ಶುಕ್ರವಾರ, ಜೂನ್ 26, 2015

ಪಾಲಕರ ಪಾತ್ರ




ತಮ್ಮ ಮಕ್ಕಳಲ್ಲಿರುವ ದೋಷಗಳನ್ನು ನಾಶಗೊಳಿಸಿ ಸದ್ಗುಣಗಳನ್ನು ತರಲು ಸಹಾಯ ಮಾಡುವರೇ ನಿಜವಾದ ಪಾಲಕರಾಗಿದ್ದಾರೆ. ಪಾಲಕರು ಅಂತರ್ಮುಖರಾಗಿ 'ನಾವು ಮಕ್ಕಳಿಗೆ ನಿಜವಾದ ಶಿಕ್ಷಣವನ್ನು ನೀಡುತ್ತಿದ್ದೇವೆಯೇ?' ಎಂಬುದನ್ನು ಆಲೋಚಿಸಬೇಕು. ತಮ್ಮ ಮಕ್ಕಳನ್ನು ಜೀವನದಲ್ಲಿ ಸದ್ಗುಣಿಯನ್ನಾಗಿ ಮಾಡುವುದು ಪಾಲಕರ ಧರ್ಮವಾಗಿದೆ. ನಾವು ಭೂತಕಾಲದ ವಿಚಾರದಲ್ಲಿ ಮಗ್ನರಾಗಿರುವುದರಿಂದ ನಮ್ಮ ಹಾಗೂ ಮಕ್ಕಳೊಂದಿಗೆ ಉತ್ತಮ ಸಂವಾದ ಆಗಲು ಸಾಧ್ಯವಾಗುವುದಿಲ್ಲ. ‘ನಿನಗೆ ಏನೂ ಬರುವುದಿಲ್ಲ, ನೀನು ಯಾವುದಕ್ಕೂ ಉಪಯೋಗವಿಲ್ಲ’ ಎಂಬ ನಕಾರಾತ್ಮಕ ಮಾತುಗಳಿಂದ ಮಕ್ಕಳ ಮನಸ್ಸಿನ ಮೇಲೆ ಗಾಯವಾಗುತ್ತದೆ. ಒಂದು ವೇಳೆ ದೇಹದ ಮೇಲೆ ಮಾಡಿದ ಗಾಯವು ಗುಣವಾದರೂ ಮನಸ್ಸಿನ ಗಾಯವನ್ನು ಗುಣಪಡಿಸಲು ನಮ್ಮಿಂದ ಸಾಧ್ಯವಿಲ್ಲ. ಆದುದರಿಂದ ಮಾತನಾಡುವಾಗ ಸಕಾರಾತ್ಮಕವಾಗಿ ಮಾತನಾಡಬೇಕು.

ಪರೀಕ್ಷೆಯ ಸಂದರ್ಭದಲ್ಲಿ ಮಕ್ಕಳಲ್ಲಿ ಅತೀವ ಭಯ, ಆತಂಕಗಳು ಮನೆಮಾಡುವುದು ಸಹಜ.  ಇಂತಹ ಸಮಯದಲ್ಲಿ ಪೋಷಕರು ಮಕ್ಕಳ ಮೇಲೆ ನೀನು ಹೆಚ್ಚು ಅಂಕಗಳಿಸಬೇಕು/gÁåAPï ಪಡೆಯಲೇಬೇಕೆನ್ನುವ ವಿನಾಕಾರಣ ಒತ್ತಡವನ್ನ ಹಾಕುವ ಬದಲಿಗೆ ಮಕ್ಕಳಿಗೆ ಆತ್ಮವಿಶ್ವಾಸ, ಧೈರ್ಯತುಂಬಿ, ಅವರನ್ನು ಪ್ರೋತ್ಸಾಹಿಸುವುದು ಅತ್ಯಾಗತ್ಯವಾಗಿದೆ. ಅವರೊಂದಿಗೆ ಸ್ವಲ್ಪ ಕಾಲವನ್ನು ವ್ಯಯಿಸಿ ಸುಲಭವಾಗಿ ಅರ್ಥವಾಗುವಂತೆ ವಿಷಯಗಳನ್ನು ತಿಳಿಸಬೇಕು. ಕಷ್ಟವಾದ ಪಠ್ಯಗಳು/ವಿಷಯಗಳನ್ನು ಹೇಗೆ ಗ್ರಹಿಸಬೇಕೆನ್ನುವುದನ್ನು ತಿಳಿಸಲು ತಜ್ಞರು/ವಿದ್ವಾಂಸರು/ಪರಿಣಿತರೊಂದಿಗೆ ಮಕ್ಕಳನ್ನು ಭೇಟಿಮಾಡಿಸಿ, ಅವರ ಸಂದೇಶಗಳನ್ನು ನಿವಾರಿಸಬೇಕು. ಈ ಮೂಲಕ ಮಕ್ಕಳ ಗೆಲ್ಲುವಿನಲ್ಲಿ ತಾವು ಸಹ ಭಾಗಿಯಾಗಬೇಕಾಗಿರುವುದು ಇಂದಿನ ಅಗತ್ಯ.
                                                                                                            -ಕೆ.ಟಿ.ಆರ್.

Modanabhike



ªÀÄÆqsÀ£ÀA©PÉ

F ¥Àæ±ÉßUÉ GvÀÛgÀ ¤ÃqÀĪÀÅzÀÄ vÀĸÀÄ ±ÀæªÀÄzÁAiÀÄPÀ J¤ß¸ÀĪÀ ¤d. ªÀÄÆqsÀ£ÀA©PÉ J£ÀÄߪÀÅzÀÄ ªÀÄ£ÀĵÀå£À ºÀÄn֣ɯA¢UÉ ¨É¼ÉzÀÄ §A¢zÉ. EzÀÄ PÁ®¢AzÀ PÁ®PÉÌ §zÀ¯ÁUÀÄvÁÛ vÀ£Àß ¸ÀégÀÆ¥ÀªÀ£ÀÄß §zÀ°¸ÀÄvÁÛ ¸ÁUÀÄwÛzÉ. MAzÀÄ PÁ®zÀ £ÀA©PÉUÀ¼ÀÄ E£ÉÆßAzÀÄ PÁ®PÉÌ ¸ÀļÉîA§ÄzÀÄ F ªÉÊeÁÕ¤PÀ AiÀÄÄUÀzÀ dUÀvÀÄÛ ¸Á©ÃvÀÄ¥Àr¹zÉ. EA¢£À AiÀÄÄUÀzÀ°èAiÀÄÆ ¸ÀºÀ »A¢£À PÁ®zÀ PÉ®ªÀÅ £ÀA©PÉUÀ¼À£ÀÄß C£ÀĸÀj¸ÀĪÀÅzÀ£ÀÄß ªÀÄÆqsÀ£ÀA©PÉ J£Àß§ºÀÄzÀÄ.

ªÀÄÆqsÀ£ÀA©PÉUÀ¼ÀÄ ¸ÁªÀiÁfPÀªÁV ¨É¼ÉzÀħAzÀ C¤µÀÖ ¦qÀÄUÀÄUÀ¼ÀÄ. zÉêÀgÀ ªÉÄÃ¯É £ÀA©PÉ ElÄÖPÉÆ½î, CªÀ£À ªÀÄÄAzÉ J®ègÀÆ ¸ÀªÀiÁ£ÀgÀÄ, J®ègÀÆ MAzÉÃ, J®ègÀÆ CªÀ£À ªÀÄPÀÌ¼É DVzÁÝgÉ. zÉêÀgÀÄ AiÀiÁªÀvÀÄÛ «±Á®ªÁzÀAvÀ ºÀÈzÀAiÀĪÀżÀî£ÀÄ. CªÀ£ÀÄ J®èjUÀÆ M¼ÉîAiÀÄzÀ£ÀÄß ªÀiÁqÀÄvÁÛ£É. DzÀgÉ zÉêÀgÀ ºÉ¸Àj£À°è £ÀqÉAiÀÄĪÀ DZÀgÀuÉUÀ¼ÀÄ, ªÁªÀiÁZÁgÀ, ªÀÄÆqsÀ£ÀA©PÉ, PÀAzÁZÁgÀ, £ÀgÀ§°, ¥Áæt§°, »A¸É, ±ÉÆÃµÀuÉ, ºÉÆÃªÀÄUÀ¼ÀÄ ºÁUÀÆ UÉÆqÀÄØ ¸ÀA¥ÀæzÁAiÀĪÀ£ÀÄß £ÀA§¨ÁgÀzÀÄ. »ÃUÉ C£ÀĸÀj¸ÀĪÀÅzÀjAzÀ¯Éà F ¸ÀªÀĸÉåAiÀÄÆ EAzÀÄ ºÉªÀiÁägÀªÁV ¨É¼ÉAiÀÄ®Ä PÁgÀtªÁVzÉ.

ºÀ®ªÁgÀÄ ªÀĺÁ£ï UÀÄgÀÄUÀ¼ÀÄ, ¸À£Áå¹UÀ¼ÀÄ, zsÀªÀÄðUÀÄgÀÄUÀ¼ÀÄ, gÁdQÃAiÀÄ zsÀÄgÀtÂAiÀÄgÀÄ ¸ÀºÀ EzÉà ªÁzÀªÀ£ÀÄß ¥ÀĶ×PÀj¹zÁÝgÉ. ªÀiÁ£ÀªÀ£ÀÄ vÀ£Àß »vÁÛ±ÀQÛUÀ½UÁV zsÀªÀÄð, DZÁgÀ-«ZÁgÀ, £ÀA©PÉ, ¸ÀA¥ÀæzÁAiÀÄUÀ¼À£ÀÄß ¸Àȶ׹PÉÆArzÁÝ£É. EzÀÄ PÁ®¢AzÀ PÁ®PÉÌ §zÀ¯ÁUÀÄvÁÛ ¸ÁVzÉ. MAzÀÄ PÁ®PÉÌ £ÀA©PÉAiÀiÁVgÀĪÀÅzÀÄ ªÀÄvÉÆÛAzÀÄ PÁ® ªÀÄÆqsÀ£ÀA©PÉ J¤ß¹gÀĪÀÅ ¸ÀºÀd. F «zsÉÃAiÀÄPÀªÀÅ PÉîªÀ »AzÀÆ zsÀªÀÄðPÉÌ ªÀiÁvÀæ ¹Ã«ÄvÀªÁVzÉÃ, J®è zsÀªÀÄðUÀ½UÀÆ, J®è d£ÀjUÀÆ KPÀ¥ÀæPÁgÀªÁV EgÀ¨ÉÃPÉA§ÄzÀÄ §Ä¢Þ fëUÀ¼À C©üªÀÄvÀ.

zÉêÀgÀ Dl §®èªÀgÁgÀÄ DvÀ£À J¢gÀÄ ¤®ÄèªÀgÁgÀÄ
PÉüÀzÉ ¸ÀÄRzÀ vÀgÀĪÀ ºÉüÀzÉ zÀÄ:RªÀ
PÉÆqÀĪÀ vÀ£Àß ªÀÄ£ÀzÀAvÉ PÀÄt¹ DqÀĪÀ. . . .

a.   GzÀAiÀiï±ÀAPÀgï gÀªÀgÀ F ºÁqÀÄ EAvÀºÀ ¸ÀªÀÄAiÀÄPÉÌ ¸ÀªÀÄAd¸ÀªÁVzÉ J£Àß§ºÀÄzÀÄ.

¸ÀPÁðgÀzÀ ªÀÄÆqsÀ£ÀA©PÉ ¤µÉÃzsÀ «zsÉÃAiÀÄPÀªÀ£ÀÄß eÁjUÉ vÀgÀÄwÛgÀĪÀÅzÀÄ ¸ÀAvÉÆÃµÀzÀ «µÀAiÀÄ. DzÀgÉ EzÀÄ PÉêÀ® MAzÀÄ d£ÁAUÀªÀ£ÀÄß M¯ÉʸÀ®Ä CxÀªÁ gÁdQÃAiÀÄ   ºÉZÀÄÑ ¸Àr®ªÀÇ DUÀzÉÃ, d£ÀgÀ ¨sÁªÀ£ÉUÉ ¸ÀAPÀµÀÖªÀ£ÀÄß GAlÄ ªÀiÁqÀ¢gÀĪÀ PÁAiÉÄÝAiÀiÁUÀ°. F §UÉÎ ¸ÁPÀµÀÄÖ ¸ÁªÀðd¤PÀ ZÀZÉðUÉ CªÀPÁ±À PÉÆlÄÖ EzÀgÀ ¸ÁzsÀPÀ-¨ÁzsÀPÀUÀ¼À£ÀÄß «ªÀIJ𹠺ÀAvÀºÀAvÀªÁV PÁ£ÀÆ£ÀÄ eÁjUÉUÉÆ½¸À° JA§ÄzÀÄ £À£Àß D±ÀAiÀÄ.

PÉêÀ® PÁ£ÀÆ£ÀÄ gÀZÀ£É¬ÄAzÁV EAvÀºÀ £ÀA©PÉUÀ¼À£ÀÄß C½¹ºÁPÀ®Ä ¸ÁzsÀå«®è. PÁgÀt F »AzÉ EAvÀºÀ C£ÉÃPÀ PÁAiÉÄÝUÀ¼ÀÄ eÁjUÉÆ½¸ÀĪÀ ¥ÀæAiÀÄvÀß £ÀqÉ¢zÀÝgÀÆ ¸ÀºÀ AiÀıÀ¸ÀÄìPÁt°®è. F «ZÁgÀzÀ §UÉÎ PÀ¼ÀPÀ½¬ÄgÀĪÀ zsÀªÀÄð ¥ÀæZÁgÀPÀgÀÄ, ¸ÀªÀiÁd¸ÉêÀPÀgÀÄ, ªÀÄoÁ¢üñÀgÀÄ, ¸Á»wUÀ¼ÀÄ, »jAiÀÄ §Ä¢ÝfëUÀ¼Éà C®èzÉ  «ZÁgÀ UÉÆÃ¶×UÀ¼ÀÄ, QgÀÄavÀæUÀ¼ÀÄ, £ÁlPÀ-ºÁqÀÄUÀ¼ÀÄ ªÀÄvÀÄÛ ¸ÀªÀÄÆºÀ ªÀiÁzsÀåªÀÄUÀ¼À  ªÀÄÆ®PÀ ¸ÁªÀðd¤PÀgÀ°è eÁUÀÈw ªÀÄÆr¸ÀĪÀÅzÀÄ CUÀvÀåªÁVzÉ. ªÉÆzÀ®Ä vÀªÀÄä vÀªÀÄä ªÀÄ£ÉUÀ¼À°è EAvÀºÀ DZÀgÀuÉUÀ¼À §UÉÎ ¥ÉÆÃµÀPÀgÀÄ, »jAiÀÄgÀÄ ªÀÄPÀ̽UÉ CjªÀÅ ªÀÄÆr¸À¨ÉÃPÀÄ. £ÀAvÀgÀ ±Á¯ÉUÀ¼À°è ²PÀëPÀgÀÄ F «µÀAiÀÄzÀ §UÉÎ w¼ÀĪÀ½PÉ ¤ÃqÀ¨ÉÃPÀÄ. C£ÀPÀëgÀ¸ÀÜjUÉ ZÀ®£ÀavÀæUÀ¼ÀÄ, ¸ÀªÀÄÆºÀ ªÀiÁzsÀåªÀÄUÀ¼À ªÀÄÆ®PÀ CªÀjUÉ CxÀðªÁUÀĪÀ jÃwAiÀÄ°è ºÉýzÁUÀ ªÀiÁvÀæ EAvÀºÀ C¤µÀÖ ¥ÀzÀÝwUÀ¼ÀÄ PÀtägÉAiÀiÁUÀÄvÀÛzÉ J£ÀÄߪÀÅzÀ£ÀÄß £ÁªÉ®ègÀÆ ªÀÄ£ÀUÁt¨ÉÃPÀÄ.

- - - -PÉ.n.Dgï.- - -

ಸ್ನೇಹವೇ ನನ್ನ ಲೋಕ




ಮಾನ್ಯರೆ,  
 ಗೆಳೆತನ ದಿವ್ಯ ಅನುಭವ ಎನ್ನುತ್ತಾನೆ ಅನುಭವಿ. ಅದು ಹೊಂಗೆಯ ಮರದಂತೆ ತಂಪು ಎನ್ನುತ್ತಾನೆ ಮತ್ತೊಬ್ಬ ಫಲಾನುಭವಿ. ಗೆಳೆತನ ಆಲದ ಮರವಿದ್ದಂತೆ ಎನ್ನುತ್ತಾನೆ ಕವಿ. ಹೌದು, ಗೆಳೆತನವೆಂದರೆ ಇದೆಲ್ಲವೂ ಹೌದು, ಇವೆಲ್ಲವನ್ನು ಮೀರಿದ ಬಂಧವೂ ಹೌದು. ಕುಟುಂಬದೊಳಗಿನ ಸದಸ್ಯರಿಂದ ಸಿಗದ ನೆಮ್ಮದಿ, ನಿರುಮ್ಮಳತೆ ಗೆಳೆತನದಿಂದ ಸಿಗುವುದುಂಟು. ಅದಕ್ಕೆ ಹೇಳುವುದು ಒಬ್ಬ ನಿಜವಾದ ಗೆಳೆಯನಿದ್ದರೆ ಜಗತ್ತನ್ನೇ ಗೆಲ್ಲಬಹುದೆಂದು ! ನಿಜ, ಅಂಥ ಅದ್ಭುತ ಗೆಳೆಯರು ಎಲ್ಲರಿಗೂ ಸಿಗುವುದಿಲ್ಲ. ಒಳ್ಳೆಯ ಗೆಳೆತನ ದೊರಕಲಿಕ್ಕೂ ಅದೃಷ್ಟ ಬೇಕು.
ಆಂಗ್ಲಕವಿಯೊಬ್ಬ ಸ್ನೇಹಾನ ಈ ರೀತಿ ವರ್ಣಿಸಿದ್ದಾನೆ...`ಮಿಲಿಯಗಟ್ಟಲೆ ಸ್ನೇಹಿತರನ್ನು ಸಂಪಾದನೆ ಮಾಡೋದು ದೊಡ್ಡ ಪವಾಡವಲ್ಲ. ಆದರೆ ನಿಜವಾದ ಗೆಳೆಯನನ್ನು ಸಂಪಾದನೆ ಮಾಡೋದು ಮಾತ್ರ ಕಷ್ಟ. ಮಿಲಿಯದಷ್ಟು ಜನರು ನಮ್ಮ ವಿರುದ್ಧ ನಿಂತಾಗ ನಮ್ಮ ಪರವಾಗಿ ಒಬ್ಬ ನಿಂತಿರುತ್ತಾನಲ್ಲಾ ಆತನೇ ನಿಜವಾದ ಸ್ನೇಹಿತ(ರು).
ನಾನು ಜೀವನದಲ್ಲಿ ಗೆಳೆಯರಿಂದ ಕಹಿಯ ಬದಲಿಗೆ ಸಿಹಿಯೇ ಹೆಚ್ಚಾಗಿ ಸವೆದಿರುವೆನು. ನಾನು ನಂಬಿಕೆ ಇಡುವ 3 ವಿಷಯಗಳಲ್ಲಿ ಗೆಳೆತನವು ಒಂದು. ನಾನು ಇಂದು ಏನೇ ಕಲಿತಿದ್ದರೂ, ಪಡೆದಿದ್ದರೂ, ಎಲ್ಲರಿಂದ ಉತ್ತಮವಾದ ಮೆಚ್ಚುಗೆ ಗಳಿಸಿರುವ ಹಿಂದೆ ನನ್ನ ಗೆಳೆಯರು ಸಹ ಇದ್ದಾರೆ. ಕೆಲವರು ಗೆಳೆತನ ಎನ್ನುವ ಪದವನ್ನು ಬಳಸಿ ನನ್ನಿಂದ ಕಾರ್ಯಸಾಧಿಸಿಕೊಂಡು, ಬಳಿಕ ಮಾತನಾಡದವರು ಸಹ ಇದ್ದಾರೆ, ಇನ್ನೂ ಕೆಲವರು ನಾನು ಹೇಳುವುದಕ್ಕಿಂತ ಮೊದಲೇ ನನ್ನ ಸಮಸ್ಯೆಯನ್ನರಿತು ಅದಕ್ಕೆ ಪರಿಹಾರವನ್ನು ತಿಳಿಸಿದವರೂ ಇದ್ದಾರೆ. ನನಗೆ ಯಾರ ಬಗ್ಗೆಯೂ ಬೇಸರವಿಲ್ಲ. ಕಾರಣ ಎಲ್ಲರೂ ನನ್ನ ಹೃದಯದಲ್ಲಿರುವ ಆತ್ಮೀಯರೇ. . . ಒಮ್ಮೆ ಗೆಳೆತನವಾದರೆ ಸಾಯುವವರೆಗೂ ಅದು ಶಾಶ್ವತವಾಗಿರುತ್ತದೆ ಎಂಬುದು ನನ್ನ ನಂಬಿಕೆ. ಜಗತ್ತಿನಲ್ಲಿರುವ ಎಲ್ಲರೊಂದಿಗೆ ಸ್ನೇಹ ಬೆಳೆಸಿ, ಆದರೆ ಯಾರೊಬ್ಬರಿಗೂ ನಂಬಿಕೆ ದ್ರೋಹ ಎಸಗದಿರಿ.. ನೂರು ಜನ ಗೆಳೆಯರನ್ನು ಪಡೆಯುವುದು ಮಹಾನ್ ಸಾಧನೆಯಲ್ಲ, ಪಡೆದವರನ್ನು ಕಳೆದುಕೊಳ್ಳದಿರುವುದು ಮಹಾನ್ ಸಾಧನೆ. ಅದುವೇ ನಿಜವಾದ ಗೆಳೆಯನ…

ಗೆಳೆತನವೆಂದರೆ ಹರಿವ ಜಲಧಿ, ಮನದ ತುಮುಲ ದುಗುಡ ಮರೆಸಿ,
ಹುರುಪು ತುಂಬುವ ಜೀವನದಿ, ಒರತೆ ಬತ್ತಿ ದಡಕೆ ಒತ್ತಿ
ಚಿಲುಮೆ ಮಾಯವಾದರೂ, ನೋವ ಮರೆಸಿ ನಗಲು ಕಲಿಸಿ,
    ಮನದಿ ಹರುಷ ನೆಮ್ಮದಿ . .. . . . .

ಇಂತಿ ತಮ್ಮ ಪ್ರೀತಿಯ ಗೆಳೆಯ
-     PÉ.n.Dgï.

ಆರ್.ಟಿ.ಐ. ಗೆ ತಿದ್ದುಪಡಿ... ?




ಮಾನ್ಯರೆ,  
ಸರ್ಕಾರವು ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆಯನ್ನು ತರಲು, ಆಡಳಿತದಲ್ಲಿನ ದೋಷಗಳನ್ನು ಸುಧಾರಣೆ ಮಾಡುವ ಸಲುವಾಗಿ, ಜನಸಾಮಾನ್ಯರು ನಿಖರ ಮಾಹಿತಿ ಪಡೆಯಲು, ಲಂಚಗುಳಿತನ, ಪಕ್ಷಪಾತತನ ತಡೆಯಲು ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆಯನ್ನು ಜಾರಿಗೊಳಿಸಿತು. ಆದರೆ ಇಂದು ಈ ಕಾಯ್ದೆಯನ್ನು ಹಲವರು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗ ಮಾಡಿಕೊಳ್ಳುತ್ತಾ ಬ್ಲಾಕ್‍ಮೇಲ್ ಮಾಡಲು ಬಳಸಿಕೊಳ್ಳುತ್ತಿರುವುದು ಬೇಸರದ ಸಂಗತಿ. ಇಂತಹ ದಂಧಕೋರರಿಂದ ಆರ್.ಟಿ.ಐ. ಕಾಯ್ದೆಯನ್ನು ರೂಪಿಸಿರುವ ಉದ್ದೇಶವು ಈಡೇರದಾಗಿದೆ.
ಈ ನಿಟ್ಟಿನಲ್ಲಿ ಸರ್ಕಾರವು ಗಮನವಹಿಸಿ, ಸುಳ್ಳು ಆರ್.ಟಿ.ಐ. ಮಾಹಿತಿದಾರರನ್ನು ನಿಯಂತ್ರಿಸಿ, ನಿಜವಾದ ಮಾಹಿತಿದಾರಿಗೆ ನೇರವಾಗಬೇಕಾಗಿದೆ. ಮಾಹಿತಿ ಕೇಳಿರುವ ಉದ್ದೇಶ ಜನಪರ/ಸದುದೇಶವನ್ನು ಹೊಂದಿರುವವರಿಗೆ ಮಾತ್ರ ಮಾಹಿತಿ ನೀಡುವುದು ಮತ್ತು ಈ ಕಾಯ್ದೆಗೆ ಸೂಕ್ತ ತಿದ್ದುಪಡಿಯನ್ನು ತಂದು ಆರ್.ಟಿ.ಐ. ಕಾಯ್ದೆಯನ್ನು ಜನಪರ ಮಾಹಿತಿಗಳನ್ನು ಪಡೆಯಲು ಮಾತ್ರ ಬಳಸುವಂತೆ ಕ್ರಮ ಕೈಗೊಳ್ಳಬೇಕಾದಂತಹ ಅವಶ್ಯಕತೆ ಹಿಂದೆಂದಿಗಿತಲೂ ಇಂದು ಹೆಚ್ಚಾಗಿದೆ.