ಶುಕ್ರವಾರ, ಜೂನ್ 26, 2015

G.K.



·        1915gÀ°è ªÉÆzÀ® PÀ£ÀßqÀ ¸Á»vÀå ¸ÀªÉÄäüÀ£À JZï. J £ÀAdÄqÀAiÀÄå CzsÀåPÀëvÉAiÀÄ°è DgÀA¨sÀªÁ¬ÄvÀÄ.
·        zÁzÁ ¸ÁºÉç ¥sÁ¯ÉÌAiÀĪÀgÀ ªÀÄÆ® ºÉ¸ÀgÀÄ - zÀÄArgÁeï UÉÆëAzÀ ¥sÁ¯ÉÌ.
·        ¸ÀA¥ÀwÛ£À ¸ÉÆÃjPÉ ¹zÁÞAvÀªÀ£ÀÄß ¥Àæw¥Á¢¹zÀªÀgÀÄ zÁzÁ ¨sÁ¬Ä £ÀªÀgÉÆÃf.
·        ±ÉÆèsÁ qÉÃgÀªÀgÀ PÀÈw- ¸É¯Énªï ªÉĪÉÆj
·        ¨sÁgÀvÀzÀ ªÉÆlÖªÉÆzÀ® ªÀÄvÀÄÛ ºÀ¼É ¨ÁåAPï- EA¦jAiÀÄgï ¨ÁåAPï D¥sï EArAiÀiÁ
·        ¨sÀÆ¥Á¯ï ±ÀvÁ©Þ EzÀÄ ¨sÁgÀvÀzÀ°è Cwà ªÉÃUÀªÁV ZÀ°¸ÀĪÀ gÉ樀 1969gÀ°è E¸ÉÆæà ¸ÁÜ¥À£ÉAiÀiÁ¬ÄvÀÄ.
·        Qæ.±À.949gÀ°è PÀ« ZÀPÀæªÀwð gÀ£Àß ªÀÄÄzÀĪÉǼÀ®Ä(ªÀÄÄzsÉÆüï) UÁæªÀÄzÀ°è d¤¹zÀgÀÄ.
·        ¨sÁgÀvÀ gÀvÀß CvÀÄå£ÀßvÀ £ÁUÀjPÀ ¥Àæ±À¹ÛAiÀi£ÀÄß 1954gÀ°è DgÀA©ü¸À¯Á¬ÄvÀÄ.
·        ªÀÈvÀÛ ¥ÀwæPÉÆÃzÀåªÀÄ, ¸Á»vÀå ¸ÁzsÀ£É ºÁUÀÆ ¸ÀA¸ÀÀÌøw ¸ÀAAiÉÆÃd£ÉAiÀÄ ¸ÁzsÀ£ÉUÀ¼À£ÀÄß UÀÄgÀÄw¹ ¤ÃqÀĪÀ ¥Àæ±À¹Û ¥ÀÄ°lÓgï 1917gÀ°è DgÀA¨sÀªÁ¬ÄvÀÄ.
·        ªÉƸÀ¼ÉAiÀÄÄ UÀAmÉUÉ 40 Q.«ÄÃ. ªÉÃUÀzÀ°è FdĪÀ ¸ÁªÀÄxÀåªÀ£ÀÄß ºÉÆA¢zÉ.
·        rÃgïªÀi˸ï JA§ ©½PÁ°£À E°AiÀÄÄ «±ÀézÀ C¥ÁAiÀÄPÁj ¥ÁætÂUÀ¼À°è MAzÀÄ.
·        D¹ÖçÃZï ¥ÀQëAiÀÄÄ PÀÄzÀÄgÉVAvÀ ªÉÃUÀªÁV NqÀ§®ÄèzÀÄ, ¹AºÀzÀAvÉ UÀfð¸À§®èzÀÄ.
·        EgÀĪÉUÀ¼ÀÄ ¤¢æ¸ÀĪÀÅ¢®è ºÁUÀÆ CªÀÅUÀ½UÉ ±Áé£ÀPÉÆñÀUÀ¼ÀÄ EgÀĪÀÅ¢®è.
·        zÀ£ÀUÀ½UÉ zÁ¸ÀªÁ¼ÀzÀ J¯ÉUÀ¼À£ÀÄß w¤ß¸ÀÄvÁÛ ºÉÆÃzÀgÉ C¢üPÀ ºÁ®£ÀÄß PÉÆqÀÄvÀÛzÉ.
·        ªÀiÁ£ÀªÀ£À ±ÀjÃgÀzÀ°è 45 ªÉÄÊ®ÄUÀ¼ÀµÀÄÖ GzÀÝzÀ £ÀgÀUÀ½ªÉ. ªÀiÁ£ÀªÀ£À ªÉÄzÀĽ£À UÁvÀæªÀÅ CªÀ£À JqÀUÉÊ ªÀÄĶÖAiÀĶÖgÀÄvÀÛzÉ.
·        gÁªÀÄ¥sÀ®zÀ ºÀtÂÚ£À°è ©Ãd EgÀĪÀÅ¢®è.
·        ZÉüÀÄUÀ¼ÀÄ MAzÀÄ ªÀµÀðPÀÆÌ C¢üPÀ PÁ® DºÁgÀ«®èzÉ fë¸À§®èzÀÄ.




  1. ಸ್ವತಂತ್ರ ಭಾರತದಲ್ಲಿ ನೇಮಕಗೊಂಡ ಪ್ರಥಮ ಶಿಕ್ಷಣದ ಆಯೋಗ ಯಾವುದು?      ಡಾ||ರಾಧಾಕೃಷ್ಣನ್ ಆಯೋಗ       
.    ಕೆಎಸ್ಆರ್ಪಿ (KSRP) ವಿಸ್ತೃತ ರೂಪವೇನು?         ಕರ್ನಾಟಕ ಸ್ಟೇಟ್ ರಿಸರ್ವ್ ಪೋಲಿಸ್
.    ಹಸಿರು ಸಸ್ಯಗಳು ಯಾವ ಕ್ರಿಯೆಯ ಮೂಲಕ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ.   ದ್ಯುತಿಸಂಶ್ಲೇಷಣೆ ಕ್ರಿಯೆ
.    ಡಿ.ಟಿ.ಹೆಚ್. ಸೇವೆ ಆರಂಭವಾದ ವರ್ಷ  ಯಾವುದು?        .    ಶೂಲಪಾಣಿ ಇದು ಯಾರ ಕಾವ್ಯನಾಮವಾಗಿದೆ?
.    ಜಾಕೀರ್ ಹುಸೇನ್ ಎಂದಾಕ್ಷಣ ನೆನಪಿಗೆ ಬರುವ ವಾಧ್ಯ ಯಾವುದು?
.    ಸಚಿನ್ ತೆಂಡೂಲ್ಕರ್ ರವರ ಮೇಣದ ಪ್ರತಿಮೆ ಆಸ್ಟ್ರೇಲಿಯಾದ ಯಾವ ಕ್ರೀಡಾಂಗಣದಲ್ಲಿದೆ?
.    ಸೋಮೇಶ್ವರ ವನ್ಯಪ್ರಾಣಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
.    ಲಾಲ್ಲಜಪತ್ರಾಯರ ವಂದೇ ಮಾತರಂ ಯಾವ ಭಾಷೆಯ ಪತ್ರಿಕೆಯಾಗಿತ್ತು?
೧೦.    ಬ್ರಿಟಿಷ್ ಸರ್ಕಾರದಲ್ಲಿ ಪೋಲಿಸ್ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಯನ್ನು ತಂದ ಗೌವರ್ನರ್ ಜನರಲ್ ಯಾರು?
೧೧.    ಅಂಗಾರಕ ಹೆಸರಿನ ಗ್ರಹ ಯಾವುದು?
೧೨.    ವಿಕಿರಣಗಳು ಸೂಸುವ ಮೂರು ವಿಧವಾದ ಕಿರಣಗಳು ಯಾವವು?
೧೩.    ಕರ್ನಾಟಕ ಪೊಲೀಸ್ ಕಾಯಿದೆ ಜಾರಿಗೆ ಬಂದ ವರ್ಷ ಯಾವುದು?
೧೪.    ಭಾರತೀಯ ಮಾವು ಸಂಶೋಧನಾ ಸಂಸ್ಥೆ ಎಲ್ಲಿದೆ?
೧೫.    ನಿಜಾತ್ಮ ರಾಮರಾಯ ಇದು ಯಾರ ಅಂಕಿತನಾಮವಾಗಿದೆ?
೧೬.    ಡಾ||ಸಲೀಂ ಅಲಿ ಪಕ್ಷಿಗಳ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?
೧೭.    ಕಾಂಬೋಡಿಯಾ ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ಹೆಸರೇನು?
೧೮.    ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಿದ ಆಯೋಗ ಯಾವುದು?
೧೯.    ಲಕ್ಷ್ಮಣ ತೀರ್ಥ ನದಿಯ ಉಗಮ ಸ್ಥಳ ಯಾವುದು?
೨೦.     ನೇಷನ್ ಇನ್ ದಿ ಮೇಕಿಂಗ್ ಕೃತಿಯನ್ನು ರಚಿಸಿದವರು ಯಾರು?
೨೧.    ಒಂದು ಮಸೂರದ ಸಾಮರ್ಥ್ಯವನ್ನು ಅಳೆಯುವ ಮಾನ ಯಾವುದು?
೨೨.    ಕರ್ನಾಟಕ ರಾಜ್ಯ ಮಹಿಳಾ ವಿಶ್ವ ವಿದ್ಯಾಲಯ ಯಾವ ಜಿಲ್ಲೆಯಲ್ಲಿದೆ?
೨೩.    ಶ್ರೀನಿವಾಸ ರಾಮಾನುಜಂ ರವರ ಹುಟ್ಟೂರು ಯಾವುದು?
೨೪.    ಪ್ರಸಿದ್ಧ ಯಾತ್ರಾ ಸ್ಥಳ ಧರ್ಮಸ್ಥಳ ಯಾವ ನದಿಯ ದಂಡೆಯ ಮೇಲಿದೆ?
೨೫.    ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಥಾಪಕರು ಯಾರು?
೨೬.    ಚುಟುಕು ಬ್ರಹ್ಮ ಎಂದು ಕನ್ನಡದ ಯಾವ ಸಾಹಿತಿಯನ್ನು ಕರೆಯುತ್ತಾರೆ?
೨೭.  ಭಾರತದ ಪ್ರಥಮ ಸಿಖ್ ರಾಷ್ಟ್ರಪತಿ ಯಾರು?           ೨೮ಗೋವಾ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?
೨೯.    ಕನ್ನಡದ ನಟಿ ತಾರಾಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಚಲನಚಿತ್ರ ಯಾವುದು?
ಉತ್ತರಗಳು:      .    ಜೂನ್ ೨೦೦೪      .  ಬಿ.ಶಿವಮೂರ್ತಿ        .    ತಬಲಾ      .   ಮೆಲ್ಬೋರ್ನ್ ಕ್ರೀಡಾಂಗಣ
.    ದಕ್ಷಿಣ ಕನ್ನಡ       .    ಉರ್ದು      ೧೦.    ಲಾರ್ಡ್ ಕಾರ್ನ್ವಾಲಿಸ್     ೧೧.    ಮಂಗಳ ಗ್ರಹ
೧೨.    ಅಲ್ಟಾ ಬೀಟ ಗಾಮಾ      ೧೩.    ೧೯೬೩   ೧೪.    ವಿಜಯವಾಡ (ಆಂಧ್ರಪ್ರದೇಶ)
೧೫.    ಮಾದರ ಚನ್ನಯ್ಯ         ೧೬.    ಗೋವಾ             ೧೭.    ರೀಯಲ್             ೧೮.    ಕೊಠಾರಿ ಆಯೋಗ
೧೯.    ಕೊಡಗು ಜಿಲ್ಲೆಯ ಮುನಿಕಾಡು ಅರಣ್ಯ ಪ್ರದೇಶ        ೨೦.    ಮೌಲಾನಾ ಆಜಾದ್        ೨೧.  ಡಯಾಪ್ಟರ್
೨೨.    ವಿಜಯಪುರ     ೨೩.    ಈರೋಡ (ತಮಿಳುನಾಡು)  ೨೪.    ನೇತ್ರಾವತಿ        ೨೫ಸರ್. ಅಹಮ್ಮದ್ ಖಾನ್
೨೬.    ದಿನಕರ ದೇಸಾಯಿ        ೨೭.    ಗ್ಯಾನಿ ಜೇಲ್ಸಿಂಗ್     ೨೮.    ೩೦ಮೇ೧೯೮೭         ೨೯.    ಹಸೀನಾ

ಪ್ರಶ್ನೆಗಳು:
.    ವಿಶ್ವಸಂಸ್ಥೆಯ ಶಿಕ್ಷಣ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಮುಖ್ಯ ಕಛೇರಿ ಎಲ್ಲಿದೆ?
2.    ಯುನಿಸೆಫ್ (UNICEF) ವಿಸ್ತೃತ ರೂಪವೇನು?
.    ವೀಚಿ ಇದು ಯಾರ ಕಾವ್ಯನಾಮವಾಗಿದೆ?
.    ೧೯೧೮ರಲ್ಲಿ ಆರಂಭವಾದ ಪ್ರಬುದ್ಧ ಕರ್ನಾಟಕ ಪತ್ರಿಕೆಯ ಮೊದಲ ಸಂಪಾದಕರು ಯಾರಾಗಿದ್ದರು?
.    ಸಲ್ಮಾನ್ ಖಾನ್ ಮೇಣದ ಪ್ರತಿಮೆ ಲಂಡನ್ನಿನ ಯಾವ ಮ್ಯೂಸಿಯಂನಲ್ಲಿದೆ?
.    ದೇಶದ ಮೊಟ್ಟ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕಿರಣ ಬೇಡಿಯವರು ಇತ್ತೀಚೆಗೆ ಯಾವ ಪಕ್ಷ ಸೇರಿಕೊಂಡರು?
.    ಭಾರತಕ್ಕೆ ಸ್ವತಂತ್ರ್ಯ ದೊರೆತಾಗ ಇಂಗ್ಲೆಂಡಿನ ಪ್ರಧಾನಿ ಯಾರಾಗಿದ್ದರು?
.    ತೆಲುಗು ಸಾಹಿತ್ಯದ ಪ್ರಥಮ ಕಾದಂಬರಿ ಯಾವುದು?
.    ಸಂಗೀತ ಗಂಗಾದೇವಿ ಎಂದು ಕರ್ನಾಟಕದ ಯಾವ ಮಹಿಳೆಯನ್ನು ಕರೆಯುತ್ತಾರೆ?
೧೦.    ಮೊದಲ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದವರು ಯಾರು?
೧೧.    ಕೆಳದಿ ರಾಜ್ಯದ ಸಂಸ್ಥಾಪಕರು ಯಾರು?
೧೨.    ಸಾರೆ ಜಹಾಂಸೆ ಅಚ್ಚಾ ಗೀತೆಯ ಶೀರ್ಷಿಕೆ ಯಾವುದು?
೧೩.    ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ಸಂಸ್ಥೆಯನ್ನು ಯಾವ ವರ್ಷ ಆರಂಭಿಸಲಾಯಿತು?
೧೪.    ಭಾರತೀಯ ಸೆಣಬು ಸಂಶೋಧನಾ ಸಂಸ್ಥೆ ಎಲ್ಲಿದೆ?
೧೫.    ಭಾತರದ ಸಂವಿಧಾನದಲ್ಲಿ ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ಯಾವ ದೇಶದ ಸಂವಿಧಾನದಿಂದ ಆರಿಸಿಕೊಳ್ಳಲಾಗಿದೆ?
೧೬.    ಅಶೋಕನ ಮನ ಪರಿವರ್ತಿಸಿದ ಕಳಿಂಗ ಯುದ್ಧ ನಡೆದ ಸ್ಥಳ ಇಂದಿನ ಯಾವ ರಾಜ್ಯದಲ್ಲಿ ಬರುತ್ತದೆ?
೧೭.    ಅಜಗಣ್ಣ ತಂದೆ ಇದು ಯಾರ ಅಂಕಿತನಾಮವಾಗಿದೆ?
೧೮.    ಗಾಯಗಳು ಬೇಗ ವಾಸಿಯಾಗಲು ಬೇಕಾಗುವ ವಿಟಮಿನ್ ಯಾವುದು?
೧೯.    ಮಾನವನ ಉಸಿರಾಟವನ್ನು ಅಳೆಯಲು ಬಳಸುವ ಉಪಕರಣ ಯಾವುದು?
೨೦.    ಅರುಣಾಚಲ ಪ್ರದೇಶಕ್ಕೆ ಇದ್ದ ಮೊದಲ ಹೆಸರು ಯಾವುದು?
೨೧.    ಭಾರತದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದವರು ಯಾರು?
೨೨.    ನಂದರ ವಂಶ ಸ್ಥಾಪಕ ಯಾರು?
೨೩.    ಪ್ರಪಂಚದ ಅತೀ ವೇಗದ ರೈಲು ಯಾವುದು?
೨೪.    ಭಾರತದ ಮೊಘಲ್ ಸಾಮ್ರಾಜ್ಯದ ಕೊನೆಯ ಚಕ್ರವರ್ತಿ ಯಾರು?
೨೫.    ಅತಿ ಹೆಚ್ಚು ಅಂತರಾಷ್ಟ್ರೀಯ ಪುಟ್ಬಾಲ್ ಪಂದ್ಯಗಳನ್ನು  ಆಡಿದ ಆಟಗಾರ ಯಾರು?
೨೬.    ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ಕಲ್ಚರ್  ಕರ್ನಾಟಕದಲ್ಲಿ ಎಲ್ಲಿದೆ?
೨೭.    ಗೋಕಾಕ್ ಕರದಂಟಿಗೆ ಪ್ರಸಿದ್ಧಯಾದರೆ ಮದ್ದೂರು ಯಾವುದಕ್ಕೆ ಪ್ರಸಿದ್ಧವಾಗಿದೆ?
೨೮.    ೨೪ ಘಂಟೆಗಳ ನಿರಂತರ ಶಾಸ್ತ್ರೀಯ ಗಾಯನದಲ್ಲಿ ಗಿನ್ನಿಸ್ ದಾಖಲೆ ಮಾಡಿದ ಕನ್ನಡಿಗ ಯಾರು?
೨೯.    ಇತ್ತೀಚಿಗೆ ಬಿಡುಗಡೆಯಾದ ತಮಿಳು ಲಿಂಗ ಚಿತ್ರದ ನಿರ್ಮಾಪಕರು ಯಾರು?
ಜನವರಿ೩೦ ಹುತಾತ್ಮರ ದಿನ, ಮತ್ತು ವಿಶ್ವ ಕುಷ್ಠರೋಗ ನಿರ್ಮೂಲನಾ ದಿನ




ಉತ್ತರಗಳು:
.    ಪ್ಯಾರಿಸ್                        .    ಯುನೈಟೆಡ್ ನೇಷನ್ಸ್ ಇಂಟರ್ನ್ಯಾಷನಲ್ ಚಿಲ್ಡ್ರನ್ ಎಮರ್ಜೆನ್ಸಿ ಫಂಡ್
.    ವೀ.ಚಿಕ್ಕವೀರಯ್ಯಾ          .    .ಆರ್.ಕೃಷ್ಣಶಾಸ್ತ್ರಿ   .    ಮೇಡಂ ಟುಸ್ಸಾಡ್ಸ್ ಮ್ಯೂಸಿಯಂ         .    ಬಿಜೆಪಿ
.    ಕ್ಲೆಮೆಂಟ್ ಆಟ್ಲೆ     .    ರಾಜಶೇಖರ ಚರಿತ್ರಮು         .    ಗಂಗೂಬಾಯಿ ಹಾನಗಲ್
೧೦.    ಪ್ರೊ.ಎಲ್.ಎಸ್.ಶೇಷಗಿರಿರಾವ್   ೧೧.   ಚೌಡಪ್ಪ ಮತ್ತು ಭದ್ರಪ್ಪ ಸಹೋದರರು            ೧೨.   ತರಾನಾಯೇಹಿಂದಿ
೧೩.    ೧೯೬೧          ೧೪.    ಬ್ಯಾರಕ್ಪುರ (.ಬಂಗಾಳ)             ೧೫.    ಐರ್ಲೆಂಡ್           ೧೬.    ಒರಿಸ್ಸಾ
೧೭.    ಮುಕ್ತಾಯಕ್ಕ    ೧೮.    ಸಿ ವಿಟಮಿನ್         ೧೯.    ಕೈಮೊಗ್ರಾಫ್        ೨೦.    ನೇಫಾ   
೨೧.    ಡಾ|| ರಾಜೇಂದ್ರಪ್ರಸಾದ             ೨೨.    ಮಹಾಪದ್ಮನಂದ              ೨೩.    ಜಪಾನಿನ ಮೋನೋ ರೈಲ್
೨೪.    ೨ನೇ ಬಹುದ್ದೂರ್ ಶಾ        ೨೫.    ಮಾಜೀದ್ ಅಬ್ದುಲ್ಲಾ (ಸೌದಿ ಅರೇಬಿಯಾ)      ೨೬.    ಬೆಂಗಳೂರು
೨೭.    ವಡೆ         ೨೮.   ಪ್ರಸನ್ನ ಮಾಧವಗುಡಿ         ೨೯.   ರಾಕ್ಲೈನ್ ವೆಂಕಟೇಶ್    ೩೦.  ಸಿದ್ದಯ್ಯಾ ಪುರಾಣಿಕ

1. ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾದ ಮೊದಲ ಕನ್ನಡಿಗ ಯಾರು?       ರಾಮಕೃಷ್ಣ ಹೆಗಡೆ
.    ಕುಂದರನಾಡಿನ ಕಂದ ಎಂದು ಯಾವ ಸಾಹಿತಿಯನ್ನು ಕರೆಯುತ್ತಾರೆ? .    ಬಸವರಾಜ ಕಟ್ಟಿಮನಿ 
.    ಎಚ್.ಎಸ್.ಸಿ.ಎಲ್ (HSCL) ವಿಸ್ತೃತ ರೂಪವೇನು?  ಹಿಂದೂಸ್ಥಾನ್ ಸ್ಕೀಲ್ ವರ್ಕ್ಸ ಕನ್‌ಸ್ಟ್ರಕ್ಷನ್ ಲಿಮಿಟೆಡ್
.    ಅಖಂಡೇಶ್ವರ ಇದು ಯಾರ ಅಂಕಿತನಾಮವಾಗಿದೆ?                ಷಣ್ಮುಖಸ್ವಾಮಿ
.    ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲಿ ಬಳಸುವ ಮೂಲವಸ್ತು ಯಾವುದು?  ಸಿಲಿಕಾನ್         
.    ರಾಮಾಯಣದ ಕಾಲದಲ್ಲಿ ಚಿತ್ರದುರ್ಗವನ್ನು ಯಾವ ಹೆಸರಿನಿಂದ ಕರೆಯಲಾಗುತಿತ್ತು? .          ಚಿನ್ನಮೂಲಾದ್ರಿ
.    ಒಂದು ಹೆಕ್ಟೇರಿನಲ್ಲಿ ಎಷ್ಟು ಚರದ ಮೀಟರುಗಳಿವೆ?                   ೧೦,೦೦೦       
.    ಕೆನಡಾದ ರಾಷ್ಟ್ರೀಯ ಪ್ರಾಣಿ ಯಾವುದು?                  ನೀರುನಾಯಿ
.    ಶಿವಪ್ಪ ನಾಯಕನ ನಂತರ ಒಂದು ವರ್ಷದ ವರೆಗೆ ಕೆಳದಿಯ ಅರಸನಾದ ದೊರೆ ಯಾರು?   ವೆಂಕಟಪ್ಪನಾಯಕ
೧೦.    ಪ್ಲೇಗ್ ಕಾಯಿಲೆ ಯಾವ ಪ್ರಾಣಿಯಿಂದ ಹರಡುತ್ತದೆ?              ಇಲಿ
೧೧.    ವಿಜಯನಗರ ಕಾಲದ ಆಡಳಿತದ ಮುಖ್ಯ ಕಛೇರಿಯನ್ನು ಯಾವ ಹೆಸರಿನಿಂದ ಕರೆಯಲಾಗುತಿತ್ತು?    ದಿವಾನಖಾನೆ
೧೨.    ಹೆಸರಾಂತ ನಾಟಕಕಾರ ವಿಲಿಯಂ ಯೇಟ್ಸ್ ಯಾವ ದೇಶದವರು?       ಐರ್‍ಲೆಂಡ್
೧೩.    ಸುಲ್ತಾನಪುರ ಸರೋವರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?          ಹರಿಯಾಣ
೧೪.    ಜಿ ಎಸ್ ಎಸ್ ಇದು ಯಾರ ಕಾವ್ಯನಾಮವಾಗಿದೆ?        ಗುಗ್ಗೇರಿ ಶಾಂತವೀರಪ್ಪ ಶಿವರುದ್ರಪ್ಪ  
೧೫.    ವಿಜಯನಗರದ ಹರಿಹರನಿಗಿದ್ದ ಬಿರುದು ಯಾವುದು? ಪೂರ್ವ ಪಶ್ಚಿಮ ಸಮದ್ರೇಶ್ವರ 
  ೧೬.    ಬೆಂಕಿ ಕಡ್ಡಿಯನ್ನು ಕಂಡುಹಿಡಿದವರು ಯಾರು?       ಜಾನ್‌ವಾಕರ್ (ಬ್ರಿಟನ್)
೧೭.    ಪ್ರಿಯದರ್ಶಿನಿ ಆವಾಸ ಯೋಜನೆ ಯಾವ ರಾಜ್ಯದ ವಸತಿ ಯೋಜನೆಯಾಗಿದೆ?   ಹರಿಯಾಣ
೧೮.    ಲಖ್ನೋ ನಗರ ಯಾವ ನದಿಯ ದಂಡೆಯ ಮೇಲಿದೆ?             ಗೋಮತಿ          
೧೯.    ಪಾಕಿಸ್ತಾನದ ಮೊದಲಿನ ರಾಜಧಾನಿ ಯಾವುದು?                  ಕರಾಚಿ
೨೦.    ಮೈಥಾನ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?                                     ಬರಾಕರ್          
೨೧.    ವೇದಗಳ ಕಾಲದಲ್ಲಿ ಗ್ರಾಮದ ಮುಖ್ಯಸ್ಥನಿಗೆ ಏನೆಂದು ಕರೆಯುತ್ತಿದ್ದರು?             ಗ್ರಾಮೀಣಿ
೨೨.    ಏಷ್ಯಾದ ಅತಿದೊಡ್ಡ ಮರುಭೂಮಿ ಯಾವುದು?        ಗೋಬಿ ಮರಭೂಮಿ (ಮಂಗೋಲಿಯಾ) 
೨೩.    ಟೆರ್ರಾಕೂಟಾ (ಮಣ್ಣಿನ ಶಿಲ್ಪಕಲಾ) ಪ್ರಚಾರಕ್ಕಾಗಿ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡದ ಮೊದಲ ಕಲಾವಿದೆ ಯಾರು?                             ಎನ್.ಪುಷ್ಪಮಾಲಾ
೨೪.    ಇನ್ಫೋಸಿಸ್ ಎನ್.ಆರ್.ನಾರಾಯಣಮೂರ್ತಿಯವರಿಗೆ ೨೦೧೩ನೇ ಸಾಲಿನ ಬಸವ ಶ್ರೀ ಪ್ರಶಸ್ತಿ ನೀಡಿದೆ
            ಧಾರ್ಮಿಕ ಸಂಸ್ಥೆ ಯಾವುದು?                                             ಮುರುಘರಾಜೇಂದ್ರಮಠ (ಚಿತ್ರದುರ್ಗ
೨೫.    ಎಲೆಕ್ಟ್ರಾನ್ಗಳನ್ನ ಸಂಶೋಧಿಸಿದವರು ಯಾರು?                 ಜೆ.ಜೆ.ಥಾಮಸನ್
೨೬.    ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವ ವಹಿಸಿದವರು ಯಾರು?      ಕಲ್ಯಾಣಸ್ವಾಮಿ
೨೭.    ನಮ್ಮ ದೇಹದ ಅತಿದೊಡ್ಡ ಗ್ರಂಥಿ ಯಾವುದು?          ಮೇದೋಜೀರಕ ಗ್ರಂಥಿ
೨೮.    ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ಮುಖ್ಯ ಕಛೇರಿ ಎಲ್ಲಿದೆ?        ಫಿಲಿಫೈನ್ಸನ ಮನಿಲಾದಲ್ಲಿ.  
೨೯.    ಕ್ರಿಕೆಟ್ ಆಟಗಾರ ಅರ್ಜುನ್ ರಣತುಂಗಾ ಯಾವ ದೇಶದವರು?                         ಶ್ರೀಲಂಕಾ
 ಜಾನ್.ಎಫ್.ಕೆನಡಿ (ಅತ್ಯಂತ ಸಣ್ಣ ವಯಸ್ಸಿನಲ್ಲಿ ಅಮೇರಿಕಾದ ಅಧ್ಯಕ್ಷರಾದವರು)
ಜನವರಿ೨೩ದೇಶ ಪ್ರೇಮ ದಿನ        ಜನವರಿ೨೫ಮತದಾರರ ದಿನ
ಪ್ರಶ್ನೆಗಳು:
.   ರವೀಂದ್ರನಾಥ ಠಾಗೂರರ ಪ್ರಥಮ ಕವನ ಸಂಕಲನ ಯಾವುದು?   ಸಾಂಗ್ಸ್ ಆಫ್ ದಿ ಮಾರ್ನಿಂಗ್
.   ಎಪಿಎಮ್ಸಿ (APMC) ವಿಸ್ತೃತ ರೂಪವೇನು?  ಅಗ್ರಿಕಲ್ಚರ್ ಪ್ರೊಡ್ಯೂಸ್ ಮಾರ್ಕೆಟಿಂಗ್ ಕಮಿಟಿ                 
 ನ್ಯಾಷನಲ್ ಏರೋನಾಟಿಕಲ್ ಲ್ಯಾಬೋರೇಟರಿ (NAL) ಕರ್ನಾಟಕದಲ್ಲಿ ಎಲ್ಲಿದೆ?       ಬೆಂಗಳೂರು
.    ಹಂಸ ಪಕ್ಷಿಯನ್ನು ತನ್ನ ವಾಹನವನ್ನಾಗಿ ಹೊಂದಿರುವ ದೇವತೆ ಯಾರು?             ವಿದ್ಯಾ ಸರಸ್ವತಿ
.    ಉತ್ತರ ಕನ್ನಡ ಜಿಲ್ಲೆಯ ಯಾವ ತಾಲ್ಲೂಕನ್ನು ಗಾಂಧಿನೆಲೆ ಎಂದು ಕರೆಯುತ್ತಾರೆ?        ಅಂಕೋಲ
.    ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದ ಮೊದಲ ದೇಶ ಯಾವುದು?           ಫ್ರಾನ್ಸ್ 
.  ಯುರೇನಿಯಂ ಖನಿಜವನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ರಾಜ್ಯ ಯಾವುದು?               ಬಿಹಾರ
.    ಪ್ರಥ್ವಿವಲ್ಲಭ ಎಂದು ಬಿರುದು ಹೊಂದಿದ್ದ ರಾಷ್ಟ್ರಕೂಟರ ದೊರೆ ಯಾರು?                            ದಂತಿದುರ್ಗ
.    ಹುತ್ತರಿಹಬ್ಬ ಕುಣಿತಕ್ಕೆ ಪ್ರಸಿದ್ಧವಾಗಿರುವ ಜಿಲ್ಲೆ ಯಾವುದು?                                 ಕೊಡಗು
೧೦ಕೇಂದ್ರೀಯ ಹತ್ತಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಎಲ್ಲಿದೆ?                                         ಮುಂಬೈ 
೧೧.    ಮೊದಲ ವಿಶ್ವಕನ್ನಡ ಸಮ್ಮೇಳನ ನಡೆದ ಸ್ಥಳ ಯಾವುದು?                      ಮೈಸೂರು
೧೨.    ವಿಶ್ವವಿಖ್ಯಾತ ಹಂಪಿಯಲ್ಲಿ ಕಲ್ಲಿನ ರಥ ಯಾವ ದೇವಾಲಯದಲ್ಲಿದೆ?                               ವಿಜಯ ವಿಠಲ
೧೩ಬ್ಯಾಡಗಿ ಮೆಣಸಿನ ಕಾಯಿಗೆ ಪ್ರಸಿದ್ಧವಾದರೆ ಇಲಕಲ್ ಯಾವುದಕ್ಕೆ ಪ್ರಸಿದ್ಧವಾಗಿದೆ?
೧೪.    ಟಿಬೇಟಿಯನ್ ಸನ್ಯಾಸಿಗಳನ್ನ ಏನೆಂದು ಕರೆಯುತ್ತಾರೆ?
೧೫.    ಶ್ರೀ ಕೃಷ್ಣ ಇದು ಯಾರ ಅಂಕಿತನಾಮವಾಗಿದೆ?          ೧೬.  ಜಲಜನಕವನ್ನು ಕಂಡು ಹಿಡಿದವರು ಯಾರು?
೧೭.    ಶ್ರೀ ವೈಷ್ಣವ ಸಿದ್ಧಾಂತವನ್ನು ಸ್ಥಾಪಿಸಿದವರು ಯಾರು?
೧೮.    ಕನ್ನಡದ ಕೆಲಸಕ್ಕೆ ಡಾಕ್ಟರೇಟ್ ಪದವಿ ಗಳಿಸಿದ ಮೊದಲಿಗ ಯಾರು?
೧೯.    ವಿಶ್ವಾಮಿತ್ರನ ಆಶ್ರಮದ ಹೆಸರೇನು?
೨೦ಸತತವಾಗಿ ನಾಲ್ಕು ಬಾರಿ ಅಮೇರಿಕಾದ ಅಧ್ಯಕ್ಷ ಹುದ್ದೆ ಅಲಂಕರಿಸಿದವರು ಯಾರು?
೨೧.    ಕುಂಬಾಸ ಇದು ಯಾರ ಕಾವ್ಯ ನಾಮವಾಗಿದೆ?
೨೨.    ಗಂಟೆಗಳನ್ನು ಯಾವ ಲೋಹದ ಮಿಶ್ರಣದಿಂದ ತಯಾರಿಸುತ್ತಾರೆ?
೨೩.    ಝೂನ್ಸಿ ರಾಣಿ ಲಕ್ಷ್ಮಿಬಾಯಿಯ ದತ್ತು ಪುತ್ರನ ಹೆಸರೇನು?
೨೪ಫಿರ್ದೂಸಿ ಇವರು ಯಾರ ಆಸ್ಥಾನದ ಕವಿ ಆಗಿದ್ದರು?        ೨೫ಭಾರತದ ವಿದೇಶಿ ನೀತಿಯ ಮುಖ್ಯ ಶಿಲ್ಪಿ ಯಾರು?
೨೬.    ಕ್ಯಾಲ್ಸಿಯಂ ಸಲ್ಫೇಟ್ನ್ನು ಸಾಮಾನ್ಯವಾಗಿ ಯಾವ ಹೆಸರಿನಿಂದ ಕರೆಯುತ್ತಾರೆ?
೨೭.    ಆಧುನಿಕ ಶಿಕ್ಷಣದ ಪಿತಾಮಹಾನೆಂದು ಕರೆಯಲ್ಪಡುವ ಶಿಕ್ಷಣ ತಜ್ಞ ಯಾರು?
೨೮.    ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಎಲ್ಲಿದೆ?     ೨೯.    ಉತ್ತರಖಂಡ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?
ಉತ್ತರಗಳು:
೧೩.    ಸೀರೆಗಳು
೧೪.    ಲಾಮೋಗಳು
೧೫.    ವ್ಯಾಸರಾಯರು
೧೬.    ಕ್ಯಾವೆಂಡಿಸ್
೧೭.    ಶ್ರೀ ರಾಮಾನುಜಾಚಾರ್ಯರು
೧೮.    ಫರ್ಡಿನಾಂಡ್ ಕಿಟೆಲ್
೧೯.    ಸಿದ್ಧಾಶ್ರಮ
೨೦.    ಫ್ರಾಂಕಲಿನ್ ರೂಜ್‌ವೆಲ್ಟ್
೨೧.    ಕುಂಚೂರು ಬಾರಿಕೇರ ಸದಾಶಿವ
೨೨.    ತಾಮ್ರ ಮತ್ತು ತವರ
೨೩.    ದಾಮೋದರ
೨೪.    ಘಜ್ನಿ ಮಹಮ್ಮದ್
೨೫.    ಜವಹರಲಾಲ್ ನೆಹರು
೨೬.    ಜಿಪ್ಸಂ
೨೭.    ರೋಸೋ
೨೮.    ಹುಬ್ಬಳಿ
೨೯.    ೦೯.೧೧.೨೦೦೦
೩೦.    ಹಾ.ಮಾ.ನಾಯಕ್