಾರನ್ನು ಪದಚ್ಯುತಿಗೊಳಿಸಲಾಗಿಲ್ಲ

1992 ರ ಮಾರ್ಚ್ ನಲ್ಲಿ ನ್ಯಾಯಾಧೀಶರಾಗಿದ್ದ ಶ್ರೀ. ವಿ ರಾಮಸ್ವಾಮಿ ಇವರು ಇದಕ್ಕೆ ಮುಂಚೆ ಗುಜರಾತ್ ಮತ್ತು ಹರಿಯಾಣದ ಹೈಕೊರ್ಟ್ ನ್ಯಾಯಧೀಶರಾಗಿದ್ದಾಗ ಕಾನೂನುಭಾಹಿರ ಚಟುವಟಿಕೆಯಲ್ಲಿ ತೊಡಗಿದ್ದರೆಂದು ಅರೋಪಿಸಲಾಯಿತು ಇದಕ್ಕೆ 1992 ಮಾರ್ಚ್ ನಲ್ಲಿ ಪಿ. ಬಿ. ಸಾವಂತ ರ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು.
1992 ರ ಡಿಸೆಂಬರ್ 17 ರಂದು ಸಂಸತ್ತಿನಲ್ಲಿ ಅಂದಿನ ಕಾಂಗ್ರೇಸ್ಸ್ ಸದಸ್ಯರು ಭಾಗವಹಿಸದ ಕಾರಣ ಅವರ ಮೇಲಿನ ಅರೋಪ ಸಾಬೀತಾಗದೆ ಅವರನ್ನು ಪಧಚ್ಯುತಿಗಳಿಸಲಾಗಲಿಲಿಲ್ಲ.
ಒಬ್ಬ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ಕಾನೂನು ಬಾಹಿರ ಚಟುವಟಿಕೆ ಕುರಿತು ಸಂಸತ್ತಿನ 108 ಸದಸ್ಯರಲ್ಲಿ ಯಾರದರು ಒಬ್ಬರು ಅರೋಪ ಸಲ್ಲಿಸಬಹುದು
ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿ ವಯಸ್ಸು 65 ವರ್ಷಗಳು ಅಥವಾ 5 ವರ್ಷಗಳ ಸೇವೆ ಯಾವುದು ಮೊದಲೋ ಹಾಗೆ.
ಸಂವಿಧಾನದ 124 (7) ಪ್ರಕಾರ ನಿವೃತ್ತಿಯಾದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಕೆಳ ನ್ಯಾಯಾಲಗಳಲ್ಲಿ (ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಗಳಲ್ಲಿ) ಯಾವುದೇ ರೀತಿಯ ಸೇವೆ ಮಾಡುವಂತಿಲ್ಲ
ಸಂವಿಧಾನದ 125 ಸರ್ವೋಚ್ಚ ನ್ಯಾಯಾಲಯದ ವೇತನದ ಬಗ್ಗೆ ಹೇಳುತ್ತದೆ
ಸಂವಿಧಾನದ 121 ರ ಪ್ರಕಾರ: ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು, ಯಾವುದೇ ಕಾರಣಕ್ಕೆ ಟೀಕಿಸಬಾರದು. ಟೀಕಿಸಿವವರ ವಿರುದ್ದ ಮೊಖದ್ದಮೆ ಮಾಡಬಹುದು
ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಅರ್ಹತೆಗಳು ಸಂವಿಧಾನದ 124(3) ನ್ಯಾಯಾಧೀಶರ ಅರ್ಹತೆಗಳನ್ನು ತಿಳಿಸಿತ್ತದೆ.                  1. ಭಾರತದ ಪೌರನಾಗಿರಬೆಕು
2. ಕನಿಷ್ಟ 5 ವರ್ಷ ಯಾವುದೆ ಹೈಕೋರ್ಟಿನ ನ್ಯಾಯಧೀಶರಾಗಿರಬೇಕು
3 ಕನಿಷ್ಟ 10 ವರ್ಷ ಯಾವುದೇ ನ್ಯಾಯಾಲದಲ್ಲಿ ವಕೀಲನಾಗಿ ಸೇವೆ ಸಲ್ಲಿಸರಬೇಕು
4. ರಾಷ್ಟ್ರಪತಿಯವರ ದೃಷ್ಟಿಯಲ್ಲಿ ಕಾನೂನಿನ ಪಂಡಿತನಾಗಿರಬೇಕು
ಸರ್ವೋಚ್ಚ ನ್ಯಾಯಾಲಯದ ಅಧಿಕಾರ ಮತ್ತು ಕಾರ್ಯಗಳು
1. ಕೇಂದ್ರ ಮತ್ತು ರಾಜ್ಯಗಳ ವಿವಾದಗಳನ್ನು ಬಗೆಹರಿಸುವುದು    2. ಕೇಂದ್ರ ಸರ್ಕಾರಕ್ಕೆ ಸಲಹೆಗಳನ್ನು ನೀಡುವುದು
1. ಸಂವಿಧಾನದ 131 ಸರ್ವೋಚ್ಚ ನ್ಯಾಯಾಲಯದ ಮೂಲ ಅಧಿಕಾರ ವ್ಯಾಪ್ತಿ
2. ಸಂವಿಧಾನದ 32 ಅನ್ವಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದ್ದರೆ ಕೋರ್ಟಿನ ಮೊರೆ ಹೋಗಬಹುದು
ಸಂವಿಧಾನದ 132 ರ ಅನ್ವಯ ಯಾವುದೇ ಕ್ರಿಮಿನಲ್ ಮತ್ತು ಸಿವಿಲ್ ಕೇಸ್ ಗಳಿಗೆ ಸಂಬಂದಪಟ್ಟಂತೆ ಆಪೀಲು ಹೋಗುವ ಅಧಿಕಾರ.       ಸಂವಿಧಾನದ 134
(A) ಅಫೀಲ್ ಹೋಗಲು ಸರ್ಟಿಪಿಕೇಟ್ ಗಳನ್ನು ನೀಡುವದು
ಸಂವಿಧಾನದ 13೩ ಕೇವಲ ಸಿವಿಲ್ ವಿಷಯಕ್ಕೆ ಅಫೀಲ್ ಹೋಗಬಹುದು
ಸಂವಿಧಾನದ 134 ಕೇವಲ ಕ್ರಿಮಿನಲ್ ವಿಶಯಗಳಿಗೆ ಅಫೀಲ್ ಹೋಗಬಹುದು
3. ಸಲಹಾಧಿಕಾರ
(advesory)- ಸಂವಿಧಾನದ 143 ಅನ್ವಯ ರಾಷ್ಟ್ರಪತಿಗಳು ಅಟಾರ್ನಿ ಜನರಲ್ ಮುಖಾಂತರ ಸರ್ವೋಚ್ಚ ನ್ಯಾಯಲಯದಲ್ಲಿ ಸಲಹೆ ಪಡೆಯಬಹುದು.
ಸಂವಿಧಾನದ 129 ಅನ್ವಯ ಯಾರದರು ಸರ್ವೋಚ್ಚ ನ್ಯಾಯಲವನ್ನು ಮತ್ತು ಅದರ ತೀರ್ಪನ್ನು ದಾಖಲೆಗಳ ನ್ಯಾಯಾಲ (court of records) ಎಂದು ಟೀಕಿಸಿದರೆ ಅವರ ಮೇಲೆ ಮೊಕ್ಕದಮೆ ಹೂಡಬಹುದು

ಸಂವಿಧಾನನದ 71 ರ ಅನ್ವಯ ರಾಷ್ಟ್ದದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ ವಿವಾದದ ಬಗ್ಗೆ ತೀರ್ಪು ಬಗೆಹರಿಸುವುದು.                 ಸಂವಿಧಾನದ 50 ರ ಅನ್ವಯ ಸ್ವತಂತ್ರ ನ್ಯಾಯಾಂಗ
ಮೂಲಭೂತ ಹಕ್ಕಿಗಳ ರಕ್ಷಣೆ
ಸರ್ವೋಚ್ಚ ನ್ಯಾಯಲಯದ ನ್ಯಾಯಧೀಶರಾಗಿದ್ದು ರಾಷ್ಟ್ರಪತಿಗಳಾದವರು ಶ್ರೀ ಮಹಮದ್ ಹಿದಾಯಿತುಲ್ಲಾ
ಹೈಕೊರ್ಟ್-  ಬ್ರೀಟೀಶರ ಕಾಲದಲಿ ಪ್ರಾರಂಭ
ಸಂವಿಧಾನದ 214 ಪ್ರತಿ ರಾಜ್ಯದಲ್ಲಿ ಒಂದು ಹೈಕೊರ್ಟ್ ಇರಬೇಕು
ಸಂವಿಧಾನದ 231 ರ ಅನ್ವಯ ಎರಡು ರಾಜ್ಯಗಳಿಗೆ ಒಂದು ಹೈಕೊರ್ಟ್ ಇರಬಹುದು
ಪ್ರಸ್ತುತು ಭಾರತದಲ್ಲಿ 21 ಹೈಕೊರ್ಟ್ ಗಳಿವೆ (ಸಂಚಾರಿ ಪೀಠಗಳನ್ನು ಹೊರತುಪಡಿಸಿ)
ಕರ್ನಾಟಕದ ಹೈಕೋರ್ಟಿನ ಮೊದಲ ನ್ಯಾಯಾಧೀಶರು : ಆರ್ ವೆಂಕಟರಾಮಯ್ಯ
ಕರ್ನಾಟಕ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಧೀಶರು : ಮಂಜೂಳ ಚೆಲ್ಲೂರ್
ಕರ್ನಾಟಕದ ಹೈಕೋರ್ಟಿನಲ್ಲಿ ಪ್ರಸ್ತುತ್ತ 40 ನ್ಯಾಯಾಧೀಶರಿದ್ದಾರೆ
ರಾಜ್ಯಗಳಲ್ಲಿ
(high court) `ಉಚ್ಚ ಅಥ್ವವಾ ಶ್ತೇಷ್ಥ ನ್ಯಾಯಾಲದ ನ್ಯಾಯಾಧೀಶರನ್ನು ಸಹ ಅಧ್ಯಕ್ಷರು (president) ರಾಜ್ಯಪಾಲರ ಒಪ್ಪಿಗೆ ಮೇರೆಗೆ ನೇಮಿಸುತಾರೆ
ರಾಜ್ಯಗಳಲ್ಲು ಹೈಕೊರ್ಟ್ ಸ್ಪಾಪಿಸಲು ಕೇಂದ್ರ ಸರ್ಕಾರದ ಸಂಸತ್ತಿನ 2/3 ಸದಸ್ಯರ ಒಪ್ಪಿಗೆ ಬೇಕು.
ಭಾರತದ ಸಂವಿಧಾನದ 222 ಪ್ರಕಾರ ಒಂದು ಹೈಕೋರ್ಟಿನ ನ್ಯಾಯಾಧೀಶರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಅನುಮತಿ ಮೇರೆಗೆ ಬೇರೆ ರಾಜ್ಯದ ಹೈಕೋರ್ಟಿಗೆ ಎಲ್ಲಾ ಸವಲತ್ತುಗಳ ಯಥಾ ಪ್ರಕಾರ ವರ್ಗಾವಣೆ ಮಾಡಬಹುದು.
ಸಂವಿಧಾನದ 220 ರ ಪ್ರಕಾರ ಕೈಕೋರ್ಟ ನ್ಯಾಯಾಧೀಶರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಲಯದ ನ್ಯಾಯಾಧೀಶರಾಗಬಹುದು.
ಸಂವಿಧಾನದ 221 ಹೈಕೋರ್ಟಿನ ನ್ಯಾಯಾಧೀಶರ ವೆತನದ ಬಗ್ಗೆ ಹೇಳಿತ್ತದೆ
ಇವರಿಬ್ಬರ ವೇತನ ನಿರ್ದರಿಸುವುದು ಕೇಂದ್ರ ಸಂಸತ್ತು
ಸಂವಿಧಾನದ 211 ಹೈಕೋರ್ಟಿಗೆ ಸಂಬಂದಪಟ್ಟಂತೆ ಶಾಸಕಾಂಗ ತೀರ್ಪನ್ನು ಗೌರವಿಸಬೇಕು
ಸಂವಿಧಾನದ 224 ಅನ್ವಯ ಮೊಕ್ಕದಮೆಗಳು ಹೆಚ್ಚಾಗಿದ್ದಲ್ಲಿ ಹೆಚ್ಚುವರಿ ನ್ಯಾಯಾಲಗಳನ್ನು ಮಾಡಬಹುದು
ಸಂವಿಧಾನದ 224(A) ರ ಅನ್ವಯ ನ್ಯಾಯಾಲಗಳಿಗೆ ರಾಷ್ಟ್ರಪತಿಗಳು ಹೈಕೊರ್ಟಿನ ಮುಖ್ಯನಾಯಾಧೀಶರ ಒಪ್ಪಿಗೆ ಮೇರೆಗೆ ಹೆಚ್ಚುವರಿ ನ್ಯಾಯಾಧೀಶರನ್ನು ನೇಮೆಕ ಮಾಡಿತ್ತಾರೆ
ಹೈಕೋರ್ಟ ನ್ಯಾಯಾಧೀಶರಾಗಲು ಅಹರ್ಹತೆಗಳು
1 ಭಾರತದ ಪೌರನಾಗಿರಬೇಕು
2.ಕನಿಷ್ಟ ಹತ್ತು ವರ್ಷ ಭಾರತದ ನ್ಯಾಯಾಮ್ಗ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿರಬೇಕು ಅಥವಾ ಕನಿಷ್ಟ ಹತ್ತು ವರ್ಷ ಯಾವುದೇ ನ್ಯಾಯಾಲಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸಿರಬೇಕು



ಹೈಕೋರ್ಟಿನ ಅಧಿಕಾರಗಳು
ಅಧೀನ ನ್ಯಾಯಾಲಗಳ ಅಪೀಲ್ ಗಳನ್ನು ಸ್ವೀಕರಿಸುವುದು         ಸಂವಿಧಾನದ 224 ಮೂಲಭೂತ ಹಕ್ಕುಗಳ
ಸಂವಿಧಾನದ 227 ರ ಅನ್ವಯ ಅಧೀನ ನ್ಯಾಯಾಲಗಳ ಮೇಲ್ವಿಚಾರಣೆ ಅಧಿಕಾರ
ಸಂವಿಧಾನದ 233 ರ ಅನ್ವಯ ಹೈಕೋರ್ಟ್ ನ್ಯಾಯಾಧೀಶರ ಅನುಮತಿ ಮೇರೆಗೆ ರಾಜ್ಯಪಾಲರ ಒಪ್ಪಿಗೆ ಪಡೆದು ಅಧೀನ ನ್ಯಾಯಾಲಗಳ ನ್ಯಾಯಾಧೀಶರ ನೇಮಕ ಮತ್ತು ಬಡ್ತಿ ಮಾಡುವುದು
ಪ್ರಸ್ತುತ್ತ ಕರ್ನಾಟಕ ಹೈಕೊರ್ಟಿನ ಮುಖ್ಯ ನ್ಯಾಯಾಧೀಶರು : ಶ್ರೀ ಜಗ್ಗನಾಥ್ ಸಿಂಗ್ ಕೇಹಾರ್
( JAGGANATH SINGH KEHAR) ರಾಜಸ್ತಾನ್ ಮೂಲದವರು
ಭಾರತದ ಅತಿ ದೊಡ್ಡ ಹೈಕೋರ್ಟ ಅಲಹಾಬಾರ್ ಇದರಲ್ಲಿ ಪ್ರಸ್ತುತ 95 ನ್ಯಾಯಾದೀಶರಿದ್ದಾರೆ
ಅಟಾರ್ನಿ ಜನರಲ್-  ಪ್ರಥಮ ಅಟಾರ್ನಿ ಜನರಲ್ : ಎಂ. ಸಿ. ಸೆಟಲ್ವಾಡ್ 1950 Jan 28 ರಲ್ಲಿ
ಪ್ರಸ್ತುತ ಭಾರತದ ಅಟಾರ್ನಿ ಜನರಲ್: ಗೋಲನ್ - ಇ- ವಹಾನ್ವತಿ
ಸಂವಿಧಾನದ 76 ರ ಅನ್ವಯ ನೇಮಕ ಮಾಡಲಾಗುತ್ತದೆ ಇವರು ಕೇಂದ್ರ ಸರ್ಕಾರಕ್ಕೆ ಸೀಮಿತವಾಗಿರುತ್ತಾರೆ
ಅರ್ಹತೆಗಳು-
1. ಭಾರತದ ಪೌರನಾಗಿರಬೇಕು          3. ಕನಿಷ್ಟ 10 ವರ್ಷ ನ್ಯಾಯಮೂರ್ತಿಯಾಗಿರಬೇಕು
2 ಕನಿಷ್ಟ 5 ವರ್ಷ ಯಾವುದೇ ಹೈಕೋರ್ಟಿನ ನ್ಯಾಯಾಧೀಶರಾಗಿ ಸೇವೆ ಸಲ್ಲಿರಬೇಕು
4. ರಾಷ್ಟ್ರಪತಿಯ ದೃಷ್ಟಿಯಲ್ಲಿ ಕಾನೂನಿನ ಪಂಡಿತನಾಗಿರಬೇಕು
ಇವರ ಕಾರ್ಯಗಳು:
ಸಂವಿಧಾನದ 143 ರ ಅನ್ವಯ ಸರ್ಕಾರದ ಪರವಾಗಿ ಸರ್ವೋಚ್ಚ್ಚ್ ನ್ಯಾಯಾಲದಲ್ಲಿ ಸಲಹೆ ಪಡೆಯುವುದು
ಕೇಂದ್ರ ಸರ್ಕಾರಕ್ಕೆ ಸಲಹೆ ನೇಡುವುದು.  ಸಂಸತ್ತಿನ ಅಧಿವೇಶನದಲ್ಲಿ ಭಾಗವಹಿಸಿ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡುವುದು.  ಸಂಸತ್ ಸದಸ್ಯನಲ್ಲದಿದ್ದರು ಅಧಿವೇಶನದಲ್ಲಿ ಭಾಗವಹಿಸುವ ಅಧಿಕಾರ ಹೊಂದಿರುವ ಏಕೈಕ ವ್ಯಕ್ತಿ : ಅಟಾರ್ನಿ ಜನರಲ್-ಇವರು ಭಾರತದ ಕಾನೂನಿನ ಪ್ರಥಮ ನ್ಯಾಯಾದೀಶ
ರಾಜ್ಯಗಳಲ್ಲಿ ಅಡ್ವೋಕೇಟ್ ಜನರಲ್ :
ಕರ್ನಾಟಕದ ಪ್ರಸ್ತುತ ಅಡ್ವೋಕೇಟ್ ಜನರಲ್ : ಅಶೋಕ್ ಹಾರ್ನಳ್ಳಿ ಕಾ ವೆಂ ಶ್ರೀನಿವಾಸ ಮೂರ್ತಿ