ಶನಿವಾರ, ಜೂನ್ 7, 2014

artical

¸ÁªÀiÁfPÀ vÁtUÀ¼ÀÄ

EA¢£À AiÀÄĪÀ¦Ã½UÉAiÀĪÀgÀÄ ¸ÁªÀiÁfPÀ vÁtUÀ¼ÁzÀ ¥sÉøï§ÄPï, lÆålgï, ªÁmïìD¥sï EvÁå¢UÀ¼À£ÀÄß §¼À¸ÀĪÀÅzÀÄ ¢£Éà ¢£Éà ¨ÉlÖzÀAvÉ ¨É¼ÉAiÀÄÄwÛgÀĪÀÅzÀ£ÀÄß PÁt§ºÀÄzÀÄ. C£ÉÃPÀgÀÄ («zÁåyðUÀ¼ÀÄ ¸ÉÃjzÀAvÉ) F vÁtUÀ¼À£ÀÄß ºÁ¼ÀĺÀgÀmÉUÀ¼À£ÀÄß, SÁ¸ÀV «ZÁgÀUÀ¼ÀÄ, C²èîavÀæUÀ¼ÀÄ ªÀÄvÀÄÛ «ÃrAiÉÆÃUÀ¼ÀÄ, ¤gÀÄ¥ÀAiÀÄÄPÀÛ «µÀAiÀÄUÀ¼À£ÀÄß «¤AiÀĪÀÄ ªÀiÁrPÉƼÀî®Ä §¼À¸ÀÄwÛzÁÝgÉ. EzÀjAzÁV C£ÉÃPÀ ºÉƸÀºÉƸÀ ¸ÀªÀĸÉåUÀ¼ÀÄ, ¥ÀæPÀgÀtUÀ¼ÀÄ ºÉZÀÄÑwÛªÉ. EzÀÄ ¸ÁªÀiÁfPÀ C±ÁAwUÉ PÁgÀtªÁVzÉ. F vÁtUÀ¼À£ÀÄß d£À¸ÁªÀiÁ£ÀåjUÉ ¥ÀæAiÉÆÃdPÁjAiÀiÁUÀĪÀ jÃwAiÀÄ°è §¼À¹PÉƼÀÄî¨ÉÃPÀÄ. ¸ÀPÁðgÀ ªÀÄvÀÄÛ d£À¥Àæw¤¢üUÀ¼ÀÄ, ¸ÀéAiÀÄA ¸ÉêÁ ¸ÀAWÀl£ÉUÀ¼ÀÄ, ²PÀëPÀgÀÄ, ªÀiÁzsÀåªÀÄzÀªÀgÀÄ F vÁtUÀ¼À£ÀÄß §¼À¹PÉÆAqÀÄ ºÉÃUÉ ¸ÀªÀiÁdzÀ ¸Áé¸ÀÜ, »vÀUÀ¼À£ÀÄß PÁ¥ÁqÀĪÀ ªÀÄÆ®PÀ eÁÕ£ÀzÀ CjªÀ£ÀÄß ºÉaѸÀ§ºÀÄzÉA§ÄzÀgÀ §UÉÎ AiÀÄĪÀd£ÀvÉUÉ w¼ÀĪÀ½PÉ ¤ÃqÀ¨ÉÃPÁzÀ C¤ªÁAiÀÄð ¥Àj¹Üw EzÉ. D ªÀÄÆ®PÀ ¸ÁªÀiÁfPÀ vÁtUÀ¼À£ÀÄß d£À¥ÀgÀªÁV §¼À¸ÉÆÃt. . ,


AiÀiÁjUÉ ¯Á¨sÀ

       AiÀiÁªÀÅzÉà PÁ£ÀÆ£ÀÄUÀ¼ÀÄ ºÉƸÀzÁV ¸ÀPÁðgÀ eÁjUÉƽ¸ÀĪÀ GzÉÝñÀ ¸ÀªÀĸÉåUÀ¼À£ÀÄß vÀqÉAiÀÄ®Ä ªÀÄvÀÄÛ GvÀÛªÀÄ ¸ÀªÀiÁd ¤ªÀiÁðtPÁÌV, DzÀgÉ EzÀgÀ G¥ÀAiÉÆÃUÀªÀ£ÀÄß ªÀiÁvÀæ PÉ®ªÀgÀÄ vÀªÀÄä ¸Àé»vÀPÁÌV §¼À¹PÉÆAqÀÄ ºÀt ªÀiÁqÀÄwÛzÁÝgÉ. GzÁºÀgÀuÉUÉ ¥ÉưøÀgÀÄ ±ÉÃ.80 ¸ÀªÀiÁdWÁvÀÄPÀ ZÀlĪÀnPÉUÀ¼ÀÄ £ÀqÉAiÀÄĪÀÅzÉà E®è. £É¥ÀPÉÌ ªÀiÁvÀæ PÁ£ÀÆ£ÀÄ. ¥Àæw «µÀAiÀÄPÀÆÌ J¯Áè ªÀ®AiÀÄ/PÉëÃvÀæUÀ½UÀÆ ¥ÀævÉåÃPÀªÁzÀ ¸ÀªÀÄUÀæ PÁ£ÀÆ£ÀÄ ªÀåªÀ¸ÉܬÄzÉ. EzÀ£ÀÄß ¸ÀªÀÄUÀæªÁV ¥ÀjuÁªÀÄPÁjAiÀiÁV eÁjUÉ vÀgÀĪÀ°è ¸ÀPÁðgÀ/C¢üPÁjUÀ¼ÀÄ «¥sÀ®gÁVgÀĪÀÅzÀÄ ¸ÀvÀå ¸ÀAUÀwAiÀiÁVzÉ.

§  PÉ.n.Dgï.

possitive think

D±ÁªÁzÀ

D±ÁªÁzÀ ¥ÀzÀªÉà ªÀÄ£ÀÄd£À fêÀ£ÀPÉÌ ºÉƸÀ DºÁèzÀ, GvÉÛÃd£À, ºÉƸÀ ºÀÄgÀÄ¥ÀÄ ¤ÃqÀĪÀ ¥ÀzÀªÁVzÉ. ¤gÁ±ÁªÁzÀ ¥ÀzÀzÀ vÀwégÀÄzÀÞ ¥ÀzÀªÁV ¸ÁzsÀPÀ£À ªÀÄÄRå C¸ÀÛçªÁzÀ ¥ÀzÀªÁVzÉ. D±ÁªÁ¢AiÀÄÄ ¥ÀæwAiÉÆAzÀÄ «ZÁgÀzÀ®Æè M½vÀ£ÀÄß PÁtÄvÁÛ ¸ÀÄR ¥ÀqÀĪÀ£ÀÄ. ¨ÁAiÀiÁjzÁUÀ CzsÀð¯ÉÆÃl ¤ÃgÀÄ zÉÆgÀQzÀgÉ D±ÁªÁ¢ CzsÀð ¯ÉÆÃlzÀ ¤ÃgÀÄ zÉÆgÀQvÉAzÀÄ ¸ÀA¨sÀæ«Ä¸ÀÄvÁÛ£É. DzÀgÉ ¤gÁ±ÁªÁ¢AiÀÄÄ G½zÀ CzsÀð ¤Ãj£À §UÉÎ £É£ÉzÀÄ zÀÄUÀÄqÀUÉƼÀÄîªÀ. £ÁªÀÅ AiÀiÁªÀÅzÉà PÉ®¸ÀªÀ£ÀÄß ¥ÁægÀA©ü¸À®Ä £ÀªÀÄUÉ zÉÆqÀØUÀÄj EgÀ¨ÉÃPÁV®è D PÁAiÀÄðªÀ£ÀÄß ¥ÁægÀA©ü¸À¨ÉÃPÀµÉÖÃ. . .

£ÁªÀÅ ªÀiÁqÀĪÀ ¥Àæw PÁAiÀÄPÀzÀ°è D±ÁªÁzÀ¢AzÀ DgÀA©ü¹zÉ ¸ÁPÀÄ AiÀıÀ¸ÀÄì vÁ£Éà §gÀÄvÀÛzÉ. eÁÕ¤UÀ¼À ¥ÀæPÁgÀ “M¼ÉîAiÀÄ DgÀA¨sÀªÀÅ D PÉ®¸ÀªÀ£ÀÄß CzsÀð AiÀıÀ¹ìAiÀiÁV ªÀÄÄV¹zÀPÉÌ ¸ÀªÀÄ”. £ÁªÀÅ ¸ÀtÚ ¥ÀÄlÖ vÁåUÀUÀ¼À£ÀÄß ªÀiÁrzÁUÀ ªÀiÁvÀæ  ªÀĺÁzÁ£ÀAzÀ ¥ÀqÉAiÀÄ®Ä ¸ÁzsÀå. £ÁªÀÅ D±ÁªÁ¢UÀ¼ÁV aAw¹, QæAiÀiÁ²Ã®gÁV zÀÄrzÀgÉ ¸ÀªÀiÁdªÀÅ £ÀªÀÄä£ÀÄß UÀÄwð¸ÀĪÀÅzÀgÉÆA¢UÉ £ÁªÀÅ ¦æÃw, ¸ÉßúÀ, £ÀA©PÉ, «£ÀAiÀÄ, ¸ÉêÁ ªÀÄ£ÉÆèsÁªÀªÀ£ÀÄß ¨É¼À¹PÉÆAqÀÄ J®èzÀgÀ®Æè «dAiÀĪÀAvÀgÁUÀ§ºÀÄzÀÄ. EA¢£À AiÀÄĪÀd£ÁAUÀzÀªÀgÀ°è DvÀä¸ÉÜöÊAiÀÄzÀ PÉÆgÀvɬÄzÉ EzÀjAzÀ AiÀiÁªÀÅzÉà PÁAiÀÄðªÀ£ÀÄß ¸ÀéAiÀÄA ªÀiÁqÀ®Ä ªÀÄÄAzÉ §gÀÄwÛ®è. vÁªÀÅ ªÀiÁqÀĪÀ PÉ®¸À¢AzÀ DUÀĪÀ vÉÆAzÀgÉUÀ¼À£ÀÄß AiÉÆÃa¸ÀĪÀgÉà «£ÀBºÀ CzÀjAzÀ DUÀĪÀ ¥ÀæAiÉÆÃd£ÀUÀ¼À£ÀÄß ¯ÉQ̸ÀĪÀÅ¢®è. EªÀgÀ E£ÉÆßAzÀÄ z˧ð®åªÉAzÀgÉ ªÁ¸ÀªÁA±ÀUÀ¼À£ÀÄß ¥ÀjUÀt¸ÀzÉà PÀ®à£Á¯ÉÆÃPÀzÀ ¸ÀAUÀwUÀ½UÉ CxÀªÁ AiÀiÁgÉÆà ºÉý-PÉýzÀ «ZÁgÀUÀ¼À£ÀÄß vÀ¯ÉAiÀÄ°è vÀÄA©PÉÆAqÀÄ D®¹UÀ¼ÁUÀÄwÛzÁÝgÉ. £ÁªÀÅ «ªÉÃPÀ£ÀAzÀgÀÄ, C§Äݯï PÀ¯ÁAgÀªÀgÀ ªÀiÁvÀÄUÀ¼À£ÉÆäªÉÄ D°¹zÀgÉ ¸ÁPÀÄ £ÀªÀÄä°è ZÉÃvÀ£À vÁ£Éà vÁ£ÁV §gÀÄvÀÛzÉ. «±ÀézÀ°è K£ÀÄ E®èzÀªÀgÉà ªÀĺÁ£ï PÁæAw ªÀiÁrgÀĪÁUÀ J®èªÀ£ÀÄß ºÉÆA¢gÀĪÀ £ÁªÀÅUÀ¼ÉÃPÉ »ÃUÉAzÀÄ MªÉÄä AiÉÆÃa¹, PÁAiÀÄð¥ÀæªÀÈvÀÛgÁUÉÆÃt.


EzÉà AiÉÆÃa¹ DUÀzÀÄ, DUÀĪÀÅ¢®è, ¸ÁzsÀå«®è JA§ ¥ÀzÀUÀ¼À£ÀÄß ¤«ÄäAzÀ zÀÆgÀ«r. . D±Á¨sÁªÀªÀ£ÀÄß ºÉÆA¢ ¸Á¢ü¹, ¸ÁzsÀPÀgÁUÉÆÃt. . . UɼÉAiÀÄgÉÃ,



-   PÉ.n.Dgï.

manasu geluvudu

ªÀÄ£À¸Àì UÉ®ÄèªÀÅzÀÄ
             

wgÀÄ¥ÀwUÉ ºÉÆÃzÀgÉ C°è vÀªÀÄä AiÀiÁªÀÅzÁzÀgÀÆ MAzÀÄ z˧ð®åªÀ£ÀÄß ©lÄÖ§gÀ¨ÉÃPÀÄ J£ÀÄߪÀÅzÀÄ ¥ÀæwÃPÀ.DzÀgÉ EzÀgÀ §zÀ°UÉ vÀªÀÄä vÀ¯ÉUÀÆzÀ®£ÀÄß  PÉÆlÄÖ§gÀĪÀgÀÄ. ªÁ¸ÀÛªÀªÁV CªÀgÀÄ C°è ©lÄÖ§gÀ¨ÉÃPÁVgÀĪÀÅzÀ£ÀÄß ªÀÄ£ÀzÀ¯Éèà G½¹PÉÆAqÀÄ §gÀĪÀgÀÄ. »ÃUÉ MAzÀÄ ¥Àæ¸ÀAUÀ £É£À¦UÉ §gÀÄvÀÛzÉ wgÀÄ¥ÀwUÉ ºÉÆÃV §AzÀ ªÀAiÀĸÁìzÀ ªÀÈzÀÞgÉƧâgÀ£ÀÄß CfÓ wgÀÄ¥ÀwAiÀÄ°è K£ÀÄ ©lÄÖ§AzÉ? JAzÀgÀÄ CzÀPÉÌ CdÓ£ÀÄ ‘¹lÖ£ÀÄß’ JAzÀÄ GvÀÛj¹zÀgÀÄ. £ÀAvÀgÀ ªÉƪÀÄäUÀ, ªÀÄUÀ-ªÀÄUÀ¼ÀÄ, ¸ÉƸÉAiÀÄA¢gÀÄ ªÀÄvÉÛà ªÀÄvÉÛà CzÉà ¥Àæ±ÉßAiÀÄ£ÀÄß PÉüÀ¯ÁV CdÓ£ÀÄß ¸Àé®à ªÀÄnÖUÉ vÁ¼ÉäªÀ»¹ CzÉà GvÀÛgÀªÀ£ÀÄß ¤ÃrzÀgÀÄ. PÉÆ£ÉUÉ vÀªÀÄä  £ÉgÉAiÀÄ ªÀÄ£ÉAiÀÄ ºÀ¼ÉAiÀÄ ªÉÊjAiÉƧâ£ÀÄ UËqÉæà wgÀÄ¥ÀwAiÀÄ°è K£ÀÄ ©lÄÖ§A¢æ JAzÉÆqÀ£É CdÓ£ÀÄ §ºÀ¼À PÉÆæÃzsÀ¢AzÀ ‘JµÀÄÖ ¸Àj ºÉüÀĪÀÅzÀÄ ¤ªÀÄUÉ ¹lÖ£ÀÄß ©lâAzÉAzÀÄ’ ¹nÖ£À°è UÀÄqÀÄVzÀ£ÀÄ.

ªÀÄ£ÀĵÀå vÀ£Àß°è£À z˧ð®åªÀ£ÀÄß ©qÀ®Ä J°èUÉÆà ºÉÆÃUÀ¨ÉÃPÁV®è, ªÀÄ£À¹ìzÀgÉà ªÀÄ£ÉAiÀÄ°è CzÀ£ÀÄß ¸Á¢ü¸À§ºÀÄzÀÄ. M§â ªÀåQÛ ¸ÀA¸ÁgÀ ¸ÁPÉAzÀÄ ªÀÄoÀPÉÌ ºÉÆÃzÀ/¸À£Áå¹AiÀiÁzÀ JAzÁPÀët CªÀ£ÀÄ ¸ÀPÀ®ªÀ£ÀÄß UÉzÀݪÀ£ÀÄß/vÀ£Àß z˧ð®åUÀ½AzÀ ºÉÆgÀ§A¢zÁÝ£ÉAzÀ®è. EzÀPÉÌ MAzÀÄ ¸ÀtÚPÀxÉAiÀÄ£ÀÄß ºÉüÀ§ºÀÄzÀÄ.

¸ÀƼÉAiÀÄ ªÀÄ£ÉAiÀÄ ªÀÄÄAzÉAiÉÄà M§â ¸À£Áå¹ ªÁ¸À«zÀÝ ¸ÀÆ¼É ªÀÄvÀÄÛ ¸À£Áå¹ E§âgÀÆ MªÉÄä¯Éà ªÀÄgÀtªÀ£ÀߦàzÁUÀ ¸ÀÆ¼É £ÀgÀPÀPÉÌ ºÉÆÃUÀĪÀ §zÀ®Ä ¸ÀéUÀðPÀÆÌ, ¸À£Áå¹ ¸ÀéUÀðPÉÌ §zÀ¯ÁV £ÀgÀPÀPÀÆÌ ºÉÆÃzÀgÀÄ. PÁgÀtªÉ¤ßgÀ§ºÀÄzÉAzÀÄ AiÉÆÃa¸ÀÄwÛgÀÄ«ÃgÁ, ¸À£Áå¹ ¸ÀƼÉAiÀÄ ªÀÄ£ÉUÉ EAzÀÄ, ¤£Éß JµÀÄÖ d£À §AzÀgÀÄ-ºÉÆÃzÀgÀÄ JAzÀÄ ¯ÉPÀÌ ºÁPÀÄvÀÛ EPÉUÉ ¸ÀéUÀðzÀ°è vÁt«®èªÉAzÀÄ AiÉÆÃa¸ÀÄwÛzÀÝ, DzÀgÉ ¸ÀƼÉAiÀÄÄ CAiÉÆåà ¥Á¥À D ¸À£Áå¹ ¥Àæw¤vÀå, vÀ¥À¸ÀÄì, CzsÀåAiÀÄ£À, ¥ÀæªÀZÀ£ÀUÀ¼À£ÀÄß ªÀiÁqÀÄvÁÛ vÀ£Àß ¨Á¼À£ÀÄß ¥ÁªÀ£ÀUÉƽ¸ÀÄwÛgÀĪÀgÀÄ £Á£ÀÄ ªÀiÁvÀæ F ºÉùUÉ ªÀÈwÛAiÀÄ£ÀÄß ªÀiÁqÀĪÉ, F PÁAiÀÄð¢AzÀ ªÀÄÄQ۬ĮèªÉà JAzÀÄ ¢£À ªÀÄgÀÄUÀĪÀ¼ÀÄ. M§â ¸ÀA¸ÁgÀ ¸ÁPÁV ªÀÄoÀzÀ°èzÁÝ£É JAzÁPÀët CªÀ£ÀÄ z˧ð®åUÀ½AzÀ ºÉÆgÀ§A¢zÁÝ£ÉAzÀ®è. CzÀ£Éßà zÉêÀgÀ zÁ¹ªÀÄAiÀÄå£ÀªÀgÀÄ ‘ªÀÄoÀzÉƼÀUÀt ¨ÉPÀÄÌ E°AiÀÄ PÀAqÀÄ ¥ÀÄl£ÉUÉzÀAvÁ¬ÄvÀÛÄ’ JA¢zÁÝgÉ.


-    PÉ.n.Dgï.

ಗುರುವಾರ, ಜೂನ್ 5, 2014

ºÉtÂÚUÉ CAzÀªÉà ±Á¥ÀªÉà ?

 ºÉtÂÚUÉ CAzÀªÉà ±Á¥ÀªÉà ?

EA¢£À ¢£ÀUÀ¼À°è ºÉtÂÚUÉ CªÀ¼À ¸ËAzÀgÀåªÉà ±Á¥ÀªÁUÀÄwÛzÉ. CªÀiÁAiÀÄPÀ, ªÀÄÄUÀÞ ºÉtÚPÀ̼À ªÉÄÃ¯É zÁgÀÄt CvÁåZÁgÀ, ¯ÉÊAVPÀ QgÀÄPÀļÀ, zËdð£Àå, PÉƯÉAiÀÄAvÀºÀ ¥ÀæPÀgÀtUÀ¼ÀÄ FUÀ ¢£À¢AzÀ ¢£ÀPÉÌ KgÀÄwÛzÉ. PÁ£ÀƤ£À ¥Á®PÀgÀÄ EAvÀºÀ ¥ÀæPÀgÀtUÀ¼À §UÉÎ «±ÉõÀ D¸ÀQÛªÀ»¹ vÀ¤SÉ PÉÊUÉƼÀÄîwÛ®è. EAvÀºÀ DgÉÆæUÀ½UÉ PÁ£ÀÆ£ÀÄ gÀPÀëPÀgÉ gÀPÀëuÉ UÉÆÃqÉAiÀÄAvÉ ¤AvÀÄ PÁAiÀÄð¤ªÀð»¸ÀÄwÛgÀĪÀÅzÀÄ ¨ÉøÀgÀzÀ ¸ÀAUÀw. eÁjAiÀÄ°ègÀĪÀ AiÀiÁªÀÅzÉà PÁAiÉÄÝUÀ¼ÀÄ ¸ÀºÀ EªÀgÀ gÀPÀëuÉUÉ §gÀÄwÛ®è. £ÀÆvÀ£ÀªÁV PÀpt PÁ£ÀÆ£ÀÄ eÁjUÉ vÀgÀ¨ÉÃPÉAzÀÄ J¯ÉèqÉAiÀÄ°èAiÀÄÆ PÀÆUÀÆ PÉüÀÄwÛzÀÝgÀÆ, eÁjUÉƽ¸ÀĪÀ ªÀÄ£À¸ÀÄì ªÀiÁvÀæ AiÀiÁgÀÄ ªÀiÁr®è (ªÀiÁqÀÄwÛ®è).

zɺÀ°AiÀÄ WÀl£ÉAiÀÄ §½PÀªÁzÀÝgÀÆ ¸ÀPÁðgÀ/C¢üPÁjUÀ¼ÀÄ JZÉÑÃvÀÄÛPÉÆAqÀÄ PÁAiÉÆÃð£ÀÄäRªÁUÀ¢gÀĪÀÅzÀjAzÀ EAzÀÄ zÉñÀzÁzÀåAvÀ ªÀÄ»¼ÉAiÀÄgÀ ªÉÄð£À ¥ÀæPÀgÀtUÀ¼ÀÄ ¢£ÀA¥Àæw ºÉZÁÑUÀÄvÀÛ¯Éà ¸ÁVzÉ. ºÉtäPÀ̼ÀÄ vÁªÁVAiÉÄà eÁUÀÈvÀgÁUÀzÀ AiÉÆgÀvÀÄ AiÀiÁªÀ ±Á¸À£À, PÁAiÉÄÝ, PÁ£ÀÆ£ÀÄ K£ÀÄ ªÀiÁqÀ®Ä ¸ÁzsÀå«®è.



-      PÉ.n. Dgï.

ಸೋಮವಾರ, ಜೂನ್ 2, 2014

ಇತಿಹಾಸ

ಓದುಗರ ಗಮನಕ್ಕೆ ಪ್ರಶ್ಮೋತ್ತರದಲ್ಲಿ ಕೆಲವು ತಪ್ಪುಗಳಿವೆ ಮುಂದಿನ ದಿನಗಳಲ್ಲಿ ಸರಿಪಡಿಸುತ್ತೇನೆ.....

ಬೌದ್ಧ ಧರ್ಮ
ಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿ
ಬೌದ್ಧ ಧರ್ಮದ ಸ್ಥಾಪಕ - ----- ಗೌತಮ ಬುದ್ಧ                      ಗೌತಮ ಬುದ್ಧನ ಇನ್ನೋಂದು ಹೆಸರು -- ಸಿದ್ಧಾರ್ಥ
ಗೌತಮ ಬುದ್ಧನ ತಂದೆಯ ಹೆಸರು -- ಶುದ್ಧೋದನ                  ಬುದ್ಧನ ಮಲತಾಯಿಯ ಹೆಸರು - - ಮಹಾ ಪ್ರಜಾಪತಿ
ಶುದ್ಧೋದನ  ಕುಲಕ್ಕೆ ಸೇರಿದ ಅರಸ - - ಶಾಕ್ಯ ಕುಲ             ಶುದ್ಧೋದನ ರಾಜ್ಯವಾಳುತ್ತಿದ್ದ ಪ್ರದೇಶ - - ಕಪಿಲವಸ್ತು    ಬುದ್ಧನ ತಾಯಿಯ ಹೆಸರು - - ಮಾಯಾದೇವಿ
ಮಾಯಾದೇವಿಯ ತವರು ಮನೆ - - ದೇವದಾಹ ಎಂಬ ನಗರ                 ಬುದ್ಧನ ಮುಗುವಿನ ಹೆಸರು - ರಾಹುಲ
ಮಾಯಾದೇವಿ ಬುದ್ಧನಿಗೆ ಜನ್ಮ ನೀಡಿದ ಪ್ರದೇಶ -- ಲುಂಬಿಣಿ ವನ
ಲುಂಬಿಣಿವನ ಪ್ರಸ್ತುತ  ಪ್ರದೇಶದಲ್ಲಿದೆ -- ನೇಪಾಳದ ಗಡಿ ಪ್ರದೇಶ
ಜಿಂಕೆಯ ವನ ಎಂದು ಕರೆಯಲ್ಪಡುವ ಪ್ರದೇಶ – ಸಾರಾನಾಥ       ಬುದ್ದನ ಕುರಿತಾದ ತಮಿಳು ಕೃತಿ - - ಮಣಿಮೇಖಲೈ
ಬುದ್ದನ ಬಾಲ್ಯದಲ್ಲಿ ಭವಿಷ್ಯ ನುಡಿದ ಸನ್ಯಾಸಿ – ಅನಿತ               ಬುದ್ದನ ಪತ್ನಿಯ ಹೆಸರು - ಯಶೋಧರಾ
ಬುದ್ಧ ಸನ್ಯಾಸತ್ವ ಪಡೆಯಲು ಕಾರಣವಾದ ಅಂಶ - ವೃದ್ದ ಕುಷ್ಠರೋಗಿ , ಶವ ಹಾಗೂ ಸನ್ಯಾಸಿ
ಸತ್ಯಾನ್ವೇಷಣಿ
ಬುದ್ಧನು ಲೌಕಿಕ ಪ್ರಪಂಚದಿಂದ ದೂರ ಸರಿಯಲು ಪ್ರಯತ್ನಿಸಿದ್ದು - 21 ನೇ ವಯಸ್ಸಿನಲ್ಲಿ
ಬುದ್ಧನು ಸತ್ಯಾನ್ವೇಷಣಿಗೆ ಹೊರಟ ಘಟನೆಯನ್ನು  ಹೆಸರಿನಿಂದ ಕರೆಯುವರು - ಮಹಾಪರಿತ್ಯಾಗ
ರಾಜ್ಯ ತೊರೆದು ಹೊರಟ ಬುದ್ಧನು ತಲುಪಿದ ಮೊದಲ ಪ್ರದೇಶ - ಗಯಾ
ಬುದ್ಧನಿಗೆ ಜ್ಞಾನೇದಯವಾದದ್ದು - ಬೋದಿ ವೃಕ್ಷದ ಕೆಳಗೆ
ತಥಾಗತ ಎಂದರೇ - ಸತ್ಯವನ್ನು ಕಂಡವನು ಎಂದರ್ಥ
ಬುದ್ದನು ನಿರ್ವಾಣ ಹೊಂದಿದ ಪ್ರದೇಶ - ನೇಪಾಳದ ಕುಶೀನಗರ


ಬುದ್ದನ ತತ್ವಗಳು
ನಾಲ್ಕು ಮೂಲ ತತ್ವಗಳು
ನಾಲ್ಕು ಮಹಾನ್ ಸತ್ಯಗಳು
ಅಷ್ಟಾಂಗ ಮಾರ್ಗ
ನಾಲ್ಕು ಮೂಲ ತತ್ವಗಳು
ಅಹಿಂಸೆ,            ಸತ್ಯ ನುಡಿಯುವಿಕೆ
ಕಳ್ಳತನ ಮಾಡದಿರುವುದು
ಪಾವಿತ್ರತೆ
ನಾಲ್ಕು ಮಹಾನ್ ಸತ್ಯಗಳು
ದುಃಖ,        ದುಃಖಕ್ಕೆ ಕಾರಣ
ದುಃಖದ ನಿವಾರಣಿ
ದುಃಖದ ನಿವಾರಣಿಗೆ ಮಾರ್ಗ
ಅಷ್ಟಾಂಗ ಮಾರ್ಗ
ಒಳ್ಳೆಯ ನಂಬಿಕೆ
ಒಳ್ಳೆಯ ಆಲೋಚನೆ
ಒಳ್ಳೆಯ ಮಾತು
ಉತ್ತಮ ನಡತೆ -   ಉತ್ತಮ ಜೀವನ
ಒಳ್ಳೆಯ ಪ್ರಯತ್ನ
ಉತ್ತಮ ವಿಚಾರಗಳ ನೆನಪು
ಯೋಗ್ಯ ರೀತಿಯ ಧ್ಯಾನ
ಬೌದ್ಧ ಧರ್ಮದ ಅವನತಿಗೆ ಕಾರಣ
ಹೀನಾಯಾನ ಮಹಾಯಾನ ಪಂಗಡಗಳ ಉಗಮ
ಬೌದ್ಧ ಭಿಕ್ಷು ಹಾಗೂ ಭಿಕ್ಷುಣಿಯರು ಕಾರ್ಯದಲ್ಲಿ ಉತ್ಸಾಹ ಹೀನಾರಾಗಿದ್ದರು
ಬೌದ್ಧ ಸಂಗಾರಾಗಳು ಸಂಪತ್ತಿನ ಕೇಂದ್ರವಾಗಿದ್ದು
ಭಿಕ್ಷುಗಳ ಅಶ್ಲೀಲ ನಡತೆ
ಗುಪ್ತ ಸಾಮ್ರಾಜ್ಯದ ಉಗಮ
ಶಂಕರಾಚಾರ್ಯರ ವಾಸ
ಮುಸಲ್ಮಾನರ ದಾಳಿ
ಬುದ್ಧಮ ಜೀವನದ ಐದು ಘಟನೆಗಳು ಹಾಗೂ ಅವುಗಳ ಸಂಕೇತ
ಜನನ - ಕಮಲ ಮತ್ತು ವೃಷಭ
ಜ್ಞಾನ ಪ್ರಾಪ್ತಿ - ಕುದುರೆ
ನಿರ್ವಾಣ - ಬೋಧಿವಕ್ಷ
ಪ್ರಥಮ ಧರ್ಮೋಪದೇಶ - ಧರ್ಮಚಕ್ರ
ಪರಿನಿರ್ವಾಣ - ಸ್ಥೂಪ
ಅಹಿಂಸೆಯೆ ದುಃಖಕ್ಕೆ ಮೂಲ ಕಾರಣ ಎಂಬ ಹೇಳಿಕೆ ನೀಡಿದವರು - ಬುದ್ಧ
ಬುದ್ಧನ ಪ್ರಕಾರ ಮುಕ್ತಿಗೆ ಕೊಂಡೊಯ್ಯಲಿರುವ ದಾರಿ - ಅಷ್ಟಾಂಗ ಮಾರ್ಗ
ಅಷ್ಟಾಂಗ ಮಾರ್ಗವನ್ನು  ಹೆಸರಿನಿಂದಲೂ ಕರೆಯುವರು - - ಮಾಧ್ಯಮಿಕ ಮಾರ್ಗ
ವ್ಯಕ್ತಿಯ ಮೋಕ್ಷ ಸಾಧನೆಗೆ ಸೂಕ್ತ ದಾರಿ ಕಲ್ಪಿಸುವ ಮಾರ್ಗ - ಅಷ್ಟಾಂಗ ಮಾರ್ಗ
ಬುದ್ಧನ ಉಪದೇಶಗಲನ್ನು ಒಳಗೊಂಡಿರುವ ಬೌದ್ಧ ಸಾಹಿತ್ಯ - ತ್ರಿಪಿಟಕ
ಬೌದ್ಧ ಧರ್ಮದ ಪ್ರಸಾರ
ಬುದ್ಧನ ಉಪದೇಶ  ಭಾಷೆಯಲ್ಲಿ ಪ್ರಸಾರವಾಯಿತು - ಪಾಳಿ ಭಾಷೆ
ಬೌದ್ಧ ಧರ್ಮದ ಎರಡು ಪಂಗಡಗಳು - ಹೀನಾಯಾನ ಮತ್ತು ಮಹಾಯಾನ
ಬೌದ್ಧ ಮಹಾ ಸಭೆಗಳು
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ರಾಜಗೃಹದಲ್ಲಿ ಜರುಗಿತು.
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ವ್ಯವಸ್ಥೆಗೊಳಿಸಿದವರು - ಅಜಾತಶತೃ
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಇದರ ಅಧ್ಯಕ್ಷತೆ ವಹಿಸಿದವರು - ಮಹಾಕಶ್ಯಪಾ
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ  ಸಭೆಯಲ್ಲಿ ತ್ರಿಪಿಟಕ ಎಂಬ ಗ್ರಂಥವನ್ನು ರಚಿಸಲಾಯಿತು
ಎರಡನೇ ಸಭೆ - ಕ್ರಿ.ಪೂ. 387 ರಲ್ಲಿ - ವೈಶಾಲಿಯಲ್ಲಿ ಜರುಗಿತು
ಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಪಾಟಲಿಪುತ್ರದಲ್ಲಿ ನಡೆಯಿತು
ಮೂರನೇ ಸಭೆ - ಕ್ರಿ.ಪೂ. 237  ಸಭೆ - ಅಶೋಕನಿಂದ ಸಮಾವೇಶಗೊಂಡಿತು
ಮೂರನೇ ಸಭೆ - ಕ್ರಿ.ಪೂ. 237  ಅಧ್ಯಕ್ಷತೆಯೆಯನ್ನು - ಮುಗ್ಗಲಿಪುತ್ರ ವಹಿಸಿದ್ದನ್ನು
ಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಕಥಾ ವಸ್ತು ಎಂಬ ಗ್ರಂಥವನ್ನು ರಚಿಸಲಾಯಿತು
ನಾಲ್ಕನೇ ಮಹಾಸಭೆ ಕ್ರಿ..100 ರಲ್ಲಿ ಶ್ರೀನಗರದಲ್ಲಿ ನಡೆಯಿತು
ನಾಲ್ಕನೇ ಮಹಾಸಭೆ ಕ್ರಿ..100 ರಲ್ಲಿ ಕಾನಿಷ್ಕನ ಆಶ್ರಯದಲ್ಲಿ ನಡೆಯಿತು
ನಾಲ್ಕನೇ ಮಹಾಸಭೆ ಕ್ರಿ..100 ರಲ್ಲಿ ಬೌದ್ಧ ಧರ್ಮ ಮಹಾಯಾನ ಹಾಗೂ ಹೀನಾಯಾನ ಎಂಬ ಎರಡು ಪಂಗಡಗಳಾಗಿ ವಿಭಜನೆಗೊಂಡಿತು .
ಬೌದ್ಧ ಧರ್ಮದ ಪ್ರಮುಖ ಗ್ರಂಥಗಳು
ಬುದ್ಧನು ಜನಿಸಿದ ವರ್ಷ - ಕ್ರಿ.ಪೂ. 567                             ರಾಹುಲ ಪದದ ಅರ್ಥ - ತೊಡಕು
ಬುದ್ಧನಿಗೆ ಹೊಸ ವಿಚಾಗಳು ಹೊಳೆದುದನ್ನು  ಹೆಸರಿನಿಂದ ಕರೆಯುವರು - ಜ್ಞಾನೋದಯ
ಸಂಸ್ಕೃತದಲ್ಲಿ ಬೌದ್ಧ ಗ್ರಂಥಗಳನ್ನು ಬರದ ಪಂಥ  ಮಹಾಯಾನ              ಮಧುರೈಯಲ್ಲಿ ದ್ರಾವಿಡ ಸಂಘವನ್ನು ಕಟ್ಟಿದವರು - ಜೈನರು
ನಮ್ಮ ರಾಷ್ಟ್ರೀಯ ಲಾಂಛನ - ಸಾರಾನಾಥದ ಸ್ತಂಭಗ್ರದ ಸಿಂಹಗಳ ಪ್ರತಿಮೆಯನ್ನ ಹೊಂದಿದೆ
ಬುದ್ಧನು ನಿರ್ವಾಣ ಹೊಂದಿದ ದಿನಾಂಕ - ಕ್ರಿ.ಪೂ. 48 ರಲ್ಲಿ                     ಪ್ರಸ್ತುತ ಧರ್ಮ ಗುರುವಿನ ಹೆಸರು - ದಲೈಲಾಮಾ
ದಲೈಲಾಮ  ಪ್ರದೇಶದವರು  ಟಿಬೆಟ್                                       ಬುದ್ಧನು ಬೋದಿಸಿದ ಆರ್ಯ ಸತ್ಯಗಳ ಸಂಖ್ಯೆ - ನಾಲ್ಕು
ಅಶೋಕನ ಕಾಲದಲ್ಲಿ ನಡೆದ ಬೌದ್ಧ ಸಮ್ಮೇಳನ  ಮೂರನೇಯದು            ಎರಡನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ವೈಶಾಲಿ
ಮೊದಲನೆ ಬೌದ್ಧ ಸಮ್ಮೇಳನ ನಡೆದ ಸ್ಥಳ  ರಾಜಗೃಹ                         ಮೂರನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ಪಾಟಲಿ ಪುತ್ರ
ಬುದ್ದನ ಮೂೂಲ ಬೋಧನೆಗಳಲ್ಲಿ ಬದಲಾವಣಿ ಬಯಸದ ಬೌದ್ಧ ಭಿಕ್ಷುಗಳನ್ನು  ಹೆಸರಿನಿಂದ ಕರೆಯುವರು - ಸ್ಥವಿರರು
ಬೌದ್ಧ ಧರ್ಮವನ್ನು ಜೈನಧರ್ಮದಿಂದ ಪ್ರತ್ಯೇಕಿಸುವ ತತ್ವ - ಎಲ್ಲಾ ಜೀವ ವಸ್ತುಗಳಿಗೆ ಆತ್ಮವಿದೆ ಎಂಬುದು
ಬುದ್ಧನ ಅಭಿಪ್ರಾಯದಂತೆ ನಿರ್ವಾಣ ಪಡೆಯಲು ಸೂಕ್ತವಾದ ಮಾರ್ಗ - ಕಠಿಮ ತಪ್ಪಸ್ಸು
ಭಿಕ್ಷುಣಿಯರ - ಭಿಕ್ಷುಗಳ ದಿನಚರಿಯ ನಿಯಮ ಸಂಘದ ಶಿಷ್ಟಾಚಾರಗಳು ಮುಂತಾದುವುಗಳನ್ನು ಹೊಂದಿರುವ ಪಿಟಕ - ವಿನಯಪಿಟಕ
ಬುದ್ದನ ವಚನ , ಕಥನ ,ತತ್ವ ನಿರೂಪಣಿಗಳಿಂದ ಕೂಡಿರುವ ಪಿಟಕ - ಸುತ್ತ ಪಿಟಕ
ಬುದ್ಧನ ದಾರ್ಶನಿಕ ತತ್ವ ಹಾಗೂ ರಹಸ್ಯ ವಿಚಾರಗಳನ್ನು ಒಳಗೊಂಡಿರುವ ಪಿಟಕ - ಅಭಿದಮ್ಮ ಪಿಟಕ
ಪಿಟಕ ಪದದ ಅರ್ಥ - ಪೆಟ್ಟಿಗೆ ಅಥವಾ ಬುಟ್ಟಿ ಎಂದರ್ಥ
ಬುದ್ಧನು ತನ್ನ 16 ನೇ ವಯಸ್ಸಿನಲ್ಲಿ ವಿವಾಹವಾದನು
ಬುದ್ಧನು ಮಹಾ ಪರಿತ್ಯಾಗಿಯಾದುದು - 26 ನೇ ವಯಸ್ಸಿನಲ್ಲಿ
ಬುದ್ಧನು - ರಾಜಗೃಹವನ್ನು ತೊರೆದು ನಂತರ ಉರುವೇಲ ಗ್ರಾಮಕ್ಕೆ ಹೋಗಿ ಅಲ್ಲಿ ನಿರಂಜನ ನದಿಯಲ್ಲಿ ಸ್ನಾನ ಮಾಡಿ ಸುಜಾತ ಎಂಬುವವಳು ಕೊಟ್ಟ ಭಿಕ್ಷಾನ್ನವನ್ನ ತಿಂದು ನಂತರ ಗಯಾವನ್ನ ತಲುಪಿದ             ಬುದ್ಧಗಯಾದಲ್ಲಿ ತಪಸ್ಸನ್ನು ಕೈಗೊಂಡಿದ್ದು - 47 ದಿನ
ಬುದ್ಧನಿಗೆ ಜ್ಞಾನೋದಯವಾಗಿದ್ದು - 35 ನೇ ವಯಸ್ಸಿನಲ್ಲಿ
ಧರ್ಮ ಚಕ್ರದ ಪರಿವರ್ತನೆ ಎಂದರೆ - ಬುದ್ಧನು ತನ್ನ ಮೊದಲ ಪ್ರವಚನವನ್ನು ಸಾರಾನಾಥದ ಜಿಂಕೆಯವನ ದಲ್ಲಿ ಆರಂಭಿಸಿದ್ದನ್ನು  ಹೆಸರಿನಿಂದ ಕರೆಯುವರು                                                           ಬುದ್ಧನ ಮೊದಲ ಶಿಷ್ಯನ ಹೆಸರು - ಆನಂದ
ಬುದ್ದನು - ಉತ್ತರ ಪ್ರದೇಶದ ಗೋರಕ್ ಪುರ ಜಿಲ್ಲೆಯ ಕುಶಿನಗರದಲ್ಲಿ ಕ್ರ.ಪೂ. 487 ರಲ್ಲಿ ನಿರ್ವಾಣ ಹೊಂದಿದರು
ಬುದ್ಧನು ಬೋಧಿಸಿದ ಅಷ್ಟಾಂಗ ಮಾರ್ಗವು  ಕಲ್ಪನೆಗೆ ಸಮಾನವಾಗಿದೆ - ಅರಿಸ್ಟಾಟಲ್ ಸುವರ್ಣ ಮಾಧ್ಯಮ ಕಲ್ಪನೆ
ಸುವರ್ಣ ಮಾಧ್ಯಮದ ಕಲ್ಪನೆ ನೀಡಿದವರು - ಅರಿಸ್ಟಾಟಲ್                     ಕುಂಡಲ ವನ  ರಾಜ್ಯದಲ್ಲಿದೆ  ಕಾಶ್ಮೀರ  
4
 ನೇ ಬೌದ್ಧ ಸಮ್ಮೇಳನ ನಡೆದದ್ದು - ಕುಂಡಲ ವನದಲ್ಲಿ ( ಕ್ರಿ.ಪೂ.100 ) ರಲ್ಲಿ 4ನೇ ಬೌದ್ಧ ಸಮ್ಮೇಳನ ನಡೆಸಿದವನು - ಕಾನಿಷ್ಕ
4
 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು  ವಸುಮಿತ್ರ               5 ನೇ ಬೌದ್ಧ ಸಮ್ಮೇಳನ ನಡೆಸಿದವರು - ಹರ್ಷವರ್ಧನ
5
 ನೇ ಬೌದ್ಧ ಸಮ್ಮೇಳನ ನಡೆದದ್ದು - ಕಾನೂಜ್ ನಲ್ಲಿ ಕ್ರಿ.. 643            5 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು - ಹ್ಯೂಯನ್ ತ್ಸಾಂಗ್
ನಲಂದಾ ಬೌದ್ಧ ವಿಶ್ವ ವಿದ್ಯಾಲಯವನ್ನು ಪೋಷಿಸಿದ ಅರಸ - ಹರ್ಷವರ್ಧನ
ಬೌದ್ಧ ಧರ್ಮವನ್ನು ಚೀನಾಗೆ ಪರಿಚಯಿಸಿದವರು - ಧರ್ಮರತ್ನ ಹಾಗೂ ಕಶ್ಯಾಪ
ಬೌದ್ಧ ಗ್ರಂಥಗಳನ್ನು ಚೀನಿ ಭಾಷೆಗೆ ತರ್ಜುಮೆ ಮಾಡಿದವನು - ಹ್ಯೂಯನ್ ತ್ಸಾಂಗ್
ನಲಂದಾ ವಿಶ್ವ ವಿದ್ಯಾಲಯಕ್ಕೆ ಬೆಂಕಿ ಇಟ್ಟ ಮುಸ್ಲಿಂ ದಾಳಿಕಾರ - ಭಕ್ತಿಯಾರ್ ಖಿಲ್ಜಿ                     
ಗಾಂಧಾರ ಶಿಲ್ಪಕಲೆಯನ್ನು ಹುಟ್ಟುಹಾಕಿದ ಧರ್ಮ - ಬೌದ್ಧ ಧರ್ಮ
ನಿರ್ವಾಣ ಎಂದರೇ - ಜನನ ಮರಣಗಳಿಂದ ಮುಕ್ತವಾಗಿ ದೈವಿ ಸಾನಿಧ್ಯ ಪಡೆಯುವುದು               ಕಪಿಲ ವಸ್ತು  ಪ್ರದೇಶದಲ್ಲಿದೆ - ನೇಪಾಳ
ಬುದ್ಧನು ಮೋಕ್ಷ ಹೊಂದಿದ ದಿನವನ್ನು  ಹೆಸರಿನಿಂದ ಕರೆಯಲಾಗಿದೆ - ಮಹಾಪರಿನಿರ್ವಾಣ
ಬುದ್ದನು ನಿರ್ವಾಣದ ಸಂಕೇತಗಳು - ಚೈತ್ಯಗಳು
ಬೌದ್ಧ ಧರ್ಮದ ಆಕ್ಸ್ ಫರ್ಡ್ ವಿಶ್ವ ವಿದ್ಯಾನಿಲಯ ಎಂದು ಕರೆಯಲ್ಪಡುವ ವಿ.ವಿ.ನಿಲಯ - ನಲಂದಾ ವಿಶ್ವ ವಿದ್ಯಾನಿಲಯ
ಬೌದ್ಧ ಗುರು ದಲೈಲಾಮ ಭಾರತಕ್ಕೆ ಟಿಬೆಟಿನಿಂದ ವಲಸೆ ಬಂದ ವರ್ಷ - ಕ್ರಿ. . 1959 ರಲ್ಲಿ         
ಬುದ್ದನ ಸ್ವಾಮಿ ನಿಷ್ಠ ಸೇವಕ  ಚನ್ನ                                             ಮಹಾವೀರನ ಅನುಯಾಯಿಗಳಾದ ಮುನಿ - ವಸ್ತ್ರ
ಜೈನ ದೇವಾಲಯಗಳನ್ನು  ಹೆಸರಿನಿಂದ ಕರೆಯುವರು  ಬಸದಿ             ಕೇವಲಿ ಎಂದರೆ - ಜ್ಞಾನಿ ಎಂದರ್ಥ
ಬುದ್ಧನ ಸ್ಮಾರಕಗಳಿರುವ ಪ್ರದೇಶ  ಸಾರಾನಾಥ                               ಗೌತಮ ಬುದ್ಧ - 80 ವರ್ಷ ಧರ್ಮ ಪ್ರಚಾರ ಮಾಡಿದ
ಬುದ್ದನು ಪವಿತ್ರ ಸ್ನಾನ ಮಾಡಿದ ನಿರಂಜನ ನದಿಯ ಪ್ರಸ್ತುತ ಹೆಸರು - ಲೀಲಾಜನ್
ಸಂಸ್ಕೃತದಲ್ಲಿ ಅತ್ಯಂತ ಪ್ರಾಚೀನವಾದ ಪಾರಿಪುತ್ರ ಪ್ರಕರಣ ಎಂಬ ನಾಟಕವನ್ನ ರಚಿಸಿದವನು - ಅಶ್ವ ಘೋಷ
ಭಾರತದಲ್ಲಿ ಸ್ಥಾಪಿಸಲಾದ ಕೊನೆಯ ಬೌದ್ಧ ವಿ.ವಿ. ನಿಲಯ - ವಿಕ್ರಮಶೀಲ
ಕುಶಾನರ ಕಾಲಕ್ಕೆ ಸೇರಿದ ಬೌದ್ಧ ಸ್ಮಾರಕ ಇತ್ತೀಚಿನ ದಿನಗಳಲ್ಲಿ  ಪ್ರದೇಶದಲ್ಲಿ ಹೊರ ಬಿದ್ದಿತು - ಸಂಗೋಲ್
ಭಾರತದಲ್ಲಿ ರಚಿಸಲ್ಪಟ್ಟ ಕೊನೆಯ ಬೌದ್ಧ ಸಾಹಿತ್ಯ ಗ್ರಂಥದ ಹೆಸರು - ದೋಹಾ ಕೋಶ
ಗೌತಮ ಬುದ್ಧನನ್ನು ಪ್ರಪ್ರಥಮವಾಗಿ ಮಾನವ ರೂಪದಲ್ಲಿ ಪ್ರಕಟಿಸಿದ ಶಿಲ್ಪಕಲೆ - ಗಾಂಧಾರ ಶಿಲ್ಪಕಲೆ
ಅಭಿಧರ್ಮ ಪೀಠಿಕೆಯನ್ನು ರಚಿಸಿದ ಬೌದ್ಧ ಸಮ್ಮೇಳನ - ಪಾಟಲಿಪುತ್ರ ಸಂಗಿತಿ
ಮಹಾಯಾನ ಬೌದ್ಧರು ಪ್ರಪ್ರಥಮವಾಗಿ ವಿಗ್ರಹಾರಾಧನೆಯನ್ನು ಪ್ರಾರಂಭಿಸಿದ ವರ್ಷ - ಕ್ರಿ..1 ನೇ ದಶಕ
ಬುದ್ದನ ಶಾಂತಿ ಸಂದೇಶದೊಂದಿಗೆ ರೋಹಿಣಿ ನದಿಯ ನೀರಿನ ಗಲಭೆಯನ್ನು ನಿವಾರಿಸಿಕೊಂಡ ರಾಜ್ಯಗಳು - ಶಾಕ್ಯಮ ಮತ್ತು ಕೋಸಲ
ಬುದ್ದನು  ವಿಷಯದ ಕುರಿತು ಚರ್ಚೆ ಮಾಡುವುದನ್ನು ನಿರಾಕರಿಸಿದವನು - ಆತ್ಮ ಮತ್ತು ದೇವರು
ಪಾಟಲಿಪುತ್ರ ನಗರದ ನಿರ್ಮಾತೃ  ಅಜಾತಶತೃ                   ಅಂಗೀರಸ ಎಂದು ಹೆಸರನ್ನು ಹೊಂದಿದವನು - ಬುದ್ಧ
ಗೊತಮ ಬುದ್ಧನು ವೈಶಾಲಿಯಲ್ಲಿ  ಗುರುವಿನ ಬಳಿ ಪಾಂಡಿತ್ಯವನ್ನು ಸಂಪಾದಿಸಿದವನು - ಅಲಾರಕಲಾಮ
ಮೊಟ್ಟ ಮೊದಲ ಬೌದ್ಧ ಸನ್ಯಾಸಿನಿ - ಪ್ರಜಾಪತಿ ಗೌತಮಿ            ಬುದ್ಧನ ಪತ್ನಿ ಯಶೋಧರೆಯ ಇನ್ನೋಂದು ಹೆಸರು - ಭದ್ರಕಾಂತ ಕಾತ್ಯಾಯಿನಿ