೧.
ಕರ್ನಾಟಕದಲ್ಲಿ ರೈಲು ಸಂಪರ್ಕವಿಲ್ಲದ ಜಿಲ್ಲೆ ಯಾವುದು?
೨.
ಕನ್ನಡದಲ್ಲಿ ಭಾವಗೀತೆ ಎಂಬ ಮಹಾಪ್ರಬಂಧ ಬರೆದು ಕನ್ನಡದ ಪ್ರಪ್ರಥಮ ಪಿ.ಎಚ್.ಡಿ ಪದವಿ ಪಡೆದ ಹಿರಿಮೆಗೆ
ಪಾತ್ರರಾಗಿರುವವರು ಯಾರು?
೩.
ಕರ್ನಾಟಕದ ಉದ್ದವಾದ ನದಿ ಯಾವುದು?
೪.
ಕರ್ನಾಟಕದಲ್ಲಿ ದೊಡ್ಡ ಆಲದ ಮರವಿರುವ ಊರು ಯಾವುದು?
೫.
ಕನ್ನಡದಲ್ಲಿ ಅತೀ ಹೆಚ್ಚು ಪತ್ತೆದಾರಿ ಕಾದಂಬರಿಗಳನ್ನು ಬರೆದವರು ಯಾರು?
೬.
ಭಾರತದ ಮೊದಲ ಆಕಾಶವಾಣಿ ಕೇಂದ್ರವು ಯಾವ ವರ್ಷ ಮತ್ತು ಯಾವ ಊರಿನಲ್ಲಿ ಸ್ಥಾಪಿಸಲಾಯಿತು?
೭.
ರೈಡರ್ ಕಫ್ ಯಾವ ಕ್ರೀಡೆಗೆ ಸಂಬಂಧಿಸಿದುದಾಗಿದೆ?
೮.
ರನ್ನ ಮಹಾಕವಿ ಬರೆದ ಗಧಾಯುದ್ಧಕ್ಕೆ ಇರುವ ಇನ್ನೊಂದು ಹೆಸರು ಏನು?
೯.
ಜಿ.ಎಸ್.ಶಿವರುದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ?
೧೦.
ಸಂಸ್ಕಾರ ಕಾದಂಬರಿ ಬರೆದರು ಯಾರು?
೧೧.
ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿರುವ ಜಿಲ್ಲೆ ಯಾವುದು?
೧೨.
ಕನ್ನಡದ ಮೊದಲ ಟೆಲಿಚಿತ್ರ ಯಾವುದು?ಮತ್ತು ನಿದೇರ್ಶಕರು ಯಾರು?
೧೩.
ಕರ್ನಾಟಕದ ಭತ್ತದ ಕಣಜವೆಂದು ಹೆಸರಾಗಿರುವ ಜಿಲ್ಲೆ ಯಾವುದು?
೧೪.
ಕರ್ನಾಟಕದ ಮೊದಲ ರೈಲು ಮಾರ್ಗ ಯಾವುದು?
೧೫.
ಕೃಷ್ಣದೇವರಾಯ ರಚಿಸಿದ ಎರಡು ಕೃತಿಗಳು ಯಾವುವು?
೧೬.
ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ ಯಾವುದು?
೧೭.
ವಿದೇಶಿ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಂಡ ಕನ್ನಡ ಚಿತ್ರ ಯಾವುದು?
೧೮.
ಯುದ್ಧದಲ್ಲಿ ಮೊದಲು ಕ್ಷಿಪಣಿ ಪ್ರಯೋಗ ಮಾಡಿದ ಕನ್ನಡಿಗ ಯಾರು?
೧೯.
ಕರ್ನಾಟಕದ ಕುಲಪುರೋಹಿತ ಎಂದು ಯಾರನ್ನ ಕರೆಯಲಾಗಿದೆ?
೨೦.ಕರ್ನಾಟಕದಲ್ಲಿ
ಮೊಟ್ಟ ಮೊದಲು ಸಿಮೆಂಟ್ ಕಾರ್ಖಾನೆ ಸ್ಥಾಪನೆಯಾಗಿದ್ದುಎಲ್ಲಿ?
೨೧.
ಧರ್ಮಸ್ಥಳದಲ್ಲಿರುವ ಏಕಶಿಲಾ ಬಾಹುಬಲಿ ವಿಗ್ರಹದ ಎತ್ತರವೆಷ್ಟು?
೨೨.
ತುಂಗಭದ್ರಾ ಯಾವ ನದಿಗೆ ಉಪನದಿ?
೨೩.
ಕರ್ನಾಟಕದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
೨೪.
ಮಾನವನ ರಕ್ತದೊತ್ತಡದ ಸಾಮಾನ್ಯ ವ್ಯಾಪ್ತಿ ಎಷ್ಟು?
೨೫.
ಭಾರತೀಯ ವಿಜ್ಞಾನಿ ಸಂಸ್ಥೆ ಯಾವ ಊರಿನಲ್ಲಿದೆ?
೨೬.
ಕೆಳದಿ ಇತಿಹಾಸ ಪ್ರಸಿದ್ಧ ಇದು ಯಾವ ಜಿಲ್ಲೆಯಲ್ಲಿದೆ?
೨೭.
ಗುಬ್ಬಿವೀರಣ್ಣ ಪ್ರಶಸ್ತಿ ಪಡೆದ ಉತ್ತರ ಕರ್ನಾಟಕದ ನಟ ಯಾರು?
೨೮.
ಟೇಬಲ್ ಟೆನ್ನಿಸ್ಗೆ ಹೆಸರಾಗಿರುವ ಕನ್ನಡತಿ ಯಾರು?
೨೯.
ರಾಷ್ಟ್ರೀಯ ಕಾಫಿ ಸಂಶೋಧನಾ ಕೇಂದ್ರರ ಯಾವ ಊರಿನಲ್ಲಿದೆ?
1.
ಭಾರತ ರತ್ನ ಪಡೆದ ಮೊದಲಿಗ ಯಾರು?
2. ಭಾರತದ ಪ್ರಥಮ ಮಹಿಳಾ ಚಿತ್ರ ನಿರ್ದೇಶಕಿ ಯಾರು?
3.ಭಾರತದ ಹೈಕೋರ್ಟ್ 1ರ ಪ್ರಥಮ ಮಹಿಳಾ ಮುಖ್ಯ
ನ್ಯಾಯಾಧೀಶರು ಯಾರು?
4. ಅಬ್ದುಲ್ ಕಲಾಂರ ಪೂರ್ಣ ಹೆಸರೇನು?
5.
ಭಾರತದ ವಿಸ್ತೀರ್ಣವೆಷ್ಟು?
6. ಟೆಸ್À್ಟ ಕ್ರಿಕೆಟ್ನಲ್ಲಿ ವಿಶ್ವದಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ
ಪ್ರಥಮ
ಭಾರತೀಯ ಯಾರು?
7. ಬ್ರಿಟಿಷ್ ಪಾರ್ಲಿಮೆಂಟಿನ ಸದಸ್ಯನಾದ ಪ್ರಥಮ ಭಾರತೀಯ ಯಾರು?
8. ವಿಶ್ವ ಬಿಲಿಯಡ್ಸ್ ಪ್ರಶಸ್ತಿ ಗೆದ್ದ ಪ್ರಥಮ ಭಾರತೀಯ ಯಾರು?
9. ಇಂಗ್ಲೀಷ್ ಕಾಲುವೆಯನ್ನು ಈಜಿದ ಪ್ರಥಮ ಭಾರತೀಯ ಯಾರು?
10. ಭಾರತರತ್ನ ಪ್ರಶಸ್ತಿ ಪಡೆದ ಮೊದಲ ರಾಜಕೀಯ ವ್ಯಕ್ತಿ ಯಾರು?
11. ಒಂದೇ ಇನ್ನಿಂಗ್ಸ್ನಲ್ಲಿ ಎಲ್ಲಾ 10 ವಿಕೆಟ್ ಪಡೆದ ಭಾರತೀಯ ಯಾರು?
12. ಮೊದಲ ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯ ಯಾರು?
13. ಭಗವದ್ಗೀತೆಯಲ್ಲಿರುವ ಒಟ್ಟು ಅಧ್ಯಾಯಗಳೆಷ್ಟು?
14. ಗೌತಮ ಬುದ್ಧನ ತಂದೆಯ ಹೆಸರೇನು?
15. ‘ಸಸ್ಯಗಳಿಗೂ ಜೀವವಿದೆ’ ಎಂದು ನಿರೂಪಿಸಿದ ಆಧುನಿಕ ಭಾರತೀಯ ಸಸ್ಯ ವಿಜ್ಞಾನಿ ಯಾರು?
16. ‘ಓಂ’ ಕಾರದಲ್ಲಿರುವ ಮೂರು ಅಕ್ಷರಗಳು ಯಾವವು?
17. ವಾಲ್ಮೀಕಿ ರಾಮಾಯಣದಲ್ಲಿರುವ ಶ್ಲೋಕಗಳ ಸಂಖ್ಯೆ ಎಷ್ಟು?
18. ಹಿಂದಿ ಭಾಷೆಯಲ್ಲಿ ಪ್ರಸಿದ್ಧವಾದ ರಾಮಾಯಾಣ ಗ್ರಂಥ ಯಾವುದು?
19. ರವೀಂದ್ರನಾಥ ಠಾಗೋರ್ ರವರ ಯಾವಕೃತಿಗೆ ನೊಬೆಲ್ ಪಾರಿತೋಷಕ ದೊರಕಿದೆ?
20. ಸಿಂಡಿಕೇಟ್ ಬ್ಯಾಂಕಿನ ಘೋಷಣಾ ವಾಕ್ಯ ಏನು?
21. ಹಿಂದೂಸ್ತಾನಿ ಸಂಗೀತದಲ್ಲಿನ ಮಳೆಗಾಲದ ರಾಗ ಯಾವುದು?
22. ಮೆಣಸುಕಾಳನ್ನು ಅಧಿಕವಾಗಿ ಬೆಳೆಯುವ ರಾಜ್ಯ ಯಾವುದು?
23. ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು ಯಾರು?
24. ರಾಜೀವ್ಗಾಂಧಿ ಜನಿಸಿದ ಊರು ಯಾವುದು?
25.
ರಾಣಿಖೇತ್ ಗಿರಿಧಾಮ ಭಾರತದ ಯಾವ ರಾಜ್ಯದಲ್ಲಿದೆ?
26.
ಆಧುನಿಕ ಭಾರತದ ಶ್ರೇಷ್ಠ ಗಣಿತಜ್ಞ ಯಾರು?
27. ಅಮೀರ್ ಖುಸ್ರೋ ಯಾವ ಭಾಷೆಯ ಕವಿ?
28. ಭಾರತದ ಜ್ಯೋತಿಷ ಶಾಸ್ತ್ರದ ಪಿತಾಮಹ ಯಾರು?
29. ಅಧಿಕಾರದಲ್ಲಿದ್ದಾಗಲೇ ತಿರಿಕೊಂಡ ಪ್ರಥಮ ರಾಷ್ಟ್ರಪತಿ ಯಾರು?
೧.
ಶಾಲಿವಾಹನ ಶಕೆ ಯಾವಾಗ ಪ್ರಾರಂಭಿಸಲಾಯಿತು?
೨.
ಭಾರತದಲ್ಲಿ ಮೊದಲ ಮಸೀದಿ ಎಲ್ಲಿ ನಿರ್ಮಿಸಲಾಯಿತು?
೩.
ತಾಜ್ ಮಹಲ್ದ ಮುಖ್ಯ ಶಿಲ್ಪಿ ಯಾರು?
೪.
ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕೈಗಾರಿಕೋದ್ಯಮಿ ಯಾರು?
೫.
ಭಾರತದಲ್ಲಿ ಮೊದಲ ಬಾರಿಗೆ ಏಡ್ಸ್ನ್ನು ಗುರುತಿಸಿದ ವರ್ಷ ಯಾವುದು?
೬.ಭಾರತದಲ್ಲಿ
ಮೊಟ್ಟ ಮೊದಲ ಬಾರಿಗೆ ಬಟ್ಟೆ ಗಿರಣಿ ಪ್ರಾರಂಭಿಸಿದವರು ಯಾರು?
೭.
ಮಹಿಳಾ ಕ್ರಿಕೆಟ್ನಲ್ಲಿ ಸಿಕ್ಸರ್ ಬಾರಿಸಿದ ಮೊದಲ ಆಟಗಾರ್ತಿ ಯಾರು?
೮.
’ವಂಗಾಲ’ ಯಾವ ರಾಜ್ಯದ ನೃತ್ಯ ಶೈಲಿ?
೯.
ಭಾರತದ ದೊಡ್ಡ ಪ್ಲಾನಿಟೇರಿಯಂ ಎಲ್ಲಿದೆ?
೧೦.
’ವೇದಗಳಿಗೆ ಹಿಂತಿರುಗಿ’ ಈ ಕರೆಯನ್ನು ಯಾರು ನೀಡಿದರು?
೧೧.
ಶಬ್ದಮಣಿ ದರ್ಪಣದ ಕರ್ತೃ ಯಾರು?
೧೨.
ಮೊನಾಲಿಸಾ ಚಿತ್ರವನ್ನು ಯಾರು ರಚಿಸಿದರು?
೧೩.
ಭಾರತದ ಉದ್ದವಾದ ನದಿ ಯಾವುದು?
೧೪.
ಭಾರತದಲ್ಲಿ ಅತೀ ಹೆಚ್ಚು ಉಪ್ಪನ್ನು ಉತ್ದಾದನೆ ಮಾಡುವ ಸರೋವರ ಯಾವುದು?
೧೫.
ಶಬ್ದ ಪ್ರಮಾಣವನ್ನು ಅಳೆಯಲು ಬಳಸುವ ಮಾನ ಯಾವುದು?
೧೬.
ಭಾರತದ ಪ್ರಥಮ ರೈಲು ಎಂಜಿನ್ ಚಾಲಕಿ ಯಾರು?
೧೭.
ಭಾರತದಲ್ಲಿ ಕಾಲುಚೀಲಗಳ ತಯಾರಿಕೆಗೆ ಹೆಸರಾದ ನಗರ ಯಾವುದು?
೧೮.
ವಿಸ್ತೀರ್ಣದಲ್ಲಿ ಭಾರತದ ಅತ್ಯಂತ ದೊಡ್ಡ ರಾಜ್ಯ ಯಾವುದು?
೧೯.
ಭಾರತದ ಯಾವ ರಾಜ್ಯದಲ್ಲಿ ಸೆಣಬನ್ನು ಹೆಚ್ಚಾಗಿ ಬೆಳೆಯುತ್ತಾರೆ?
೨೦.
ಭಾರತದ ಯಾವ ರಾಜ್ಯದಲ್ಲಿ ಅಲ್ಯೂಮಿನಿಯಂ ದೊರೆಯುತ್ತದೆ?
೨೧.
ಭಾರತದ ಪ್ರಥಮ ಸಿನಿಮಾಸ್ಕೋಪ್ ಚಿತ್ರ ಯಾವುದು?
೨೨.
ಎಂ.ಎ. ಮುಗಿಸಿದ ಭಾರತದ ಪ್ರಥಮ ಮಹಿಳೆ ಯಾರು?
೨೩.
ಉತ್ತರ ಪ್ರದೇಶದ ಯಾವ ನಗರ ಆಟದ ಸಾಮಾನು ತಯಾರಿಕೆಗೆ ಪ್ರಸಿದ್ಧ?
೨೪.
ಭಾರತೀಯ ವಿದ್ಯಾಭವನ ಸ್ಥಾಪಿಸಿದ ಮಹನೀಯ ಯಾರು?
೨೫.
ಭಾರತದ ಮಾಜಿ ಕ್ರಿಕೆಟ್ ನಾಯಕ ಕಪಿಲ್ದೇವ್ ಬರೆದ ಪುಸ್ತಕ ಯಾವುದು?
೨೬.
ಕಥಕ್ಕಳಿ ನೃತ್ಯ ಯಾವ ರಾಜ್ಯದ ಕಲೆ ಯಾಗಿದೆ?
೨೭.
ರವೀಂದ್ರನಾಥ ಠಾಕೂರ್ ನಟಿಸಿರುವ ಚಿತ್ರ ಯಾವುದು?
೨೮.
ಶಿವಾಜಿ ಗಣೇಶ ಅಭಿನಯದ ಕನ್ನಡ ಚಲನಚಿತ್ರ ಯಾವುದು?
೨೯.
ಪ್ರಪಂಚದಲ್ಲಿಯೇ ಪ್ರಖ್ಯಾತರಾದ ಭಾರತದ ಪಕ್ಷಿಶಾಸ್ತ್ರಜ್ಞರು ಯಾರು?
೧. ಅಣು ವಿಜ್ಞಾನಿ’ ಎಂದು ಖ್ಯಾತಿ ಪಡೆದವರು ಯಾರು?
೨. ವಿಶ್ವ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಪಡೆದ ಭಾರತೀಯ ಚಿತ್ರ ಯಾವುದು?
೩. ಭಾರತದ ಮೊಟ್ಟಮೊದಲ ರೈಲು ನಿಲ್ದಾಣ ಯಾವುದು?
೪. ಭಾರತದ ಮೊದಲ ವೃತ್ತ ಪತ್ರಿಕೆ ಯಾವುದು?
೫. ಭಾರತದ ಅತಿದೊಡ್ಡ ಗಾತ್ರದ ಅಂಚೆಚೀಟಿ ಯಾವುದು?
೬. ಭಾರತದ ರೈಲ್ವೆಯ
ಪಶ್ಚಿಮ ವಲಯದ ಕೇಂದ್ರ ಕಛೇರಿ ಎಲ್ಲಿದೆ?
೭. ಭಾರತದಲ್ಲಿ ಮೊದಲ
ಬಸ್ ಸಂಚಾರವು ಯಾವಾಗ ಆರಂಭವಾಯಿತು?
೮. ಭಾರತದಲ್ಲಿ
ಶಹನಾಯಿ ವಾದ್ಯಕ್ಕೆ ಹೆಸರಾದ ಕಲಾಕಾರ ಯಾರು?
೯. ತಮಿಳುನಾಡಿನ
ಪ್ರಸಿದ್ಧ ಧಾರ್ಮಿಕ ಹಬ್ಬ ಯಾವುದು?
೧೦. ರಾಮಕೃಷ್ಣ
ಮಿಷನ್ ಆರಂಭಿಸಿದವರು ಯಾರು?
೧೧. ರಾಜಸ್ಥಾನದ
ಬೊಂಬೆ ಆಟದ ಹೆಸರೇನು?
೧೨. ಬೈಬಲ್ನಲ್ಲಿ ಒಂದೇ ಬಾರಿ ಬಳಸಿದ ಶಬ್ದ ಯಾವುದು?
೧೩.ಅತ್ಯಂತ ಹೆಚ್ಚು ಗೀತೆಗಳನ್ನು ಹೊಂದಿದ ಭಾರತೀಯ ಚಲನಚಿತ್ರ ಯಾವುದು?
೧೪. ಪ್ರಪ್ರಥಮವಾಗಿ ಶತಕ ಬಾರಿಸಿದ
ಭಾರತೀಯ ಕ್ರಿಕೆಟ್ ಆಟಗಾರ ಯಾರು?
೧೫.ಭಾರತದ ಪ್ರಧಾನ ರಾಕೆಟ್ ಮತ್ತು ಉಪಗ್ರಹ ಉಡಾಣೆಯ ಸಂಸ್ಥೆ ಹೆಸರೇನು?
೧೬. ಮಾನವನ ದೇಹದಲ್ಲಿ ಎಷ್ಟು ಮೂಳೆಗಳಿವೆ?
೧೭. ಭಾರತದ ಸ್ವಾತಂತ್ರ್ಯದ ದಿನದಂದು ಬೇರೆ ಯಾವ ದೇಶದ ಸ್ವಾತಂತ್ರ್ಯದ ದಿನವಾಗಿದೆ?
೧೮. ಸಾರೆ ಜಹಾಂಸೇ
ಅಚ್ಚಾ ಗೀತೆ ರಚಿಸಿದವರು ಯಾರು?
೧೯. ಭಾರತದ
ರಾಷ್ಟ್ರೀಯ ಪುಷ್ಟ ಯಾವುದು?
೨೦. ನ್ಯಾಷನಲ್
ಕೆಮಿಕಲ್ ಲ್ಯಾಬರೇಟರಿ ಭಾರತದಲ್ಲಿ ಎಲ್ಲಿದೆ?
೨೧. ಭಾರತದಲ್ಲಿ
ರಾಷ್ಟ್ರೀಯ ಗಣಿ ಸಂಶೋಧನಾ ಸಂಸ್ಥೆ ಎಲ್ಲಿದೆ?
೨೨. ಸಿಖ್ಖರ
ಪವಿತ್ರ ಕ್ಷೇತ್ರ ಯಾವುದು?
೨೩. ನಾಟ್ಯಶಾಸ್ತ್ರ
ಬರೆದವರು ಯಾರು?
೨೪. ಭಾರತದ ಹಾಕಿ ಮಾಂತ್ರಿಕನೆಂದು ಪ್ರಸಿದ್ಧರಾದವರು ಯಾರು?
೨೫. ಮೊದಲನೆ ಒಲಂಪಿಕ್ಸ್ ಆಟಗಳು ಎಲ್ಲಿ ನಡೆದವು?
೨೬. ಭಾರತದಲ್ಲಿ ಮತದಾರರ ಗುರುತಿನ ಚೀಟಿಯನ್ನು ವಿತರಿಸುವ ಕಾರ್ಯ ಮೊದಲು
ಆರಂಭವಾದದ್ದು ಯಾವಾಗ?
೨೭. ಶೇ೧೦೦ರಷ್ಟು ಗ್ರಾಮೀಣ ವಿದ್ಯುದೀಕರಣವನ್ನು ಸಾಧಿಸಿದ ಮೊದಲ ರಾಜ್ಯ ಯಾವುದು?
೨೮.ಭಾರತ ರತ್ನ ಪ್ರಶಸ್ತಿ 2 ವಿದೇಶಿಯವರಿಗೆ ಕೊಡಲಾಗಿದೆ. ಇವರು ಯಾರು?
೨೯. ಕೊಹಿನೂರು ವಜ್ರವನ್ನು ಭಾರತದಿಂದ ಒಯ್ದವರು ಯಾರು?
೧. ಇಸ್ರೋದ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು?
೨. ಸಿಖ್ಖರ ಪವಿತ್ರ ಗ್ರಂಥ ಯಾವುದು?
೩. ಮತದಾನದ ವಯಸ್ಸನ್ನು ೨೧ ವರ್ಷದಿಂದ ೧೮ ವರ್ಷಕ್ಕೆ
ಯಾವ ವರ್ಷದಲ್ಲಿ ಇಳಿಸಲಾಯಿತು?
೪. ಮರಾಠಾ ಒಕ್ಕೂಟಕದ ಸ್ಥಾಪಕ ಯಾರು?
೫. ವಿಶ್ವವನ್ನು ಸುತ್ತಿ ಬಂದ ಭಾರತೀಯ ನೌಕೆಯ
ಹೆಸರೇನು?
೬. ಗ್ರಾಮ್ ಸ್ವರಾಜ್ ಎಂಬ ವಿಚಾರವನ್ನು ಪ್ರತಿಪಾದಿಸಿದವರು
ಯಾರು?
೭. ಮದರ್ ತೆರೆಸ್ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ?
೮. ’ಪೆನಾಲ್ಟಿ ಕಾರ್ನರ್’ ಯಾವ ಕ್ರೀಡೆಗೆ ಸಂಬಂಧಿಸಿದ್ದು?
೯. ಪೋಲಿಯೋ ಕಾಯಿಲೆಯನ್ನು ಯಾವುದರಿಂದ ತಡೆಗಟ್ಟಬಹುದು?
೧೦. ಡಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಸ್ಥಾಪಿಸಿದವರು
ಯಾರು?
೧೧. ಕೃಷ್ಣನು ಕಿರುಬೆರಳಿನಿಂದ ಮೇಲೆತ್ತಿದ ಪರ್ವತದ
ಹೆಸರೇನು?
೧೨. ಭಾರತದಲ್ಲಿ ಈ ಕೆಳಗಿನ ಯಾವ ಪ್ರದೇಶ ಹೆಚ್ಚಾಗಿ
ಭೂಕಂಪಕ್ಕೆ ಒಳಗಾಗುತ್ತದೆ?
೧೩. ಭಾರತದಲ್ಲಿ ಹೆಚ್ಚಾಗಿ
ಜವುಗು ಪ್ರದೇಶ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
೧೪. ಸೀತೆಯನ್ನು
ರಕ್ಷಿಸಲು ರಾವಣನೊಂದಿಗೆ ಹೋರಾಡಿದ ಪಕ್ಷಿ ಯಾವುದು?
೧೫. ಕೇಸರಿ ಮತ್ತು ’ದಿ
ಮರಾಠಾ’ ಪತ್ರಿಕೆಗಳನ್ನು ಪ್ರಕಟಿಸಿದವರು ಯಾರು?
೧೬. ಭಾರತದ
ನೌಕಾದಳದ ಹಡಗುಗಳು ಎಲ್ಲಿ ತಯಾರಾಗುತ್ತವೆ?
೧೭. ’ಇಂದಿರಾ ಪಾಯಿಂಟ್’ ಎಲ್ಲಿದೆ?
೧೮. ದೇಶದಲ್ಲಿ
ಅತ್ಯಂತ ಚಿಕ್ಕ ಮತಗಟ್ಟೆ ಯಾವ ರಾಜ್ಯದಲ್ಲಿದೆ?
೧೯. ಭಾರತದಲ್ಲಿ
ಅತಿಹೆಚ್ಚು ಬೆಳೆಯುವ ಎಣ್ಣೆಕಾಳು ಬೆಳೆ ಯಾವುದು?
೨೦. ಭಾರತದಲ್ಲಿ ಪತ್ರಿಕೋದ್ಯಮಿಗಳಿಗೆ
ಸಲ್ಲುತ್ತಿರುವ ದೊಡ್ಡ ಪ್ರಶಸ್ತಿ ಯಾವುದು?
೨೧. ಮಹಾರಾಷ್ಟ್ರದಲ್ಲಿ ಭಕ್ತಿ ಚಳುವಳಿಯನ್ನು
ಪ್ರಚಾರ ಮಾಡಿದವರು ಯಾರು?
೨೨. ಜವಹರ್ಲಾಲ್ ನೆಹರೂರವರ ಸಮಾಧಿ ಇರುವ ಸ್ಥಳ
ಯಾವುದು?
೨೩. ಭಾರತೀಯರು ಗಣಿತಶಾಸ್ತ್ರಕ್ಕೆ ನೀಡಿದ ಕೊಡುಗೆ
ಏನು?
೨೪. ಶ್ರೀರಾಮನ ಧನುಸ್ಸಿನ ಹೆಸರೇನು?
೨೫. ಸರಸ್ವತಿಯ ವೀಣೆಯ ಹೆಸರೇನು?
೨೬. ನಮ್ಮ ರಾಷ್ಟ್ರೀಯ ಚಿಹ್ನೆ ಮೇಲೆ ಕೊರೆದಿರುವ
ಧ್ಯೇಯ ವಾಕ್ಯ ಯಾವುದು?
೨೭. ಭಾರತದ ಹಾಲಿವುಡ್ ಎಂದು ಯಾವ ನಗರ ಪ್ರಸಿದ್ಧವಾಗಿದೆ?
೨೮. ಮೊಟ್ಟಮೊದಲು ರೂಪಾಯಿ ನಾಣ್ಯವನ್ನ ಯಾರು ಹುಟ್ಟಿಸಿದರು?
೨೯. ಹಿನ್ನೆಲೆ ಗಾಯನ ಕ್ಷೇತ್ರದಲ್ಲಿ ಗಿನ್ನಿಸ್ ದಾಖಲೆ ಸ್ಥಾಪಿಸಿರುವ ಭಾರತದ
ಹಿನ್ನೆಲೆ ಗಾಯಕಿ ಯಾರು?
೧.
ರಾಷ್ಟ್ರೀಯ ಸ್ವಯಂಸೇವಕದಳವನ್ನು ಸ್ಥಾಪಿಸಿದವರು ಯಾರು?
೨. ಸುಭಾಶ್ ಚಂದ್ರ ಬೋಸ್ ಆಜಾದ್ ಹಿಂದ್ ಫೌಜ್ ಸ್ಥಾಪಿಸಿದ ಸ್ಥಳ ಯಾವುದು?
೩. ಭಾರತಕ್ಕೆ ಹೆಚ್ಚು ಮಳೆ ತರುವ ಮಾರುತ ಯಾವುದು?
೪. ಮಿಥಿಲಾ ನಗರ ಯಾವ ರಾಜ್ಯದಲ್ಲಿದೆ?
೫. ಕರ್ನಾಟಕದಲ್ಲಿ ಬೆಳೆಯುವ ರಾಗಿಯನ್ನು ಬೆಳೆಯುವ ಇನ್ನೊಂದು ಪ್ರಮುಖ ದೇಶ
ಯಾವುದು?
೬. ಗಡಿಯಾರದಲ್ಲಿ ಗಂಟೆ ನಿಮಿಷ, ಸೆಕೆಂಡ್ ವ್ಯವಸ್ಥೆಯನ್ನು ಜಾರಿಗೆ ತಂದವರು
ಯಾರು?
೭. ಮೌಂಟ್ ಅಬು ಗಿರಿಧಾಮ ಯಾವ ರಾಜ್ಯದಲ್ಲಿದೆ?
೮. ಭಾರತದಲ್ಲಿ ಇಂಗ್ಲೀಷ್ ಶಿಕ್ಷಣ ಆರಂಭಿಸಲ್ಪಟ್ಟಿದ್ದು ಯಾವಾಗ?
೯. ಕುತುಬ್ ಮಿನಾರ್ ಕಟ್ಟಡದ ಒಟ್ಟು ಎತ್ತರ ಎಷ್ಟು?
೧೦. ದಿ ಡಿಸ್ಕವರಿ ಆಫ್ ಇಂಡಿಯಾ ಕೃತಿಯನ್ನು ಬರೆದವರು ಯಾರು?
೧೧. ಜಗತ್ತಿನ ಪ್ರಥಮ ರೈಲು ಆಸ್ಪತ್ರೆ – ಲೈಫ್ ಲೈನ್ ಏಕ್ಸ್ಪ್ರೆಸ್ನ್ನು ಪ್ರಾರಂಭಿಸಿದ
ರಾಷ್ಟ್ರ ಯಾವುದು?
೧೨. ಒಲಂಪಿಕ್ಸ್ ಧ್ವಜದಲ್ಲಿ ಐದು ವೃತ್ತಗಳು ಯಾವ ಯಾವ ಬಣದಲ್ಲಿರುತ್ತವೆ?
೧೩. ಹರಿಜನ ಎಂಬ ಪತ್ರಿಕೆಯನ್ನು ಹೊರ ತಂದವರು ಯಾರು?
೧೪. ಭಾರತದ ಅತ್ಯಂತ ಎತ್ತರವಾದ ಅಣೆಕಟ್ಟು
ಯಾವುದು?
೧೬. ಭೂಮಿಗೆ ಅತ್ಯಂತ ಸಮೀಪದ ಗ್ರಹ ಯಾವುದು?
೧೭. ಚಿರಾಪುಂಜಿ ಯಾವ ರಾಜ್ಯದಲ್ಲಿದೆ?
೧೮. ೨೦೦೪ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಭಾರತದ ಕ್ರಿಕೆಟ್ ಆಟಗಾರ ಯಾರು?
೧೯. ಹತ್ತಿಯನ್ನು ಹೆಚ್ಚಾಗಿ ಬೆಳೆಯುವ ರಾಜ್ಯ ಯಾವುದು?
೨೦. ಗೂಡು ಕಟ್ಟು ಒಂದೇ ಒಂದು ಜಾತಿಯ ಹಾವು ಯಾವುದು?
೨೧. ಇಂಡಿಯನ್ ಏರ್ಲೈನ್ಸ್ ಯಾವ ವರ್ಷ ಪ್ರಾರಂಭವಾಯಿತು?
೨೨. ಚದುರಂಗ ಆಟ ಉಗಮವಾದ ದೇಶ ಯಾವುದು?
೨೩. ಪಿನ್ಕೋಡ್ನ ಕೊನೆಯ ಮೂರು ಅಂಕಿಗಳು ಯಾವುದನ್ನುಪ್ರತಿನಿಧಿಸುತ್ತವೆ?
೨೪. ಗುಜರಾತಿನ ಸಾಂಪ್ರಾದಾಯಿಕ ನೃತ್ಯ ಯಾವುದು?
೨೫. ಪಂಜಾಬಿನ ಕೇಸರಿ ಎಂದು ಯಾರಿಗೆ ಹೇಳುತ್ತಾರೆ?
೨೬. ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಅತ್ಯಂತ ಜನಪ್ರಿಯ ಶಿಶು ಪ್ರಾಸ ಪದ್ಯ
ಬರೆದವರು ಯಾರು?
೨೭. ಕಾಮಾಲೆ ಕಾಯಿಲೆ ದೇಹದ ಯಾವ ಅಂಗದ ವ್ಯಾಧಿ?
೨೮. ಗಂಗಾನದಿಯ ಉಗಮ ಯಾವುದು?
೨೯. ಬೇಗಮ್ ಅಖ್ತರ್ ಯಾವುದಕ್ಕೆ ಪ್ರಸಿದ್ಧರು?
1.
ಭಾರತದ ಅತಿದೊಡ್ಡ ಸಾರ್ವಜನಿಕ ಹಾಗೂ ಪ್ರಪಂಚದಲ್ಲೇ ಅತೀ ಹೆಚ್ಚು ಶಾಖೆಗಳನ್ನು ಒಳಗೊಂಡ ಬ್ಯಾಂಕ್
ಯಾವುದು?
೨. ಕೊಯ್ನಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ?
೩. ಸತ್ಯ ಶೋಧಕ ಸಮಾಜವನ್ನು ಯಾರು ಸ್ಥಾಪಿಸಿದರು?
೪. ಚೆಸ್ ಗ್ರ್ಯಾಂಡ್ ಮಾಸ್ಟರ
ಪದವಿ ಪಡೆದ ಬಾರತದ ಮೊದಲ ಆಟಗಾರ ಯಾರು?
೫. ಮೊದಲ ಬಾರಿಗೆ ಭಾರತದಲ್ಲಿ
ಸಿಮೆಂಟಿನ ಉತ್ಪಾದನೆ ಪ್ರಾರಂಭವಾದ ಸ್ಥಳ ಯಾವುದು?
೬. ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ
ಯಾವುದು?
೭. ಬಿಜಾಪುರದ ಗೋಲಗುಮ್ಮಟ ಪ್ರಪಂಚದಲ್ಲಿ ಎಷ್ಟನೇಯ
ದೊಡ್ಡ ಗುಮ್ಮಟವಾಗಿದೆ?
೮. ತಾಜಮಹಲ್ ಯಾವ ನದಿಯ ದಂಡೆಯ ಮೇಲೆ ಕಟ್ಟಿಸಲಾಗಿದೆ?
೯. ಭಾರತವು ತನ್ನ ಪ್ರಥಮ ಭೂಗರ್ಭ ಅಣು ಸ್ಪೋಟವನ್ನು
ಎಲ್ಲಿ ನಡೆಸಿತು?
೧೦. ಭಾರತ ಸಂವಿಧಾನದಲ್ಲಿ
ಹೆಚ್ಚು ಮನ್ನಣೆ ಪಡೆದಿದ್ದರೂ ಸಹ ಹೆಚ್ಚು ಬಳಕೆಯಿಲ್ಲದ ಭಾಷೆ ಯಾವುದು?
೧೧. ವ್ಯಾಟ್ (ಗಿಂಖಿ) ತೆರಿಗೆ ಯಾವ ವರ್ಷದಿಂದ
ಜಾರಿಗೆ ಬಂದಿದೆ?
೧೨. ಭಾರತದ
ಕೃಷಿ ಸಂಶೋಧನಾ ಮಂಡಳಿಯ ಪ್ರಧಾನ ಕಛೇರಿ ಎಲ್ಲಿದೆ?
೧೩. ಭಾರತದಲ್ಲಿ ಮೊಟ್ಟ ಮೊದಲ ಕಾರ್ಮಿಕ
ಸಂಘ ಎಲ್ಲಿ ಪ್ರಾರಂಭಿಸಲಾಯಿತು?
೧೪. ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯ ಯಾವುದು?
೧೫.ಚಿರಂಜೀವಿಯಿಂದ ಸ್ಥಾಪಿತವಾದ ’ಪ್ರಜಾರಾಜ್ಯಂ’ ಪಕ್ಷದ ಲಾಂಛನ ಯಾವುದು?
೧೬. ತುರಂಗ ಭಾರತವೆಂದು ಪ್ರಚಲಿತವಾದ ನೀತಿಕಾವ್ಯ
ಯಾವುದು?
೧೭. ಭಾರತದಲ್ಲಿ ಅತಿಹೆಚ್ಚು ಮಾತನಾಡುವ ಎರಡನೇಯ
ಭಾಷೆ ಯಾವುದು?
೧೮. ಯಾರ ಸಮಾಧಿಗೆ ಶಕ್ತಿ ಸ್ಥಳವೆಂದು ಹೆಸರಿಡಲಾಗಿದೆ?
೧೯. ಮನುಷ್ಯನ ದೇಹದಲ್ಲಿ ಅತ್ಯಂತ ಉದ್ದವಾದ ಎಲುಬು
ಯಾವುದು?
೨೦. ಭಾರತದ ಧ್ವಜವನ್ನು
ಯಾವ ಬಟ್ಟೆಯಿಂದ ತಯಾರಿಸಲಾಗುತ್ತದೆ?
೨೧. ಭಾರತೀಯ ಜ್ಞಾನ ಪೀಠ ಗಳಿಸಿದ ಏಕೈಕ ಪಂಜಾಬಿ
ಲೇಖಕಿ ಯಾರು?
೨೨. ಭಾರತದಲ್ಲಿ ಗೊಲ್ಕೊಂಡ ಕೋಟೆ ಎಲ್ಲಿದೆ?
೨೩. ಅತೀ ಹೆಚ್ಚು ಉಪಗ್ರಹಗಳನ್ನು (೨೧) ಹೊಂದಿರುವ
ಗ್ರಹ ಯಾವುದು?
೨೪. ಗ್ರೀನ್ ಪಾರ್ಕ್ ಕ್ರೀಡಾಂಗಣ ಎಲ್ಲಿದೆ?
೨೫. ಜಗತ್ತಿನಲ್ಲೆ ಅತೀ ಹೆಚ್ಚು ಚಹಾ ಉತ್ಪಾದಿಸುವ
ದೇಹ ಯಾವುದು?
೨೬. ಹವಾಮಹಲ್ ಅರಮನೆ ಎಲ್ಲಿದೆ ?
೨೭. ಇಂಡಿಯಾ ಡಿವೈಡೆಡ್ ಈ ಪುಸ್ತಕ ಲೇಖಕರು ಯಾರು?
೨೮. ಜೈಹಿಂದ್ ಈ ಘೋಷಣೆ ಕೊಟ್ಟವರು ಯಾರು?
೨೯. ಕಾಯಿಗಳನ್ನು ಹಣ್ಣು ಮಾಡಲು ಬಳಸುವ ರಾಸಾಯನಿಕ
ಯಾವುದು?
೧. ಬ್ರಹ್ಮ ದೇವಾಲಯವಿರುವ ಭಾರತದ ಏಕೈಕ ರಾಜ್ಯ
ಯಾವುದು?
೨. ವಿಶ್ವ ಪರಂಪಯ ಪಟ್ಟಿಗೆ
ಸೇರಿದ ಕರ್ನಾಟಕ ಸ್ಥಳಗಳು ಯಾವುವು?
೩. ಹಸಿರು ಕ್ರಾಂತಿ ಪ್ರಾರಂಭಿಸಿದ ಪ್ರಥಮ ರಾಜ್ಯ
ಯಾವುದು?
೪. ಭಾರತದಿಂದ ಹೊಗೆಸೊಪ್ಪು ಆಮದು
ಮಾಡಿಕೊಳ್ಳುವ ದೇಶಗಳು ಯಾವುವು?
೫. ಟಾಟಾ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವ
ರಾಜ್ಯ ಯಾವುದು?
೬. ಏ ಗ್ರಾಮರ್ ಆಫ್ ದಿ ಕರ್ನಾಟಕ ಲಾಂಗ್ವೇಜ್
ಕೃತಿಯ ಕರ್ತೃ ಯಾರು?
೭. ಏಕಲವ್ಯನ ವ್ಯಾಖ್ಯಾನವನ್ನು ಆಧರಿಸಿ ರಚಿಸಿದ
ಪೈಯವರ ದೃಶ್ಯ
ಕಾವ್ಯ
ನಾಟಕ ಯಾವುದು?
೮. ಅರ್ಜುನನಿಗೆ ಪಾಶುಪಶಾಸ್ತ್ರ ನೀಡಿದವರು ಯಾರು?
೯. ಭಾರತದ ಮೇಲೆ ದಂಡೆತ್ತಿ ಬಂದ ಪ್ರಥಮ ಮುಸ್ಲಿಂ
ಜನಾಂಗ ಯಾವುದು?
೧೦. ಗಗನಯಾತ್ರಿ ಕಲ್ಪನಾ ಚಾವ್ಲಾ ಭಾರತದ ಯಾವ ರಾಜ್ಯದದವರು?
|
೧. ಕೊಡಗು
೨. ಡಾ|| ಪ್ರಭುಶಂಕರ
೩. ಕಾವೇರಿ
೪. ರಾಮೋಹಳ್ಳಿ (ಬೆಂಗಳೂರು)
೫. ಎನ್.ನರಸಿಂಹಯ್ಯ
೬. ೧೯೩೫ ಮೈಸೂರು
೭. ಗಾಲ್ಫ್
೮. ಸಾಹಸ ಭೀಮ ವಿಜಯ
೯. ಕಾವ್ಯರ್ಥ ಚಿಂತನೆ
೧೦. ಡಾ|| ಯು.ಆರ್.ಅನಂತಮೂರ್ತಿ
೧೧. ಉತ್ತರಕನ್ನಡ
೧೨. ಬಣ್ಣದ ವೇಷ:ಗಿರೀಶ್
ಕಾಸರವಳ್ಳಿ
೧೩. ಶಿವಮೊಗ್ಗ
೧೪. ಬೆಂಗಳೂರು – ಜೋಲಾರ
ಪೇಟೆ
೧೫. ಅಮುಕ್ತ ಮೌಲ್ಯದ
ಮತ್ತು ಜಾಂಬವತಿ ಕಲ್ಯಾಣ
೧೬. ನಂದಿದುರ್ಗ
೧೭. ನಾಂದಿ
೧೮. ಟಿಪ್ಪು ಸುಲ್ತಾನ್
೧೯. ಆಲೂರು ವೆಂಕಟರಾವ್
೨೦. ಭದ್ರಾವತಿ (೧೯೩೮)
೨೧. ೩೯ ಅಡಿ
೨೨. ಕೃಷ್ಣಾ
೨೩. ಆಗುಂಬೆ
೨೪. ೧೨೦/೮೦ಮಿ.ಮೀ
೨೫. ಬೆಂಗಳೂರು
೨೬. ಶಿವಮೊಗ್ಗ
೨೭. ಏಣಗಿ ಬಾಳಪ್ಪ
೨೮. ಉಷಾ ಸುಂದರರಾಜ
೨೯. ಬಾಳೆ ಹೊನ್ನೂರು
1. ಡಾ|| ಎಸ್.ರಾಧಾಕೃಷ್ಣನ್
2. ಬೇಗಂ ಫಾತಿಮಾ ಸುಲ್ತಾನ್
3. ಲೀಲಾ ಸೇಥಾ
4. ಅವುಲ್ ಪಕೀರ್ ಜಲಾಲುದ್ಧೀನ್
ಅಬ್ದುಲ್ ಕಲಾಂ
5. 32,87,263 ಚದರ
ಕಿ.ಮೀ.
6. ಸುನೀಲ್ ಗವಾಸ್ಕರ್
7. ದಾದಾಬಾಯಿ ನವರೋಜಿ
8. ವಿಲ್ಸನ್ ಜೋನ್ಸ್
9. ಮಿಹಿರ್ ಸೇನ್
10. ಸಿ.ರಾಜಗೋಪಾಲಚಾರಿ
11. ಅನಿಲ್ ಕುಂಬ್ಳೆ
12. ಸತ್ಯಜಿತ್ ರೇ
13. ಹದಿನೆಂಟು
14. ಶುದ್ಧೋಧನ
15. ಜಗದೀಶ್ ಚಂದ್ರ
ಬೋಸ್
16. ಅ.ಉ.ಮ್ 17.
24,000 ಶ್ಲೋಕಗಳು
18. ರಾಮ ಚರಿತ ಮಾನಸ
(ತುಲಸಿ ರಾಮಾಯಣ)
19. ಗೀತಾಂಜಲಿ
20. ವಿಶ್ವಸನೀಯ ಹಿತ್ಯೇಷೀ
21. ಮೇಘಮಲ್ಹಾರ
22. ಕೇರಳ
23. ರಾಜಾರಾಮ ಮೋಹನರಾಯ
24. ಮುಂಬಯಿ
25. ಉತ್ತರ ಪ್ರದೇಶ
26. ಶ್ರೀನಿವಾಸ ರಾಮಾನುಜಮ್
27. ಹಿಂದಿ
28. ವರಾಹಮಿಹಿರ
29. ಡಾ || ಜಾಕೀರ್
ಹುಸೇನ್
೧. ಕ್ರಿ.ಶ.೭೮
೨. ದೆಹಲಿ
೩. ಉಸ್ತಾದ್ ಅಹ್ಮದ್
ಲಾಹೋರಿ
೪. ಜೆ.ಆರ್.ಡಿ.ಟಾಟಾ
೫. ೧೯೮೩
೬. ಜೆಮಷೆಡಜಿ
೭. ಭಾರತದ ಶಾಂತಾ ರಂಗಸ್ವಾಮಿ
೮. ಮೇಘಾಲಯ
೯. ಕಲ್ಕತ್ತಾ
೧೦. ದಯಾನಂದ ಸರಸ್ವತಿ
೧೧. ಕೇಶಿರಾಜ
೧೨. ಲಿಯೋನಾರ್ಡೋ ಡಾ – ವಿಂಚಿ
೧೩. ಗಂಗಾನದಿ
೧೪. ಸಾಂಬಾರ್ ಸರೋವರ
(ರಾಜಸ್ತಾನ್)
೧೫. ಡೆಸಿಬಲ್
೧೬. ಸುರೇಖಾ
ಶಂಕರ ಯಾದವ್
೧೭. ಲೂಧಿಯಾನ
೧೮. ಮಧ್ಯ ಪ್ರದೇಶ
೧೯. ಪಶ್ಚಿಮ
ಬಂಗಾಳ
೨೦. ಆಂಧ್ರ
೨೧. ಕಾಗಜ್ ಕೆ ಫೂಲ್
(೧೯೫೯)
೨೨. ಚಂದ್ರಮುಖಿ ಭೋಸ್
೨೩. ಮೀರತ್
೨೪. ಕೆ.ಎಂ.ಮುನ್ಷಿ
೨೫. ಬೈ ಗಾಡ್ಸ ಡಿಕ್ರಿ
೨೬. ಕೇರಳ
೨೭. ವಾಲ್ಮೀಕಿ ಪ್ರತಿಮಾ
೨೮. ಸ್ಕೂಲ್
ಮಾಸ್ಟರ್
೨೯. ಡಾ|| ಸಲೀಂ ಅಲಿ
೧.ಭಾತರದ ಹೋಮಿ ಜಹಾಂಗೀರ
ಬಾಬಾ ೨. ಸಂತ ತುಕಾರಮ್
೩. ಮುಂಬೈಯ ಬೋರಿಬಂದರ್
೪. ಬೆಂಗಾಲ್
ಗೆಜೆಟ್
೫. ೬.೧
x ೪.೬ಸೆಂ.ಮೀ ಗಾತ್ರದ್ದು ಇದು ಪ್ರಧಾನ ಮಂತ್ರಿ ದಿ.ರಾಜೀವ್ ಗಾಂಧೀಯವರ ಚಿತ್ರವಿರುವಂಥದ್ದು
೬. ಮುಂಬೈ
೭. ೧೫ನೇ
ಜುಲೈ ೧೯೨೬ರಂದು ಮುಂಬೈನಗರದಲ್ಲಿ
೮.
ಬಿಸ್ಮಿಲ್ಲಾ ಖಾನ್
೯.
ಪೊಂಗಲ್
೧೦. ಸ್ವಾಮಿ
ವಿವೇಕಾನಂದರು
೧೧. ಕಥಪುತ್ಲಿ
೧೨.
ಹುಡುಗಿ
೧೩. ಇಂದ್ರಸಭಾ’
(೭೧ ಹಾಡುಗಳು)
೧೪. ಲಾಲ್
ಅಮರನಾಥ
೧೫. ಇಸ್ರೋ
೧೬.
೨೦೬ ಮೂಳೆಗಳಿವೆ
೧೭. ಕೋರಿಯಾದ
ಸ್ವಾತಂತ್ರ್ಯ ದಿನವಾಗಿದೆ.
೧೮.
ಸರ್ ಮಹ್ಮದ್ ಇಕ್ಬಾಲ್
೧೯.
ಕಮಲ
೨೦.
ಪುಣೆ
೨೧.
ಜೆಮಷೆಡ್ಪುರ
೨೨.
ಅಮೃತ್ಸರ
೨೩.
ಭರತಮುನಿ
೨೪.
ಧ್ಯಾನಚಂದ್
೨೫.
ಅಥೆನ್ಸ್
೨೬.
೧೯೯೮
೨೭.
ಹರಿಯಾಣ
೨೮. ನೆಲ್ಸನ್
ಮಂಡೇಲಾ ಮತ್ತು ಅಬ್ದುಲ್ ಗಫಾರ್ ಖಾನ್
೨೯.
ನಾದಿರ್ ಷಾ
೧.
ಪ್ರೊ.ಯು.ಆರ್.ರಾವ್
೨. ಗುರು ಗ್ರಂಥ ಸಾಹೇಬ್
೩. ೧೯೮೬
೪. ಮೊದಲನೆ ಬಾಜಿರಾವ್
೫. ಐ.ಎನ್.ಎಸ್.ತರಂಗಿಣಿ
೬. ಮಹಾತ್ಮ ಗಾಂಧಿ
೭. ಕೊಲ್ಕೊತ್ತ
೮. ಹಾಕಿ
೯. ವ್ಯಾಕ್ಸಿನೇಷನ್
(ಲಸಿಕೆ ಹಾಕಿಸುವುದರಿಂದ)
೧೦. ರಾಸ ಬಿಹಾರಿ ಬೋಸ್
೧೧. ಗೋವರ್ಧನ ಪರ್ವತ
೧೨. ಹಿಮಾಲಯ ಪರ್ವತ ಶ್ರೇಣಿ
೧೩. ಒರಿಸ್ಸಾ
೧೪. ಜಟಾಯು
೧೫. ಬಾಲ ಗಂಗಾಧರ ತಿಲಕ್
೧೬. ಕೊಚ್ಚಿನ್
೧೭. ನಿಕೋಬಾರ್
೧೮. ಅರುಣಾಚಲ ಪ್ರದೇಶ
೧೯. ಶೇಂಗಾ
೨೦. ಬಿ.ಡಿ.ಗೋಯಂಕಾ ಪ್ರಶಸ್ತಿ
೨೧. ನಾಮದೇವ್
೨೨. ಶಾಂತಿವನ
೨೩. ಸೊನ್ನೆಯ ಆವಿಷ್ಕಾರ್
೨೪. ಕೋದಂಡ
೨೫. ಕಚ್ಛಫೀ
೨೬. ಸತ್ಯಮೇವ ಜಯತೇ
೨೭. ಮುಂಬೈ
೨೮. ಶೇರಶಹಾ(೧೫೪೨)
೨೯. ಲತಾ ಮಂಗೇಶ್ವರ
೧. ಕೆ.ವಿ.ಹೆಡ್ಗೇವಾರ್
೨. ಸಿಂಗಾಪುರ
೩. ನೈರುತ್ಯ ಮಾನ್ಸೂನ್
ಮಾರುತ
೪. ಬಿಹಾರ
೫. ಆಫ್ರಿಕಾ
೬. ಮೆಸೋಪೋಟಿಯನ್ನರು
೭. ರಾಜಸ್ಥಾನ
೮. ೧೮೩೫
೯.
೨೩೮ಅಡಿ
೧೦.
ಜವಹರಲಾಲ್ ನೆಹರು
೧೧. ಭಾರತ
೧೨.
ನೀಲಿ, ಹಳದಿ, ಕಪ್ಪು, ಹಸಿರು, ಕೆಂಪು
೧೩.
ಗಾಂಧೀಜಿ
೧೪.
ನಾಗಾರ್ಜುನ ಸಾಗರ
೧೬. ಮಂಗಳ
೧೭.
ಮೇಘಾಲಯ
೧೮. ಅನಿಲ ಕುಂಬ್ಳೆ
೧೯. ಮಹಾರಾಷ್ಟ್ರ
೨೦. ಕಾಳಿಂಗ ಸರ್ಪ
೨೧. ೧೯೫೩
೨೨. ಭಾರತ
೨೩. ಜಿಲ್ಲಾ ಪ್ರದೇಶವನ್ನು
೨೪. ಗರ್ಬಾ
೨೫. ಲಾಲ್ ಲಜಪತ್ರಾಯ್
೨೬. ಆನ್ ಟಾಯ್ಲರ್
೨೭. ಪಿತ್ತಜನಕಾಂಗ
೨೮. ಗಂಗೋತ್ರಿ
೨೯. ಗಜಲ್ ಹಾಡುಗಾರಿಕೆ
೧.
ಭಾರತೀಯ ಸ್ಟೇಟ್ ಬ್ಯಾಂಕ್
೨. ಮಹಾರಾಷ್ಟ್ರ
೩.
ಜ್ಯೋತಿಬಾ ಪುಲೆ
೪.
ವಿಶ್ವನಾಥ್ ಆನಂದ
೫.
ಕೋಟಾ
೬. ಮಹಾರಾಷ್ಟ್ರ
೭. ಎರಡನೇಯ
೮. ಯಮುನಾ
೯. ಪೋಕ್ರಾನ್ (ರಾಜಸ್ಥಾನ)
೧೦. ಸಂಸ್ಕೃತ
೧೧. ೨೦೦೫ ಏಫ್ರಿಲ್-೧
೧೨. ಹೊಸ ದೆಹಲಿ
೧೩. ಚೆನೈ (೧೮೧೮)
೧೪. ಉತ್ತರ ಪ್ರದೇಶ
೧೫. ಉದಯಿಸುತ್ತಿರುವ ಸೂರ್ಯ
೧೬. ಮಂಕುತಿಮ್ಮನ ಕಗ್ಗ
೧೭. ತೆಲಗು
೧೮. ಇಂದಿರಾ ಗಾಂಧಿ
೧೯. ಫಿಮ್ಯುರ್
೨೦. ಖಾದಿ
೨೧. ಅಮೃತಾ ಪ್ರೀತಂ
೨೨. ಹೈದರಾಬಾದ್ ಬಳಿ
೨೩. ಶನಿಗ್ರಹ
೨೪. ಕಲ್ಕತ್ತಾ
೨೫. ಭಾರತ
೨೬. ಜಯಪುರ
೨೭. ಅಬ್ದುಲ್ ಕಲಾಂ ಆಜಾದ್
೨೮. ಸುಭಾಷ್ ಚಂದ್ರ ಬೋಸ್
೨೯. ಇಥಲೀನ್
೧. ರಾಜಸ್ತಾನ
೨. ಹಂಪಿ, ಪಟ್ಟದಕಲ್ಲು
೩. ಪಂಜಾಬ್
೪. ಇಂಗ್ಲೆಂಡ್ ಮತ್ತು
ಜಪಾನ್
೫. ಜಾರ್ಬಂಡ್
೬. ವಿಲಿಯಂ ಕೇರಿ
೭. ಹೆಬ್ಬೆರಳು
೮. ಶಿವ
೯. ಅರಬ್ಬರು
೧೦. ಹರಿಯಾಣ
|